
25th February 2025
ಯಾದಗಿರಿ..
ವರದಿ ಸುಧೀರ್ ಕೋಟೆ ಎಸ್ ಕೆ.
ಸೈದಾಪುರ್ ಚಿತ್ರದ..ನಾಯಕ ನಟ ಭಾನುಪ್ರಕಾಶ್ ಅವರ ಎರಡನೇ ಚಿತ್ರ.ಅಂತಿಮ ಯಾತ್ರೆ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ
ಹೌದು ಯಾದಗಿರಿ ಜಿಲ್ಲೆಯ. ಸಣ್ಣಸಂಬ್ರಾ ಗ್ರಾಮದ. ಬಡ ಕಲಾವಿದ. ಭಾನುಪ್ರಕಾಶ್ ಅವರ ಕನ್ನಡ ಚಿತ್ರ ಅಂತಿಮ ಯಾತ್ರೆ ರಾಷ್ಟ್ರೀಯ ಮಟ್ಟದಲ್ಲಿ. ಸ್ಪರ್ಧೆಗೆ ಆಯ್ಕೆ.
ಕೆಲ ಉತ್ತರ ಕರ್ನಾಟಕದ ಪ್ರಾಮಾಣಿಕ ನಿರ್ದೇಶಕರು, ಕಲಾವಿದರು, ನಿರ್ಮಾಪಕರು, ಸಿನಿಮಾ ಕ್ಷೇತ್ರದ ವಿವಿಧ ಭಾಗದ ಕೆಲಸಗಾರರು, ಬಹಳ ಶ್ರಮ ಪಟ್ಟು ಸಾಲ ಶೂಲ ಮಾಡಿಕೊಂಡು ತಮ್ಮ ಅಮೂಲ್ಯವಾದ ಜೀವನದ ಸಮಯ ಸಿನಿಮಾಕ್ಕಾಗಿ ಮೀಸಲಿರಿಸಿ ಅರ ಸಾಹಸ ಮಾಡಿ ಸಿನಿಮಾ ನಿರ್ಮಾಣ ಮಾಡಿರುತ್ತಾರೆ
ಆ ಸಿನಿಮಾವನ್ನು ಬಿಡುಗಡೆ ಮಾಡಲು ಹೊರಟರೆ ಅವರಿಗೆ ಬಂದೊದಗುವ ಗಂಡಾಂತರವೇ ಜಾಸ್ತಿ
ಚಿತ್ರಮಂದಿರಗಳು ಸಿಗದೇ ಒದ್ದಾಡೋ ತೊಳಲಾಟ, ಇನ್ನೊಂದು ಕಡೆ ವಿತರಕರ ನಿರ್ಲಕ್ಷ್ಯ, ಮತ್ತೊಂದು ಕಡೆ ಜಾಹೀರಾತುಗಳ ಕೊರತೆ, ಇದರ ಮಧ್ಯ ಸರಿಯಾದ ಪ್ರೋತ್ಸಾಹ ಸಿಗದೇ ಇರುವುದು, ಇನ್ನು ಹಲವಾರು ತರದ ಸಮಸ್ಯೆಗಳು ಬರುತ್ತದೆ
ಅವುಗಳನ್ನು ಎದುರಿಸಿ ಮುಂದೆ ಬರುವಷ್ಟರಲ್ಲಿ ಜೀವನ ಜಿಗುಪ್ಸೆ ಬಂದುಬಿಡುತ್ತದೆ. ಅಷ್ಟೇ ಅಲ್ಲದೆ ಸ್ನೇಹಿತರು ಬಂಧುಗಳು ಮನೆಯವರೆಲ್ಲ... ನೋಡಿದ ತಕ್ಷಣ ಅಸಹ್ಯ ಮಾಡಿಕೊಳ್ಳೋ ಸ್ಥಿತಿಗೆ ಬರುವುದು, ಆಸು ಪಾಸಿನ ಜನರು ಇಲ್ಲಸಲ್ಲದ ಮಾತುಗಳಾಡುವುದು, ಈ ರೀತಿಯಾಗಿ ಮುಂದುವರೆಯುತ್ತದೆ.
ಮುಂದೆ ಜೀವನ ಶೂನ್ಯ ಅನಿಸಿಬಿಡಬಹುದು.
ಇಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ನಿರ್ದೇಶಕರಿಗೆ ಇನ್ನಿತರ ಕೆಲಸಗಾರರಿಗೆ ಬೆಲೆ ಸಿಗದ...ಸಿನಿಮಾ ಕ್ಷೇತ್ರದ ನಂಟು ಹೊಂದಿರುವ
ಯಾದಗಿರಿ ಗಿರಿ ನಾಡಿನ ಬಡ ಕಲಾವಿದ.ಭಾನುಪ್ರಕಾಶ್ ಅವರ. ಎರಡನೇ ಚಿತ್ರವು ಯಶಸ್ವಿ ಕಾಣೋದಕ್ಕಿಂತ ಮುಂಚೆ ಪ್ರದರ್ಶನವಾಗಿ. ರಾಷ್ಟ್ರಮಟ್ಟದಲ್ಲಿ.
ಅಂತಿಮಾ ಯಾತ್ರೆ ಕನ್ನಡ ಚಿತ್ರ.ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ. ಚಲನಚಿತ್ರೋತ್ಸವ. ಸ್ಪರ್ಧೆಯಲ್ಲಿ ಆಯ್ಕೆ ಆದ ಯಾದಗಿರಿ ಗಿರಿನಾಡಿನ.ಬಡ
ಕಲಾವಿದ ಸೈದಾಪುರ್ ಚಿತ್ರದ. ನಾಯಕ ನಟ ಎರಡನೇ ಚಿತ್ರಕ್ಕೆ ಒಲಿದು.ಬಂದ ಭಾಗ್ಯ. ಮೊದಲನೇ. ಸೈದಾಪುರ್ ಅನ್ನುವ ಚಿತ್ರದಲ್ಲಿ. ನಾಯಕ ನಟನಾಗಿ ನಟಿಸಿ.
ಯಶಸ್ವಿ ಕಂಡು. ಇನ್ನು ಎರಡನೇ ಚಿತ್ರಕ್ಕೆ. ಕಾಲಿಟ್ಟಿರುವ ಭಾನುಪ್ರಕಾಶ್ ಅವರ ಅಂತಿಮ ಯಾತ್ರೆ. ಕನ್ನಡ ಚಿತ್ರವು. ಅಂತಾರಾಷ್ಟ್ರೀಯ ಚಿತ್ರೋತ್ಸವದ ಚಲನಚಿತ್ರ ಸ್ಪರ್ಧಿಯಲ್ಲಿ ಆಯ್ಕೆಯಾದ. ಯಾದಗಿರಿ ಜಿಲ್ಲೆಯ. ನಾಯಕ ನಟ ಭಾನುಪ್ರಕಾಶ್ ಅವರ ಎರಡನೇ ಚಿತ್ರ ಇದಾಗಿದೆ.
ಕನ್ನಡ ವಿಭಾಗದಲ್ಲಿ ಆಯ್ಕೆಯಾದ ಚಿತ್ರಗಳಿವು
ಕನ್ನಡ ವಿಭಾಗದಲ್ಲಿ 'ಮಿಕ್ಕ ಬಣ್ಣದ ಹಕ್ಕಿಗಳು", 'ಪರಜ್ಯ', 'ಕೆರೆಬೇಟೆ', 'ಬೇಲಿ ಹೂ', 'ದಡ ಸೇರದ ದೋಣೆ', 'ಅಂತಿಮ ಯಾತ್ರೆ', ತುಳು ಸಿನಿಮಾ 'ದಸ್ಕತ್', 'ಮರ್ಯಾದ ಪ್ರಶ್ನೆ' ಸೇರಿದಂತೆ 14 ಚಿತ್ರಗಳು ಸ್ಪರ್ಧೆಯಲ್ಲಿವೆ. ಅಂತಾರಾಷ್ಟ್ರೀಯ ಚಿತ್ರೋತ್ಸವದ ವಿವಿಧಸ್ಪರ್ಧಾ ವಿಭಾಗಗಳಿಗೆ ಆಯ್ಕೆಯಾಗಿವೆ. ಮಾ.1ರಿಂದ ಆರಂಭವಾಗಲಿದೆ.
ಹೌದು ಯಾದಗಿರಿ ಜಿಲ್ಲೆಯ. ಸಣ್ಣಸಂಬ್ರಾ ಗ್ರಾಮದ. ಬಡ ಕಲಾವಿದ. ಭಾನುಪ್ರಕಾಶ್ ಅವರ ಕನ್ನಡ ಚಿತ್ರ ಅಂತಿಮ ಯಾತ್ರೆ ರಾಷ್ಟ್ರೀಯ ಮಟ್ಟದಲ್ಲಿ. ಸ್ಪರ್ಧೆಗೆ ಆಯ್ಕೆ.
ಕೆಲ ಉತ್ತರ ಕರ್ನಾಟಕದ ಪ್ರಾಮಾಣಿಕ ನಿರ್ದೇಶಕರು, ಕಲಾವಿದರು, ನಿರ್ಮಾಪಕರು, ಸಿನಿಮಾ ಕ್ಷೇತ್ರದ ವಿವಿಧ ಭಾಗದ ಕೆಲಸಗಾರರು, ಬಹಳ ಶ್ರಮ ಪಟ್ಟು ಸಾಲ ಶೂಲ ಮಾಡಿಕೊಂಡು ತಮ್ಮ ಅಮೂಲ್ಯವಾದ ಜೀವನದ ಸಮಯ ಸಿನಿಮಾಕ್ಕಾಗಿ ಮೀಸಲಿರಿಸಿ ಅರ ಸಾಹಸ ಮಾಡಿ ಸಿನಿಮಾ ನಿರ್ಮಾಣ ಮಾಡಿರುತ್ತಾರೆ
ಆ ಸಿನಿಮಾವನ್ನು ಬಿಡುಗಡೆ ಮಾಡಲು ಹೊರಟರೆ ಅವರಿಗೆ ಬಂದೊದಗುವ ಗಂಡಾಂತರವೇ ಜಾಸ್ತಿ
ಚಿತ್ರಮಂದಿರಗಳು ಸಿಗದೇ ಒದ್ದಾಡೋ ತೊಳಲಾಟ, ಇನ್ನೊಂದು ಕಡೆ ವಿತರಕರ ನಿರ್ಲಕ್ಷ್ಯ, ಮತ್ತೊಂದು ಕಡೆ ಜಾಹೀರಾತುಗಳ ಕೊರತೆ, ಇದರ ಮಧ್ಯ ಸರಿಯಾದ ಪ್ರೋತ್ಸಾಹ ಸಿಗದೇ ಇರುವುದು, ಇನ್ನು ಹಲವಾರು ತರದ ಸಮಸ್ಯೆಗಳು ಬರುತ್ತದೆ
ಅವುಗಳನ್ನು ಎದುರಿಸಿ ಮುಂದೆ ಬರುವಷ್ಟರಲ್ಲಿ ಜೀವನ ಜಿಗುಪ್ಸೆ ಬಂದುಬಿಡುತ್ತದೆ. ಅಷ್ಟೇ ಅಲ್ಲದೆ ಸ್ನೇಹಿತರು ಬಂಧುಗಳು ಮನೆಯವರೆಲ್ಲ... ನೋಡಿದ ತಕ್ಷಣ ಅಸಹ್ಯ ಮಾಡಿಕೊಳ್ಳೋ ಸ್ಥಿತಿಗೆ ಬರುವುದು, ಆಸು ಪಾಸಿನ ಜನರು ಇಲ್ಲಸಲ್ಲದ ಮಾತುಗಳಾಡುವುದು, ಈ ರೀತಿಯಾಗಿ ಮುಂದುವರೆಯುತ್ತದೆ.
ಮುಂದೆ ಜೀವನ ಶೂನ್ಯ ಅನಿಸಿಬಿಡಬಹುದು.
ಇಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ನಿರ್ದೇಶಕರಿಗೆ ಇನ್ನಿತರ ಕೆಲಸಗಾರರಿಗೆ ಬೆಲೆ ಸಿಗದ...ಸಿನಿಮಾ ಕ್ಷೇತ್ರದ ನಂಟು ಹೊಂದಿರುವ
ಯಾದಗಿರಿ ಗಿರಿ ನಾಡಿನ ಬಡ ಕಲಾವಿದ.ಭಾನುಪ್ರಕಾಶ್ ಅವರ. ಎರಡನೇ ಚಿತ್ರವು ಯಶಸ್ವಿ ಕಾಣೋದಕ್ಕಿಂತ ಮುಂಚೆ ಪ್ರದರ್ಶನವಾಗಿ. ರಾಷ್ಟ್ರಮಟ್ಟದಲ್ಲಿ.
ಅಂತಿಮಾ ಯಾತ್ರೆ ಕನ್ನಡ ಚಿತ್ರ.ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ. ಚಲನಚಿತ್ರೋತ್ಸವ. ಸ್ಪರ್ಧೆಯಲ್ಲಿ ಆಯ್ಕೆ ಆದ ಯಾದಗಿರಿ ಗಿರಿನಾಡಿನ.ಬಡ
ಕಲಾವಿದ ಸೈದಾಪುರ್ ಚಿತ್ರದ. ನಾಯಕ ನಟ ಎರಡನೇ ಚಿತ್ರಕ್ಕೆ ಒಲಿದು.ಬಂದ ಭಾಗ್ಯ.