8th October 2024
🕉🔔🌹
*|| ಶ್ರೀಮದ್ಭಗವದ್ಗೀತೆ ||*
🌹🔔🕉🔔🌹
*ಓಂ ದೇವಂ ನಾರಾಯಣಂ ನತ್ವಾ ಸರ್ವದೋಷವಿವರ್ಜಿತಂ|*
*ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ||*
*🌺|| ಅಧ್ಯಾಯ – 18 ||🌺*
*🌺|| ಮೋಕ್ಷಸಂನ್ಯಾಸ ಯೋಗ ||🌺*
*🌺|| ಶ್ಲೋಕ – 41 (663) ||🌺*
*🌺|| ಸಂಚಿಕೆ – 2093 ||🌺*
******************
*|| ಶ್ರೀಭಗವಾನುವಾಚ ||*
*ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ|*
*ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ||18-41||*
******************
*ಅನುವಾದ:-*
ಪರಂತಪ = ಅರ್ಜುನನೇ, ಬ್ರಾಹ್ಮಣಕ್ಷತ್ರಿಯವಿಶಾಂ = ಬ್ರಾಹ್ಮಣರು ಕ್ಷತ್ರಿಯರು ವೈಶ್ಯರು, ಇವರ, ಮತ್ತು, ಶೂದ್ರಾಣಾಂ ಚ = ಶೂದ್ರರ, ಕರ್ಮಾಣಿ = ಶಾಸ್ತ್ರವಿಹಿತಗಳಾದ ಕರ್ಮಗಳು, ಸ್ವಭಾವ ಪ್ರಭವೈಃ = ಬ್ರಾಹ್ಮಣಾದಿ ತತ್ತತ್ಸ್ವಭಾವವನ್ನು ಅನುಸರಿಸುವ, ಗುಣೇ = ಸತ್ವಾದಿ ಗುಣಗಳಿಂದ, ಪ್ರವಭಕ್ತಾನಿ = ಭಿನ್ನಭಿನ್ನಗಳಾಗಿ ಇರುತ್ತವೆ, ಅವುಗಳನ್ನು ನಾನು ಹೇಳುತ್ತೇನೆ, ಕೇಳು.
******************
*ಭಾವಾರ್ಥ:-*
*ಗೀತಾ-ತತ್ತ್ವವಿವೇಚನೀ:-*
ಈ ಅಧ್ಯಾಯದ ಮೊದಲನೇ ಶ್ಲೋಕದಲ್ಲಿ ಅರ್ಜುನನು ಸಂನ್ಯಾಸ ಮತ್ತು ತ್ಯಾಗದ ತತ್ತ್ವಗಳನ್ನು ಬೇರೆ-ಬೇರೆಯಾಗಿ ತಿಳಿಯುವ ಇಚ್ಛೆಯನ್ನು ಪ್ರಕಟಿಸಿದ್ದನು; ಆದುದರಿಂದ ಎರಡರ ತತ್ತ್ವವನ್ನು ತಿಳಿಸಲಿಕ್ಕಾಗಿ ಮೊದಲಿಗೆ ಈ ವಿಷಯದಲ್ಲಿ ವಿದ್ವಾಂಸರ ಸಮ್ಮತಿಯನ್ನು ಹೇಳಿ ನಾಲ್ಕರಿಂದ ಹನ್ನೆರಡನೇ ಶ್ಲೋಕದವರೆಗೆ ಭಗವಂತನು ತನ್ನ ಮತಕ್ಕನುಸಾರ ತ್ಯಾಗ ಮತ್ತು ತ್ಯಾಗಿಯ ಲಕ್ಷಣಗಳನ್ನು ಹೇಳಿದನು.
ಅನಂತರ ಹದಿಮೂರರಿಂದ ಹದಿನೇಳನೇ ಶ್ಲೋಕದವರೆಗೆ ಸಂನ್ಯಾಸ (ಸಾಂಖ್ಯ) ದ ಸ್ವರೂಪವನ್ನು ನಿರೂಪಣೆಗೈದು ಸಂನ್ಯಾಸದಲ್ಲಿ ಸಹಾಯಕವಾದ ಸತ್ತ್ವಗುಣವನ್ನು ಸ್ವೀಕರಿಸಲು ಮತ್ತು ಅದರ ವಿರೋಧಿಯಾದ ರಜ ಮತ್ತು ತಮ ಗುಣಗಳನ್ನು ತ್ಯಾಗ ಮಾಡುವ ಉದ್ದೇಶದಿಂದ ಹದಿನೆಂಟರಿಂದ ನಲವತ್ತನೇ ಶ್ಲೋಕದವರೆಗೆ ಗುಣಗಳನುಸಾರ ಜ್ಞಾನ, ಕರ್ಮ, ಮತ್ತು ಕರ್ತಾ ಮೊದಲಾದ ಮುಖ್ಯ-ಮುಖ್ಯ ಪದಾರ್ಥಗಳ ಭೇದಗಳನ್ನು ತಿಳಿಸಿದನು ಮತ್ತು ಕೊನೆಯಲ್ಲಿ ಸಮಸ್ತ ಸೃಷ್ಟಿಯನ್ನು ಗುಣಗಳಿಂದ ಕೂಡಿದುದು ಎಂದು ಹೇಳಿ ಉಪಸಂಹಾರ ಮಾಡಿದನು.
ಅಲ್ಲಿ ತ್ಯಾಗದ ಸ್ವರೂಪವನ್ನು ಹೇಳುವ ಸಮಯದಲ್ಲಿ ಭಗವಂತನು – ನಿಯತ ಕರ್ಮಗಳು ಸ್ವರೂಪತಃ ತ್ಯಾಗವು ಉಚಿತವಲ್ಲ ಎಂಬ ಮಾತನ್ನು ಹೇಳಿದ್ದನು (18-7).
ಆದರೂ ನಿಯತ ಕರ್ಮಗಳನ್ನು ಆಸಕ್ತಿ ಮತ್ತು ಫಲದ ತ್ಯಾಗಪೂರ್ವಕ ಮಾಡುತ್ತಾ ಇರುವುದೇ ವಾಸ್ತವಿಕ ತ್ಯಾಗವಾಗಿದೆ (18-9).
ಆದರೆ ಅಲ್ಲಿ – ಯಾರಿಗೆ ಯಾವುದು ಕರ್ಮನಿಯತವಾಗಿದೆ ಈ ಮಾತನ್ನು ಹೇಳಲಿಲ್ಲ.
ಆದುದರಿಂದ ಈಗ ಸಂಕ್ಷೇಪದಲ್ಲಿ ನಿಯತ ಕರ್ಮಗಳ ಸ್ವರೂಪ, ತ್ಯಾಗದ ಹೆಸರಿನಿಂದ ವರ್ಣಿತ ಕರ್ಮಯೋಗದಲ್ಲಿ ಭಕ್ತಿಯ ಸಹಯೋಗ ಮತ್ತು ಅದರ ಫಲವು ಪರಮಸಿದ್ಧಿಯ ಪ್ರಾಪ್ತಿ ಎಂದು ಹೇಳಲಿಕ್ಕಾಗಿ ಪುನಃ ಅದೇ ತ್ಯಾಗರೂಪೀ ಕರ್ಮಯೋಗದ ಪ್ರಕರಣವನ್ನು ಪ್ರಾರಂಭಿಸುತ್ತಾ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ನಿಯತಕರ್ಮಗಳನ್ನ ಹೇಳುವ ಪ್ರಸ್ತಾವನೆ ಮಾಡುತ್ತಾನೆ.
ಶ್ಲೋಕ 41 ರಲ್ಲಿ ಭಗವಂತನು ಹೇಳುತ್ತಾನೆ:-
“ಹೇ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಹಾಗೂ ಶೂದ್ರರ ಕರ್ಮಗಳು ಸ್ವಭಾವದಿಂದ ಉತ್ಪನ್ನವಾದ ಗುಣಗಳ ಅನುಸಾರವಾಗಿ ವಿಭಾಗಿಸಲ್ಪಟ್ಟಿವೆ.”
*ಪ್ರಶ್ನೆ:-*
“ಬ್ರಾಹ್ಮಣಕ್ಷತ್ರಿಯವಿಶಾಮ್” ಈ ಪದದಲ್ಲಿ ಬ್ರಹ್ಮ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ಶಬ್ದಗಳ ಸಮಾಸ ಮಾಡುವುದರ ಹಾಗೂ “ಶೂದ್ರಾಣಾಮ್” ಪದದಿಂದ ಶೂದ್ರರನ್ನು ಬೇರೆ ಮಾಡಿ ಹೇಳಿರುವ ಅಭಿಪ್ರಾಯವೇನು?
*ಉತ್ತರ:-*
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂವರೇ ದ್ವಿಜರಾಗಿದ್ದಾರೆ.
ಮೂವರಿಗೇ ಯಜ್ಞೋಪವೀತ ಧಾರಣಪೂರ್ವಕ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವಿದೆ; ಇದೇ ಕಾರಣದಿಂದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂರು ಶಬ್ದಗಳ ಸಮಾಸ ಮಾಡಲಾಗಿದೆ.
ಶೂದ್ರರು ದ್ವಿಜರಲ್ಲ.
ಆದುದರಿಂದ ಅವರಿಗೆ ಯಜ್ಞೋಪವೀತ ಧಾರಣದಲ್ಲಿ ಹಾಗೂ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವು ಇಲ್ಲ.
ಈ ಭಾವವನ್ನು ತೋರಿಸುವುದಕ್ಕಾಗಿ “ಶೂದ್ರಾಣಾಮ್” ಪದದಿಂದ ಅವರನ್ನು ಬೇರೆ ಹೇಳಲಾಗಿದೆ.
*ಪ್ರಶ್ನೆ:-*
“ಗುಣೈಃ” ಪದದ ಜೊತೆಗೆ “ಸ್ವಭಾವ ಪ್ರಭವೈಃ” ವಿಶೇಷಣವನ್ನು ಕೊಡುವ ಭಾವವೇನು?
ಮತ್ತು ’ಆ ಗುಣಗಳ ಮೂಲಕ ಮೇಲೆ ಹೇಳಿದ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ – ಈ ಮಾತಿನ ಅಭಿಪ್ರಾಯವೇನು?
*ಉತ್ತರ:-*
ಪ್ರಾಣಿಗಳಿಂದ ಜನ್ಮ-ಜನ್ಮಾಂತರದಲ್ಲಿ ಮಾಡಲ್ಪಟ್ಟ ಕರ್ಮಗಳ ಯಾವ ಸಂಸ್ಕಾರಗಳಿವೆಯೋ ಅವುಗಳ ಹೆಸರು ಸ್ವಭಾವವಾಗಿದೆ; ಆ ಸ್ವಭಾವಕ್ಕೆ ಅನುರೂಪವಾಗಿಯೇ ಪ್ರಾಣಿಗಳ ಅಂತಃಕರಣದಲ್ಲಿ ಸತ್ತ್ವ, ರಜಸ್ಸು, ತಮಸ್ಸು ಈ ಮೂರೂ ಗುಣಗಳ ವೃತ್ತಿಗಳು ಉಂಟಾಗುತ್ತವೆ.
ಈ ಭಾವವನ್ನು ತೋರಿಸುವುದಕ್ಕಾಗಿ “ಗುಣೈಃ” ಪದದ ಜೊತೆಗೆ “ಸ್ವಭಾವ-ಪ್ರಭವೈಃ” ಎಂಬ ವಿಶೇಷಣವನ್ನು ಕೊಡಲಾಗಿದೆ.
ಹಾಗೂ ’ಗುಣಗಳ ಮೂಲಕ ನಾಲ್ಕ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ ಈ ಮಾತಿನ ಭಾವವು – ಆ ಗುಣವೃತ್ತಿಗಳ ಅನುಸಾರವಾಗಿಯೇ ಬ್ರಾಹ್ಮಣಾದಿ ವರ್ಣಗಳಲ್ಲಿ ಮನುಷ್ಯನು ಹುಟ್ಟುತ್ತಾನೆ ಎಂಬುದೇ ಆಗಿದೆ; ಈ ಕಾರಣದಿಂದ ಆ ಗುಣಗಳ ಅಪೇಕ್ಷೆಯಿಂದಲೇ ಶಾಸ್ತ್ರಗಳಲ್ಲಿ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ.
ಯಾರ ಸ್ವಭಾವದಲ್ಲಿ ಕೇವಲ ಸತ್ತ್ವಗುಣವೇ ಹೆಚ್ಚಾಗಿ ಇರುತ್ತದೋ ಅವನು ಬ್ರಾಹ್ಮಣನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶಮ-ದಮಾದಿಗಳೆಂದು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ಸತ್ತ್ವಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ಕ್ಷತ್ರಿಯನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶೂರ-ವೀರತ್ವ, ತೇಜ ಮೊದಲಾದುವುಗಳನ್ನು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ತಮೋಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ವೈಶ್ಯನಾಗುತ್ತಾನೆ;
ಅದಕ್ಕಾಗಿಯೇ ಅವನ ಸ್ವಾಭಾವಿಕ ಕರ್ಮಗಳು ಕೃಷಿ, ಗೋರಕ್ಷಣೆ ಮೊದಲಾದವುಗಳನ್ನು ಹೇಳಲಾಗಿದೆ.
ಮತ್ತು ಯಾರ ಸ್ವಭಾವದಲ್ಲಿ ರಜೋಮಿಶ್ರಿತ ತಮೋಗುಣವು ಪ್ರಧಾನವಾಗಿ ಇರತ್ತದೋ ಅವನು ಶೂದ್ರನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಮೂರೂ ವರ್ಣಗಳ ಸೇವೆ ಮಾಡುವುದು ಎಂದು ಹೇಳಲಾಗಿದೆ.
ಇದೇ ಮಾತನ್ನು ನಾಲ್ಕನೇ ಅಧ್ಯಾಯದ ಹದಿಮೂರನೇ ಶ್ಲೋಕದ ವ್ಯಾಖ್ಯೆಯಲ್ಲಿ ಹೇಳಲಾಗಿದೆ.
*|| ಓಂ ತತ್ಸತ್ ||*
*********************
ಕೃಪೆ:-
ಗೀತಾ ಪ್ರೆಸ್, ಗೋರಕಪುರ್ ರವರ ’ಶ್ರೀಮದ್ಭಗವದ್ಗೀತೆ” ಗ್ರಂಥದಿಂದ ಆಯ್ದ ಭಾಗ.
******************
*|| ಕನ್ನಡ ಶ್ಲೋಕ ರೂಪ ||*
(ರಚನೆ: ಶ್ರೀ ವಿಜಯನಾಥ ಭಟ್ಟ. “ಕೌಂಡಿನ್ಯ”.)
*ಭಗವಂತನುಲಿದ*
*ಪಾರ್ಥ, ಈ ಅವನಿಯಲ್ಲಿ ಮೆರೆವ ಬ್ರಾಹ್ಮಣ ಕ್ಷಾತ್ರ ವೈಶ್ಯ ಶೂದ್ರರ ವಿವಿಧ ಕರ್ಮಗಳ ಸತ್ರ|*
*ಸಹಜ ಸ್ವಭಾವ ಗುಣಗಳಿಗೆ ಅನುಗುಣವಾಗಿ ಹರಿದು ಬಂದಿಹುದಲ್ಲದಿಲ್ಲ ಅನ್ಯತ್ರ||18-41||”.*
***************
*|| ಕೊಂಕಣಿ ಶ್ಲೋಕ ರೂಪ ||*
(ರಚನೆ: ಶ್ರೀ ಅಶೋಕ ಶ್ರೀಧರ ಭಟ್, ಅಂಕೋಲ.)
*ಶ್ರೀಕೃಷ್ಣಾನ ಮಳ್ಹೆ:-*
*ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾಂಕ ಸುದ್ಧಾ ಅರ್ಜುನ|*
*ಸ್ವಭಾವಗುಣ ಪಳೋವ್ನ ಕಾಮ ದಿಲ್ಯಾತ ವಾಂಟುನ||18-41||.*
******************
*ಜಿಜ್ಞಾಸಾ - 588*
*ಪುರುಷೋತ್ತಮ ಯೋಗಾಧ್ಯಾಯದಲ್ಲಿ ಪುರುಷೋತ್ತಮತ್ವ – 5.*
*ಪ್ರಶ್ನೆ:-*
ಪುರುಷೋತ್ತಮ ಯೋಗಾಧ್ಯಾಯದಲ್ಲಿ ಭಗವಂತನ ಪುರುಷೋತ್ತಮತ್ವಕ್ಕೆ ಶಾಸ್ತ್ರಸಿದ್ಧತ್ವವನ್ನು ಹೇಗೆ ಸೂಚಿಸಲಾಗಿದೆ?
*ಉತ್ತರ:-*
ಪುರುಷೋತ್ತಮ ಅಧ್ಯಾಯದ “ದ್ವಾವಿಮೌ ...” ಇತ್ಯಾದಿಯಾಗಿ ಮೂರು ಶ್ಲೋಕಗಳಲ್ಲಿ ಕ್ಷರಾಕ್ಷರ ಪುರುಷರನ್ನು ಪರಿಚಯಿಸಿಕೊಟ್ಟು ಅಂತಹ ಕ್ಷರಾಕ್ಷರಾತ್ಮಕ ಪುರುಷರಿಗಿಂತೆಲ್ಲ ಉತ್ತಮನಾಗಿರುವ ಭಗವಂತನೇ ಶಾಸ್ತ್ರದಲ್ಲಿ “ಪರಮಾತ್ಮಾ” ಎಂದು ಸಾರಲ್ಪಟ್ಟಿರುವನೆಂದೂ, ಆ ಕ್ಷರಾಕ್ಷರ ಪುರುಷರಿಗಿಂತ ಉತ್ತಮನಾದ ತಾನೇ ಪೌರುಷೇಯ-ಅಪೌರುಷೇಯ ಆಗಮಗಳಲ್ಲಿ ಪುರುಷೋತ್ತಮನೆಂದೂ ಭಗವಂತನ ಪುರುಷೋತ್ತಮತ್ವದ ಶಾಸ್ತ್ರ ಸಿದ್ಧತ್ವವನ್ನು ತೋರಿಸಿಕೊಡಲಾಗಿದೆ.
*|| ಓಂ ತತ್ಸತ್ ||*
***************
ಕೃಪೆ:-
ತತ್ವ ಸಂಶೋಧನ ಸಂಸತ್: ಶ್ರೀ ಪಲಿಮಾರು ಮಠ: ಉಡುಪಿ – ಇವರಿಂದ ಪ್ರಕಾಶಿಸಲ್ಪಟ್ಟ *“ಗೀತೆಗೊಂದು ಕಡೆಗೋಲು”* ಗ್ರಂಥದಿಂದ ಆಯ್ದ ಭಾಗ.
***************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
***************
*08-10-2024.*
***************
*|| ನಾಹಂ ಕರ್ತಾ ಹರಿಃ ಕರ್ತಾಃ ||*
🌹🔔🕉🔔🌹
[08/10, 8:07 am] 9742192615: 🌻 *ದಿನಕ್ಕೊಂದು ಕಥೆ* 🌻
🧬 *ಪರಮಾನಂದದ ಅನುಭೂತಿ.* 🧬🛕
ಮಹಾ ದೊಡ್ಡ ಕಳ್ಳನೊಬ್ಬ ಅರಮನೆಯಲ್ಲಿ ನುಗ್ಗಿ ಅಪಾರ ಪ್ರಮಾಣದಲ್ಲಿ ವಜ್ರ ವೈಢೂರ್ಯಗಳನ್ನು ದೋಚಿಕೊಂಡು ಓಡತೊಡಗಿದ. ಅರಮನೆಯ ಸೈನಿಕರು ಬಿಡದೆ ಅವನನ್ನು ಬೆನ್ನಟ್ಟಿದರು. ಓಡುತ್ತಾ ಕಾಡನ್ನು ಪ್ರವೇಶಿಸಿದ ಕಳ್ಳ, ಒಂದು ದೊಡ್ಡ ಸರೋವರದ ದಡದ ಮೇಲೆ ಬಂದು ನಿಂತ. ಅಲ್ಲಿಂದ ಮುಂದೆ ಹೋಗಲು ದಾರಿ ಇರಲಿಲ್ಲ. ಸರೋವರ ಬಹಳ ದೊಡ್ಡದಾಗಿತ್ತು, ಅದನ್ನು ಈಜಿಕೊಂಡು ಆಚೆ ದಡ ಸೇರುವುದು ಬಹಳ ಕಷ್ಟವಿತ್ತು. ರಾಜನ ಸೈನಿಕರು ಇವನನ್ನು ಹುಡುಕುತ್ತಾ ಬರುತ್ತಿರುವ ಸುಳಿವು ಇವನಿಗೆ ಗೊತ್ತಾಗುತ್ತಿದೆ. ಆದರೆ ಏನು ಮಾಡಲೂ ತೋಚದೆ, ಇನ್ನೇನು ಸಿಕ್ಕೇ ಬಿಡುವೆನೆಂಬ ಭಯದಿಂದ ಆಚೆ ,ಈಚೆ ನೋಡ ತೊಡಗಿದ.
ಸರೋವರದ ಪಕ್ಕದಲ್ಲಿಯೇ ಇದ್ದ ಒಂದು ಮರದ ಕೆಳಗೆ ಸನ್ಯಾಸಿಯೊಬ್ಬರು ಧ್ಯಾನಸ್ತರಾಗಿ ಕುಳಿತಿರುವುದನ್ನು ಕಂಡ. ಅವರನ್ನು ನೋಡಿ,ಇವನಿಗೆ ಒಂದು ಉಪಾಯ ಹೊಳೆಯಿತು. ಇವನು ತನ್ನ ಅಂಗಿಯನ್ನು ಕಳಚಿ, ಅದರೊಳಗೆ ತಾನು ಕಳವು ಮಾಡಿ ತಂದಿದ್ದ, ವಜ್ರ ವೈಡೂರ್ಯಗಳನ್ನು ಕಟ್ಟಿ , ಸರೋವರಕ್ಕೆ ಎಸೆದು, ಸನ್ಯಾಸಿಯ ಬಳಿಗೆ ಬಂದು ಕಣ್ಣು ಮುಚ್ಚಿ ತಾನೂ ಕೂಡಾ ಧ್ಯಾನಸ್ಥನಾದವನಂತೆ ಕುಳಿತುಕೊಂಡ.
ಕಳ್ಳನನ್ನು ಹುಡುಕುತ್ತಾ ಬಂದ ಸೈನಿಕರು, ಧ್ಯಾನಸ್ತರಾಗಿ ಕುಳಿತ ಇಬ್ಬರು ಸನ್ಯಾಸಿಗಳನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿದ್ದರು. ಮೋಸ ಮಾಡುವ ಉದ್ದೇಶದಿಂದ ಕಣ್ಣು ಮುಚ್ಚಿ ಕುಳಿತ ದರೋಡೆಕೋರನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು. ತನ್ನಂಥ ಕಳ್ಳ ಸನ್ಯಾಸಿಗೂ, ಸೈನಿಕರು ಭಕ್ತಿಯಿಂದ ನಮಸ್ಕರಿಸುವುದನ್ನು ನೋಡಿ ಒಳಗೊಳಗೆ ಅವನಿಗೆ ಮುಜುಗರವಾಯಿತು. ನಾಚಿಕೆಯಿಂದ ಅವನಿಗೆ ತಾನು ಮಾಡುತ್ತಿರುವ ಕಳ್ಳತನ ಬಹಳ ಹೇಯ , ಮೋಸದ ಕೃತ್ಯವೆನಿಸಿತು. ಕಳ್ಳನಾದ ನನ್ನಂಥವನನ್ನು ಭಕ್ತಿಯಿಂದ ನಮಸ್ಕರಿಸುವ ಜನರಿರುವಾಗ, ತಾನು ನಿಜವಾಗಿಯೂ ಸನ್ಯಾಸಿಯಾದರೆ ತನಗೆ ಆಗ ಯಾವ ರೀತಿಯ ಗೌರವ, ಪ್ರೀತಿ ದೊರೆಯಬಹುದೆಂದು ಅವನಿಗನ್ನಿಸಿತು. ಅವನ ಮನದಲ್ಲಿ ಹೊಸ ಕಿರಣವೊಂದು ಉದಯಿಸಿತು. ಆ ಕ್ಷಣದಿಂದ ದರೋಡೆ ಮಾಡುವುದನ್ನು ಬಿಟ್ಟು ಸನ್ಯಾಸಿಯಾದ.
ಸ್ವಲ್ಪ ಕಾಲದ ನಂತರ ಆತ ತನ್ನ ಸ್ವಯಂ ಅರಿತು, ನಿಜವಾಗಿ ಸನ್ಯಾಸಿಯಾದ. ಕಾಲಕ್ರಮೇಣ ಅವನ ಬಗೆಗೆ ಎಲ್ಲರಿಗೂ ಭಕ್ತಿ, ಗೌರವ ಪ್ರೀತಿ ಉಂಟಾಯಿತು. ಸ್ವತಹ ರಾಜನೇ ಅವನ ಬಳಿಗೆ ಬಂದು ಅವನ ಪಾದಗಳಿಗೆ ಎರಗಿದ . ಅವನನ್ನು ಕಂಡು ಭಯ ಭಕ್ತಿಯಿಂದ ಇಂತಹ ಅದ್ಭುತ, ಸನ್ಯಾಸತ್ವವನ್ನು ತಾವು ಹೇಗೆ ಸಂಪಾದಿಸಿದಿರಿ? ಯಾವ ಮಾರ್ಗವನ್ನು ಅನುಸರಿಸಿ ಈ ಹಂತಕ್ಕೆ ತಲುಪಿದಿರಿ? ನನಗೂ ಸ್ವಲ್ಪ ನಿಮ್ಮ ಮಾರ್ಗವನ್ನು ಬೋಧಿಸಿ ಎಂದು ಬೇಡಿಕೊಂಡ.
ರಾಜನ ಮಾತನ್ನು ಕೇಳಿದ ಸನ್ಯಾಸಿ, ಜೋರಾಗಿ ನಗತೊಡಗಿದ. ನಾನು ಈ ಸ್ಥಿತಿಗೆ ಬರಲು ನಿಮ್ಮ ಸೈನಿಕರು ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ, ನಾನು ಅವರಿಗೆ ಚಿರಋಣಿ. ನಾನು ನಿಮ್ಮ ಅರಮನೆಯಲ್ಲಿ ದರೋಡೆ ಮಾಡಿಕೊಂಡು ಬರುವಾಗ ಸೈನಿಕರ ಕೈಗೆ, ಸಿಕ್ಕಿಹಾಕಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನಿವಾರ್ಯವಾಗಿ, ಸನ್ಯಾಸಿಯಂತೆ ನಟಿಸಿದೆ, ನಿಮ್ಮ ಸೈನಿಕರು ನನ್ನನ್ನು ದೊಡ್ಡ ಸನ್ಯಾಸಿ ಎಂದು ತಿಳಿದುಕೊಂಡು, ಬಹಳ ಭಕ್ತಿಯಿಂದ ನನ್ನ ಕಾಲಿಗೆ ಬಿದ್ದು ನಮಸ್ಕರಿಸಿದರು. ಆ ಕ್ಷಣದಲ್ಲಿ *ನನ್ನಲ್ಲಿ ಒಂದು ಅದ್ಭುತವಾದ ಸಂಚಲನ ಉಂಟಾಯಿತು.* ಇಂತಹ ಘಟನೆ, ನನ್ನ ಜೀವನದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಯಾವಾಗ ಸೈನಿಕರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದರೋ, ಆ ಕ್ಷಣದಿಂದಲೇ ನಾನು ಧ್ಯಾನದ ಲೋಕಕ್ಕೆ ಪ್ರವೇಶಿಸಿ ಬಿಟ್ಟೆ. ಆ ಕ್ಷಣದಿಂದಲೇ ನಾನು *ಈ ಜಗತ್ತಿನ ಮೋಹವನ್ನು ತೊರೆದುಬಿಟ್ಟೆ,* ಅಂದಿನಿಂದ ಈ ಕ್ಷಣದವರೆಗೂ ನಾನು ನಿರಂತರವಾಗಿ, *ಸಂತೋಷದಲ್ಲಿಯೇ ಇದ್ದೇನೆ. ನಾನು ಎಲ್ಲಿ ತಲುಪಬೇಕಿತ್ತೊ, ಅಲ್ಲಿಗೆ ತಲುಪಿದ್ದೇನೆ* ಎಂದು ಹೇಳಿದ.
*ಯಾರಿಗೆ, ಯಾವ ಕ್ಷಣದಲ್ಲಿ ಜ್ಞಾನೋದಯ ಉಂಟಾಗುವುದೋ, ಹೇಳಲಾಗುವುದಿಲ್ಲ,*
ಹಾಗಾಗಿ ಯಾರನ್ನೂ ನಾವು ಕೇವಲವಾಗಿ ಖಂಡಿಸಬಾರದು. ಎಲ್ಲರಲ್ಲೂ ಅಗಾಧಶಕ್ತಿ ಇದ್ದೆ ಇರುತ್ತದೆ, ಅದನ್ನು ಗುರುತಿಸಿಕೊಂಡು, ಹೊರಗೆ ತರುವ ಅವಕಾಶವನ್ನು ಅವರೇ ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಬೇಕಷ್ಟೆ.
*ವಾಲ್ಮೀಕಿ, ಹಾಗೂ ಅಂಗುಲಿಮಾಲ ಕೂಡಾ ಇದೇ ರೀತಿಯಲ್ಲಿ ಇದ್ದವರು. ಅವರು ಕೂಡಾ, ತಮ್ಮಲ್ಲಿರುವ ಅಗಾಧಶಕ್ತಿಯನ್ನು ಪ್ರಯತ್ನಪೂರ್ವಕವಾಗಿ ಅರಿವಿನಿಂದ ಬಳಸಿಕೊಂಡು ಧ್ಯಾನಸ್ಥ ಸ್ಥಿತಿಗೆ ತಲುಪಿದ್ದು*.
.
*ಯಾರಾದರೂ ಕೂಡಾ ಒಳ್ಳೆಯ ಮಾರ್ಗವನ್ನು ಮನಸಿಟ್ಟು, ಸಹಜವಾಗಿ ತೆರೆದ ಹೃದಯದಿಂದ ಸ್ವೀಕರಿಸಿದರೆ, ಆಗ ಆ ಮಾರ್ಗ ಅದ್ಭುತವಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತ ಹೋಗುತ್ತದೆ. ನಾವು ಅಗ್ಗದ ಮಾರ್ಗವನ್ನೇ , ಆಯ್ಕೆ ಮಾಡಿಕೊಂಡು, ಅದರಲ್ಲೇ ತೃಪ್ತಿಪಡುತ್ತಾ, ಮುಂದುವರೆದರೆ, ಅದೇ ಮಾರ್ಗದಲ್ಲೇ ಮುಂದುವರೆಯುತ್ತೇವೆ, ಆಗ ನಮ್ಮಲ್ಲಿ ದುಷ್ಟ ಪ್ರವೃತ್ತಿಗಳು ಮುಂದುವರಿಯುತ್ತಲೇ ಹೋಗುತ್ತವೆ. ನಮ್ಮಲ್ಲಿರುವ ಕೊಳಕನ್ನು ಕತ್ತರಿಸುತ್ತಾ ನಿರ್ಮೂಲನೆ ಮಾಡುತ್ತಾ ಹೋದರೆ, ಎಂದೂ ಮತ್ತೆ ಮರಳಿ ಬರದಂತ ಪರಮಾನಂದದ ಸ್ಥಿತಿಯನ್ನು ತಲುಪಬಹುದು.*
*ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ*[08/10, 7:56 am] 9742192615: 🌹🔔🕉🔔🌹
*|| ಶ್ರೀಮದ್ಭಗವದ್ಗೀತೆ ||*
🌹🔔🕉🔔🌹
*ಓಂ ದೇವಂ ನಾರಾಯಣಂ ನತ್ವಾ ಸರ್ವದೋಷವಿವರ್ಜಿತಂ|*
*ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ||*
*🌺|| ಅಧ್ಯಾಯ – 18 ||🌺*
*🌺|| ಮೋಕ್ಷಸಂನ್ಯಾಸ ಯೋಗ ||🌺*
*🌺|| ಶ್ಲೋಕ – 41 (663) ||🌺*
*🌺|| ಸಂಚಿಕೆ – 2093 ||🌺*
******************
*|| ಶ್ರೀಭಗವಾನುವಾಚ ||*
*ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ|*
*ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ||18-41||*
******************
*ಅನುವಾದ:-*
ಪರಂತಪ = ಅರ್ಜುನನೇ, ಬ್ರಾಹ್ಮಣಕ್ಷತ್ರಿಯವಿಶಾಂ = ಬ್ರಾಹ್ಮಣರು ಕ್ಷತ್ರಿಯರು ವೈಶ್ಯರು, ಇವರ, ಮತ್ತು, ಶೂದ್ರಾಣಾಂ ಚ = ಶೂದ್ರರ, ಕರ್ಮಾಣಿ = ಶಾಸ್ತ್ರವಿಹಿತಗಳಾದ ಕರ್ಮಗಳು, ಸ್ವಭಾವ ಪ್ರಭವೈಃ = ಬ್ರಾಹ್ಮಣಾದಿ ತತ್ತತ್ಸ್ವಭಾವವನ್ನು ಅನುಸರಿಸುವ, ಗುಣೇ = ಸತ್ವಾದಿ ಗುಣಗಳಿಂದ, ಪ್ರವಭಕ್ತಾನಿ = ಭಿನ್ನಭಿನ್ನಗಳಾಗಿ ಇರುತ್ತವೆ, ಅವುಗಳನ್ನು ನಾನು ಹೇಳುತ್ತೇನೆ, ಕೇಳು.
******************
*ಭಾವಾರ್ಥ:-*
*ಗೀತಾ-ತತ್ತ್ವವಿವೇಚನೀ:-*
ಈ ಅಧ್ಯಾಯದ ಮೊದಲನೇ ಶ್ಲೋಕದಲ್ಲಿ ಅರ್ಜುನನು ಸಂನ್ಯಾಸ ಮತ್ತು ತ್ಯಾಗದ ತತ್ತ್ವಗಳನ್ನು ಬೇರೆ-ಬೇರೆಯಾಗಿ ತಿಳಿಯುವ ಇಚ್ಛೆಯನ್ನು ಪ್ರಕಟಿಸಿದ್ದನು; ಆದುದರಿಂದ ಎರಡರ ತತ್ತ್ವವನ್ನು ತಿಳಿಸಲಿಕ್ಕಾಗಿ ಮೊದಲಿಗೆ ಈ ವಿಷಯದಲ್ಲಿ ವಿದ್ವಾಂಸರ ಸಮ್ಮತಿಯನ್ನು ಹೇಳಿ ನಾಲ್ಕರಿಂದ ಹನ್ನೆರಡನೇ ಶ್ಲೋಕದವರೆಗೆ ಭಗವಂತನು ತನ್ನ ಮತಕ್ಕನುಸಾರ ತ್ಯಾಗ ಮತ್ತು ತ್ಯಾಗಿಯ ಲಕ್ಷಣಗಳನ್ನು ಹೇಳಿದನು.
ಅನಂತರ ಹದಿಮೂರರಿಂದ ಹದಿನೇಳನೇ ಶ್ಲೋಕದವರೆಗೆ ಸಂನ್ಯಾಸ (ಸಾಂಖ್ಯ) ದ ಸ್ವರೂಪವನ್ನು ನಿರೂಪಣೆಗೈದು ಸಂನ್ಯಾಸದಲ್ಲಿ ಸಹಾಯಕವಾದ ಸತ್ತ್ವಗುಣವನ್ನು ಸ್ವೀಕರಿಸಲು ಮತ್ತು ಅದರ ವಿರೋಧಿಯಾದ ರಜ ಮತ್ತು ತಮ ಗುಣಗಳನ್ನು ತ್ಯಾಗ ಮಾಡುವ ಉದ್ದೇಶದಿಂದ ಹದಿನೆಂಟರಿಂದ ನಲವತ್ತನೇ ಶ್ಲೋಕದವರೆಗೆ ಗುಣಗಳನುಸಾರ ಜ್ಞಾನ, ಕರ್ಮ, ಮತ್ತು ಕರ್ತಾ ಮೊದಲಾದ ಮುಖ್ಯ-ಮುಖ್ಯ ಪದಾರ್ಥಗಳ ಭೇದಗಳನ್ನು ತಿಳಿಸಿದನು ಮತ್ತು ಕೊನೆಯಲ್ಲಿ ಸಮಸ್ತ ಸೃಷ್ಟಿಯನ್ನು ಗುಣಗಳಿಂದ ಕೂಡಿದುದು ಎಂದು ಹೇಳಿ ಉಪಸಂಹಾರ ಮಾಡಿದನು.
ಅಲ್ಲಿ ತ್ಯಾಗದ ಸ್ವರೂಪವನ್ನು ಹೇಳುವ ಸಮಯದಲ್ಲಿ ಭಗವಂತನು – ನಿಯತ ಕರ್ಮಗಳು ಸ್ವರೂಪತಃ ತ್ಯಾಗವು ಉಚಿತವಲ್ಲ ಎಂಬ ಮಾತನ್ನು ಹೇಳಿದ್ದನು (18-7).
ಆದರೂ ನಿಯತ ಕರ್ಮಗಳನ್ನು ಆಸಕ್ತಿ ಮತ್ತು ಫಲದ ತ್ಯಾಗಪೂರ್ವಕ ಮಾಡುತ್ತಾ ಇರುವುದೇ ವಾಸ್ತವಿಕ ತ್ಯಾಗವಾಗಿದೆ (18-9).
ಆದರೆ ಅಲ್ಲಿ – ಯಾರಿಗೆ ಯಾವುದು ಕರ್ಮನಿಯತವಾಗಿದೆ ಈ ಮಾತನ್ನು ಹೇಳಲಿಲ್ಲ.
ಆದುದರಿಂದ ಈಗ ಸಂಕ್ಷೇಪದಲ್ಲಿ ನಿಯತ ಕರ್ಮಗಳ ಸ್ವರೂಪ, ತ್ಯಾಗದ ಹೆಸರಿನಿಂದ ವರ್ಣಿತ ಕರ್ಮಯೋಗದಲ್ಲಿ ಭಕ್ತಿಯ ಸಹಯೋಗ ಮತ್ತು ಅದರ ಫಲವು ಪರಮಸಿದ್ಧಿಯ ಪ್ರಾಪ್ತಿ ಎಂದು ಹೇಳಲಿಕ್ಕಾಗಿ ಪುನಃ ಅದೇ ತ್ಯಾಗರೂಪೀ ಕರ್ಮಯೋಗದ ಪ್ರಕರಣವನ್ನು ಪ್ರಾರಂಭಿಸುತ್ತಾ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ನಿಯತಕರ್ಮಗಳನ್ನ ಹೇಳುವ ಪ್ರಸ್ತಾವನೆ ಮಾಡುತ್ತಾನೆ.
ಶ್ಲೋಕ 41 ರಲ್ಲಿ ಭಗವಂತನು ಹೇಳುತ್ತಾನೆ:-
“ಹೇ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಹಾಗೂ ಶೂದ್ರರ ಕರ್ಮಗಳು ಸ್ವಭಾವದಿಂದ ಉತ್ಪನ್ನವಾದ ಗುಣಗಳ ಅನುಸಾರವಾಗಿ ವಿಭಾಗಿಸಲ್ಪಟ್ಟಿವೆ.”
*ಪ್ರಶ್ನೆ:-*
“ಬ್ರಾಹ್ಮಣಕ್ಷತ್ರಿಯವಿಶಾಮ್” ಈ ಪದದಲ್ಲಿ ಬ್ರಹ್ಮ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ಶಬ್ದಗಳ ಸಮಾಸ ಮಾಡುವುದರ ಹಾಗೂ “ಶೂದ್ರಾಣಾಮ್” ಪದದಿಂದ ಶೂದ್ರರನ್ನು ಬೇರೆ ಮಾಡಿ ಹೇಳಿರುವ ಅಭಿಪ್ರಾಯವೇನು?
*ಉತ್ತರ:-*
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂವರೇ ದ್ವಿಜರಾಗಿದ್ದಾರೆ.
ಮೂವರಿಗೇ ಯಜ್ಞೋಪವೀತ ಧಾರಣಪೂರ್ವಕ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವಿದೆ; ಇದೇ ಕಾರಣದಿಂದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂರು ಶಬ್ದಗಳ ಸಮಾಸ ಮಾಡಲಾಗಿದೆ.
ಶೂದ್ರರು ದ್ವಿಜರಲ್ಲ.
ಆದುದರಿಂದ ಅವರಿಗೆ ಯಜ್ಞೋಪವೀತ ಧಾರಣದಲ್ಲಿ ಹಾಗೂ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವು ಇಲ್ಲ.
ಈ ಭಾವವನ್ನು ತೋರಿಸುವುದಕ್ಕಾಗಿ “ಶೂದ್ರಾಣಾಮ್” ಪದದಿಂದ ಅವರನ್ನು ಬೇರೆ ಹೇಳಲಾಗಿದೆ.
*ಪ್ರಶ್ನೆ:-*
“ಗುಣೈಃ” ಪದದ ಜೊತೆಗೆ “ಸ್ವಭಾವ ಪ್ರಭವೈಃ” ವಿಶೇಷಣವನ್ನು ಕೊಡುವ ಭಾವವೇನು?
ಮತ್ತು ’ಆ ಗುಣಗಳ ಮೂಲಕ ಮೇಲೆ ಹೇಳಿದ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ – ಈ ಮಾತಿನ ಅಭಿಪ್ರಾಯವೇನು?
*ಉತ್ತರ:-*
ಪ್ರಾಣಿಗಳಿಂದ ಜನ್ಮ-ಜನ್ಮಾಂತರದಲ್ಲಿ ಮಾಡಲ್ಪಟ್ಟ ಕರ್ಮಗಳ ಯಾವ ಸಂಸ್ಕಾರಗಳಿವೆಯೋ ಅವುಗಳ ಹೆಸರು ಸ್ವಭಾವವಾಗಿದೆ; ಆ ಸ್ವಭಾವಕ್ಕೆ ಅನುರೂಪವಾಗಿಯೇ ಪ್ರಾಣಿಗಳ ಅಂತಃಕರಣದಲ್ಲಿ ಸತ್ತ್ವ, ರಜಸ್ಸು, ತಮಸ್ಸು ಈ ಮೂರೂ ಗುಣಗಳ ವೃತ್ತಿಗಳು ಉಂಟಾಗುತ್ತವೆ.
ಈ ಭಾವವನ್ನು ತೋರಿಸುವುದಕ್ಕಾಗಿ “ಗುಣೈಃ” ಪದದ ಜೊತೆಗೆ “ಸ್ವಭಾವ-ಪ್ರಭವೈಃ” ಎಂಬ ವಿಶೇಷಣವನ್ನು ಕೊಡಲಾಗಿದೆ.
ಹಾಗೂ ’ಗುಣಗಳ ಮೂಲಕ ನಾಲ್ಕ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ ಈ ಮಾತಿನ ಭಾವವು – ಆ ಗುಣವೃತ್ತಿಗಳ ಅನುಸಾರವಾಗಿಯೇ ಬ್ರಾಹ್ಮಣಾದಿ ವರ್ಣಗಳಲ್ಲಿ ಮನುಷ್ಯನು ಹುಟ್ಟುತ್ತಾನೆ ಎಂಬುದೇ ಆಗಿದೆ; ಈ ಕಾರಣದಿಂದ ಆ ಗುಣಗಳ ಅಪೇಕ್ಷೆಯಿಂದಲೇ ಶಾಸ್ತ್ರಗಳಲ್ಲಿ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ.
ಯಾರ ಸ್ವಭಾವದಲ್ಲಿ ಕೇವಲ ಸತ್ತ್ವಗುಣವೇ ಹೆಚ್ಚಾಗಿ ಇರುತ್ತದೋ ಅವನು ಬ್ರಾಹ್ಮಣನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶಮ-ದಮಾದಿಗಳೆಂದು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ಸತ್ತ್ವಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ಕ್ಷತ್ರಿಯನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶೂರ-ವೀರತ್ವ, ತೇಜ ಮೊದಲಾದುವುಗಳನ್ನು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ತಮೋಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ವೈಶ್ಯನಾಗುತ್ತಾನೆ;
ಅದಕ್ಕಾಗಿಯೇ ಅವನ ಸ್ವಾಭಾವಿಕ ಕರ್ಮಗಳು ಕೃಷಿ, ಗೋರಕ್ಷಣೆ ಮೊದಲಾದವುಗಳನ್ನು ಹೇಳಲಾಗಿದೆ.
ಮತ್ತು ಯಾರ ಸ್ವಭಾವದಲ್ಲಿ ರಜೋಮಿಶ್ರಿತ ತಮೋಗುಣವು ಪ್ರಧಾನವಾಗಿ ಇರತ್ತದೋ ಅವನು ಶೂದ್ರನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಮೂರೂ ವರ್ಣಗಳ ಸೇವೆ ಮಾಡುವುದು ಎಂದು ಹೇಳಲಾಗಿದೆ.
ಇದೇ ಮಾತನ್ನು ನಾಲ್ಕನೇ ಅಧ್ಯಾಯದ ಹದಿಮೂರನೇ ಶ್ಲೋಕದ ವ್ಯಾಖ್ಯೆಯಲ್ಲಿ ಹೇಳಲಾಗಿದೆ.
*|| ಓಂ ತತ್ಸತ್ ||*
*********************
ಕೃಪೆ:-
ಗೀತಾ ಪ್ರೆಸ್, ಗೋರಕಪುರ್ ರವರ ’ಶ್ರೀಮದ್ಭಗವದ್ಗೀತೆ” ಗ್ರಂಥದಿಂದ ಆಯ್ದ ಭಾಗ.
******************
*|| ಕನ್ನಡ ಶ್ಲೋಕ ರೂಪ ||*
(ರಚನೆ: ಶ್ರೀ ವಿಜಯನಾಥ ಭಟ್ಟ. “ಕೌಂಡಿನ್ಯ”.)
*ಭಗವಂತನುಲಿದ*
*ಪಾರ್ಥ, ಈ ಅವನಿಯಲ್ಲಿ ಮೆರೆವ ಬ್ರಾಹ್ಮಣ ಕ್ಷಾತ್ರ ವೈಶ್ಯ ಶೂದ್ರರ ವಿವಿಧ ಕರ್ಮಗಳ ಸತ್ರ|*
*ಸಹಜ ಸ್ವಭಾವ ಗುಣಗಳಿಗೆ ಅನುಗುಣವಾಗಿ ಹರಿದು ಬಂದಿಹುದಲ್ಲದಿಲ್ಲ ಅನ್ಯತ್ರ||18-41||”.*
***************
*|| ಕೊಂಕಣಿ ಶ್ಲೋಕ ರೂಪ ||*
(ರಚನೆ: ಶ್ರೀ ಅಶೋಕ ಶ್ರೀಧರ ಭಟ್, ಅಂಕೋಲ.)
*ಶ್ರೀಕೃಷ್ಣಾನ ಮಳ್ಹೆ:-*
*ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾಂಕ ಸುದ್ಧಾ ಅರ್ಜುನ|*
*ಸ್ವಭಾವಗುಣ ಪಳೋವ್ನ ಕಾಮ ದಿಲ್ಯಾತ ವಾಂಟುನ||18-41||.*
******************
*ಜಿಜ್ಞಾಸಾ - 588*
*ಪುರುಷೋತ್ತಮ ಯೋಗಾಧ್ಯಾಯದಲ್ಲಿ ಪುರುಷೋತ್ತಮತ್ವ – 5.*
*ಪ್ರಶ್ನೆ:-*
ಪುರುಷೋತ್ತಮ ಯೋಗಾಧ್ಯಾಯದಲ್ಲಿ ಭಗವಂತನ ಪುರುಷೋತ್ತಮತ್ವಕ್ಕೆ ಶಾಸ್ತ್ರಸಿದ್ಧತ್ವವನ್ನು ಹೇಗೆ ಸೂಚಿಸಲಾಗಿದೆ?
*ಉತ್ತರ:-*
ಪುರುಷೋತ್ತಮ ಅಧ್ಯಾಯದ “ದ್ವಾವಿಮೌ ...” ಇತ್ಯಾದಿಯಾಗಿ ಮೂರು ಶ್ಲೋಕಗಳಲ್ಲಿ ಕ್ಷರಾಕ್ಷರ ಪುರುಷರನ್ನು ಪರಿಚಯಿಸಿಕೊಟ್ಟು ಅಂತಹ ಕ್ಷರಾಕ್ಷರಾತ್ಮಕ ಪುರುಷರಿಗಿಂತೆಲ್ಲ ಉತ್ತಮನಾಗಿರುವ ಭಗವಂತನೇ ಶಾಸ್ತ್ರದಲ್ಲಿ “ಪರಮಾತ್ಮಾ” ಎಂದು ಸಾರಲ್ಪಟ್ಟಿರುವನೆಂದೂ, ಆ ಕ್ಷರಾಕ್ಷರ ಪುರುಷರಿಗಿಂತ ಉತ್ತಮನಾದ ತಾನೇ ಪೌರುಷೇಯ-ಅಪೌರುಷೇಯ ಆಗಮಗಳಲ್ಲಿ ಪುರುಷೋತ್ತಮನೆಂದೂ ಭಗವಂತನ ಪುರುಷೋತ್ತಮತ್ವದ ಶಾಸ್ತ್ರ ಸಿದ್ಧತ್ವವನ್ನು ತೋರಿಸಿಕೊಡಲಾಗಿದೆ.
*|| ಓಂ ತತ್ಸತ್ ||*
***************
ಕೃಪೆ:-
ತತ್ವ ಸಂಶೋಧನ ಸಂಸತ್: ಶ್ರೀ ಪಲಿಮಾರು ಮಠ: ಉಡುಪಿ – ಇವರಿಂದ ಪ್ರಕಾಶಿಸಲ್ಪಟ್ಟ *“ಗೀತೆಗೊಂದು ಕಡೆಗೋಲು”* ಗ್ರಂಥದಿಂದ ಆಯ್ದ ಭಾಗ.
***************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
***************
*08-10-2024.*
***************
*|| ನಾಹಂ ಕರ್ತಾ ಹರಿಃ ಕರ್ತಾಃ ||*
🌹🔔🕉🔔🌹
[08/10, 8:07 am] 9742192615: 🌻 *ದಿನಕ್ಕೊಂದು ಕಥೆ* 🌻
🧬 *ಪರಮಾನಂದದ ಅನುಭೂತಿ.* 🧬🛕
ಮಹಾ ದೊಡ್ಡ ಕಳ್ಳನೊಬ್ಬ ಅರಮನೆಯಲ್ಲಿ ನುಗ್ಗಿ ಅಪಾರ ಪ್ರಮಾಣದಲ್ಲಿ ವಜ್ರ ವೈಢೂರ್ಯಗಳನ್ನು ದೋಚಿಕೊಂಡು ಓಡತೊಡಗಿದ. ಅರಮನೆಯ ಸೈನಿಕರು ಬಿಡದೆ ಅವನನ್ನು ಬೆನ್ನಟ್ಟಿದರು. ಓಡುತ್ತಾ ಕಾಡನ್ನು ಪ್ರವೇಶಿಸಿದ ಕಳ್ಳ, ಒಂದು ದೊಡ್ಡ ಸರೋವರದ ದಡದ ಮೇಲೆ ಬಂದು ನಿಂತ. ಅಲ್ಲಿಂದ ಮುಂದೆ ಹೋಗಲು ದಾರಿ ಇರಲಿಲ್ಲ. ಸರೋವರ ಬಹಳ ದೊಡ್ಡದಾಗಿತ್ತು, ಅದನ್ನು ಈಜಿಕೊಂಡು ಆಚೆ ದಡ ಸೇರುವುದು ಬಹಳ ಕಷ್ಟವಿತ್ತು. ರಾಜನ ಸೈನಿಕರು ಇವನನ್ನು ಹುಡುಕುತ್ತಾ ಬರುತ್ತಿರುವ ಸುಳಿವು ಇವನಿಗೆ ಗೊತ್ತಾಗುತ್ತಿದೆ. ಆದರೆ ಏನು ಮಾಡಲೂ ತೋಚದೆ, ಇನ್ನೇನು ಸಿಕ್ಕೇ ಬಿಡುವೆನೆಂಬ ಭಯದಿಂದ ಆಚೆ ,ಈಚೆ ನೋಡ ತೊಡಗಿದ.
ಸರೋವರದ ಪಕ್ಕದಲ್ಲಿಯೇ ಇದ್ದ ಒಂದು ಮರದ ಕೆಳಗೆ ಸನ್ಯಾಸಿಯೊಬ್ಬರು ಧ್ಯಾನಸ್ತರಾಗಿ ಕುಳಿತಿರುವುದನ್ನು ಕಂಡ. ಅವರನ್ನು ನೋಡಿ,ಇವನಿಗೆ ಒಂದು ಉಪಾಯ ಹೊಳೆಯಿತು. ಇವನು ತನ್ನ ಅಂಗಿಯನ್ನು ಕಳಚಿ, ಅದರೊಳಗೆ ತಾನು ಕಳವು ಮಾಡಿ ತಂದಿದ್ದ, ವಜ್ರ ವೈಡೂರ್ಯಗಳನ್ನು ಕಟ್ಟಿ , ಸರೋವರಕ್ಕೆ ಎಸೆದು, ಸನ್ಯಾಸಿಯ ಬಳಿಗೆ ಬಂದು ಕಣ್ಣು ಮುಚ್ಚಿ ತಾನೂ ಕೂಡಾ ಧ್ಯಾನಸ್ಥನಾದವನಂತೆ ಕುಳಿತುಕೊಂಡ.
ಕಳ್ಳನನ್ನು ಹುಡುಕುತ್ತಾ ಬಂದ ಸೈನಿಕರು, ಧ್ಯಾನಸ್ತರಾಗಿ ಕುಳಿತ ಇಬ್ಬರು ಸನ್ಯಾಸಿಗಳನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿದ್ದರು. ಮೋಸ ಮಾಡುವ ಉದ್ದೇಶದಿಂದ ಕಣ್ಣು ಮುಚ್ಚಿ ಕುಳಿತ ದರೋಡೆಕೋರನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು. ತನ್ನಂಥ ಕಳ್ಳ ಸನ್ಯಾಸಿಗೂ, ಸೈನಿಕರು ಭಕ್ತಿಯಿಂದ ನಮಸ್ಕರಿಸುವುದನ್ನು ನೋಡಿ ಒಳಗೊಳಗೆ ಅವನಿಗೆ ಮುಜುಗರವಾಯಿತು. ನಾಚಿಕೆಯಿಂದ ಅವನಿಗೆ ತಾನು ಮಾಡುತ್ತಿರುವ ಕಳ್ಳತನ ಬಹಳ ಹೇಯ , ಮೋಸದ ಕೃತ್ಯವೆನಿಸಿತು. ಕಳ್ಳನಾದ ನನ್ನಂಥವನನ್ನು ಭಕ್ತಿಯಿಂದ ನಮಸ್ಕರಿಸುವ ಜನರಿರುವಾಗ, ತಾನು ನಿಜವಾಗಿಯೂ ಸನ್ಯಾಸಿಯಾದರೆ ತನಗೆ ಆಗ ಯಾವ ರೀತಿಯ ಗೌರವ, ಪ್ರೀತಿ ದೊರೆಯಬಹುದೆಂದು ಅವನಿಗನ್ನಿಸಿತು. ಅವನ ಮನದಲ್ಲಿ ಹೊಸ ಕಿರಣವೊಂದು ಉದಯಿಸಿತು. ಆ ಕ್ಷಣದಿಂದ ದರೋಡೆ ಮಾಡುವುದನ್ನು ಬಿಟ್ಟು ಸನ್ಯಾಸಿಯಾದ.
ಸ್ವಲ್ಪ ಕಾಲದ ನಂತರ ಆತ ತನ್ನ ಸ್ವಯಂ ಅರಿತು, ನಿಜವಾಗಿ ಸನ್ಯಾಸಿಯಾದ. ಕಾಲಕ್ರಮೇಣ ಅವನ ಬಗೆಗೆ ಎಲ್ಲರಿಗೂ ಭಕ್ತಿ, ಗೌರವ ಪ್ರೀತಿ ಉಂಟಾಯಿತು. ಸ್ವತಹ ರಾಜನೇ ಅವನ ಬಳಿಗೆ ಬಂದು ಅವನ ಪಾದಗಳಿಗೆ ಎರಗಿದ . ಅವನನ್ನು ಕಂಡು ಭಯ ಭಕ್ತಿಯಿಂದ ಇಂತಹ ಅದ್ಭುತ, ಸನ್ಯಾಸತ್ವವನ್ನು ತಾವು ಹೇಗೆ ಸಂಪಾದಿಸಿದಿರಿ? ಯಾವ ಮಾರ್ಗವನ್ನು ಅನುಸರಿಸಿ ಈ ಹಂತಕ್ಕೆ ತಲುಪಿದಿರಿ? ನನಗೂ ಸ್ವಲ್ಪ ನಿಮ್ಮ ಮಾರ್ಗವನ್ನು ಬೋಧಿಸಿ ಎಂದು ಬೇಡಿಕೊಂಡ.
ರಾಜನ ಮಾತನ್ನು ಕೇಳಿದ ಸನ್ಯಾಸಿ, ಜೋರಾಗಿ ನಗತೊಡಗಿದ. ನಾನು ಈ ಸ್ಥಿತಿಗೆ ಬರಲು ನಿಮ್ಮ ಸೈನಿಕರು ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ, ನಾನು ಅವರಿಗೆ ಚಿರಋಣಿ. ನಾನು ನಿಮ್ಮ ಅರಮನೆಯಲ್ಲಿ ದರೋಡೆ ಮಾಡಿಕೊಂಡು ಬರುವಾಗ ಸೈನಿಕರ ಕೈಗೆ, ಸಿಕ್ಕಿಹಾಕಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನಿವಾರ್ಯವಾಗಿ, ಸನ್ಯಾಸಿಯಂತೆ ನಟಿಸಿದೆ, ನಿಮ್ಮ ಸೈನಿಕರು ನನ್ನನ್ನು ದೊಡ್ಡ ಸನ್ಯಾಸಿ ಎಂದು ತಿಳಿದುಕೊಂಡು, ಬಹಳ ಭಕ್ತಿಯಿಂದ ನನ್ನ ಕಾಲಿಗೆ ಬಿದ್ದು ನಮಸ್ಕರಿಸಿದರು. ಆ ಕ್ಷಣದಲ್ಲಿ *ನನ್ನಲ್ಲಿ ಒಂದು ಅದ್ಭುತವಾದ ಸಂಚಲನ ಉಂಟಾಯಿತು.* ಇಂತಹ ಘಟನೆ, ನನ್ನ ಜೀವನದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಯಾವಾಗ ಸೈನಿಕರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದರೋ, ಆ ಕ್ಷಣದಿಂದಲೇ ನಾನು ಧ್ಯಾನದ ಲೋಕಕ್ಕೆ ಪ್ರವೇಶಿಸಿ ಬಿಟ್ಟೆ. ಆ ಕ್ಷಣದಿಂದಲೇ ನಾನು *ಈ ಜಗತ್ತಿನ ಮೋಹವನ್ನು ತೊರೆದುಬಿಟ್ಟೆ,* ಅಂದಿನಿಂದ ಈ ಕ್ಷಣದವರೆಗೂ ನಾನು ನಿರಂತರವಾಗಿ, *ಸಂತೋಷದಲ್ಲಿಯೇ ಇದ್ದೇನೆ. ನಾನು ಎಲ್ಲಿ ತಲುಪಬೇಕಿತ್ತೊ, ಅಲ್ಲಿಗೆ ತಲುಪಿದ್ದೇನೆ* ಎಂದು ಹೇಳಿದ.
*ಯಾರಿಗೆ, ಯಾವ ಕ್ಷಣದಲ್ಲಿ ಜ್ಞಾನೋದಯ ಉಂಟಾಗುವುದೋ, ಹೇಳಲಾಗುವುದಿಲ್ಲ,*
ಹಾಗಾಗಿ ಯಾರನ್ನೂ ನಾವು ಕೇವಲವಾಗಿ ಖಂಡಿಸಬಾರದು. ಎಲ್ಲರಲ್ಲೂ ಅಗಾಧಶಕ್ತಿ ಇದ್ದೆ ಇರುತ್ತದೆ, ಅದನ್ನು ಗುರುತಿಸಿಕೊಂಡು, ಹೊರಗೆ ತರುವ ಅವಕಾಶವನ್ನು ಅವರೇ ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಬೇಕಷ್ಟೆ.
*ವಾಲ್ಮೀಕಿ, ಹಾಗೂ ಅಂಗುಲಿಮಾಲ ಕೂಡಾ ಇದೇ ರೀತಿಯಲ್ಲಿ ಇದ್ದವರು. ಅವರು ಕೂಡಾ, ತಮ್ಮಲ್ಲಿರುವ ಅಗಾಧಶಕ್ತಿಯನ್ನು ಪ್ರಯತ್ನಪೂರ್ವಕವಾಗಿ ಅರಿವಿನಿಂದ ಬಳಸಿಕೊಂಡು ಧ್ಯಾನಸ್ಥ ಸ್ಥಿತಿಗೆ ತಲುಪಿದ್ದು*.
.
*ಯಾರಾದರೂ ಕೂಡಾ ಒಳ್ಳೆಯ ಮಾರ್ಗವನ್ನು ಮನಸಿಟ್ಟು, ಸಹಜವಾಗಿ ತೆರೆದ ಹೃದಯದಿಂದ ಸ್ವೀಕರಿಸಿದರೆ, ಆಗ ಆ ಮಾರ್ಗ ಅದ್ಭುತವಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತ ಹೋಗುತ್ತದೆ. ನಾವು ಅಗ್ಗದ ಮಾರ್ಗವನ್ನೇ , ಆಯ್ಕೆ ಮಾಡಿಕೊಂಡು, ಅದರಲ್ಲೇ ತೃಪ್ತಿಪಡುತ್ತಾ, ಮುಂದುವರೆದರೆ, ಅದೇ ಮಾರ್ಗದಲ್ಲೇ ಮುಂದುವರೆಯುತ್ತೇವೆ, ಆಗ ನಮ್ಮಲ್ಲಿ ದುಷ್ಟ ಪ್ರವೃತ್ತಿಗಳು ಮುಂದುವರಿಯುತ್ತಲೇ ಹೋಗುತ್ತವೆ. ನಮ್ಮಲ್ಲಿರುವ ಕೊಳಕನ್ನು ಕತ್ತರಿಸುತ್ತಾ ನಿರ್ಮೂಲನೆ ಮಾಡುತ್ತಾ ಹೋದರೆ, ಎಂದೂ ಮತ್ತೆ ಮರಳಿ ಬರದಂತ ಪರಮಾನಂದದ ಸ್ಥಿತಿಯನ್ನು ತಲುಪಬಹುದು.*
*ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ*[08/10, 7:56 am] 9742192615: 🌹🔔🕉🔔🌹
*|| ಶ್ರೀಮದ್ಭಗವದ್ಗೀತೆ ||*
🌹🔔🕉🔔🌹
*ಓಂ ದೇವಂ ನಾರಾಯಣಂ ನತ್ವಾ ಸರ್ವದೋಷವಿವರ್ಜಿತಂ|*
*ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ||*
*🌺|| ಅಧ್ಯಾಯ – 18 ||🌺*
*🌺|| ಮೋಕ್ಷಸಂನ್ಯಾಸ ಯೋಗ ||🌺*
*🌺|| ಶ್ಲೋಕ – 41 (663) ||🌺*
*🌺|| ಸಂಚಿಕೆ – 2093 ||🌺*
******************
*|| ಶ್ರೀಭಗವಾನುವಾಚ ||*
*ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ|*
*ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ||18-41||*
******************
*ಅನುವಾದ:-*
ಪರಂತಪ = ಅರ್ಜುನನೇ, ಬ್ರಾಹ್ಮಣಕ್ಷತ್ರಿಯವಿಶಾಂ = ಬ್ರಾಹ್ಮಣರು ಕ್ಷತ್ರಿಯರು ವೈಶ್ಯರು, ಇವರ, ಮತ್ತು, ಶೂದ್ರಾಣಾಂ ಚ = ಶೂದ್ರರ, ಕರ್ಮಾಣಿ = ಶಾಸ್ತ್ರವಿಹಿತಗಳಾದ ಕರ್ಮಗಳು, ಸ್ವಭಾವ ಪ್ರಭವೈಃ = ಬ್ರಾಹ್ಮಣಾದಿ ತತ್ತತ್ಸ್ವಭಾವವನ್ನು ಅನುಸರಿಸುವ, ಗುಣೇ = ಸತ್ವಾದಿ ಗುಣಗಳಿಂದ, ಪ್ರವಭಕ್ತಾನಿ = ಭಿನ್ನಭಿನ್ನಗಳಾಗಿ ಇರುತ್ತವೆ, ಅವುಗಳನ್ನು ನಾನು ಹೇಳುತ್ತೇನೆ, ಕೇಳು.
******************
*ಭಾವಾರ್ಥ:-*
*ಗೀತಾ-ತತ್ತ್ವವಿವೇಚನೀ:-*
ಈ ಅಧ್ಯಾಯದ ಮೊದಲನೇ ಶ್ಲೋಕದಲ್ಲಿ ಅರ್ಜುನನು ಸಂನ್ಯಾಸ ಮತ್ತು ತ್ಯಾಗದ ತತ್ತ್ವಗಳನ್ನು ಬೇರೆ-ಬೇರೆಯಾಗಿ ತಿಳಿಯುವ ಇಚ್ಛೆಯನ್ನು ಪ್ರಕಟಿಸಿದ್ದನು; ಆದುದರಿಂದ ಎರಡರ ತತ್ತ್ವವನ್ನು ತಿಳಿಸಲಿಕ್ಕಾಗಿ ಮೊದಲಿಗೆ ಈ ವಿಷಯದಲ್ಲಿ ವಿದ್ವಾಂಸರ ಸಮ್ಮತಿಯನ್ನು ಹೇಳಿ ನಾಲ್ಕರಿಂದ ಹನ್ನೆರಡನೇ ಶ್ಲೋಕದವರೆಗೆ ಭಗವಂತನು ತನ್ನ ಮತಕ್ಕನುಸಾರ ತ್ಯಾಗ ಮತ್ತು ತ್ಯಾಗಿಯ ಲಕ್ಷಣಗಳನ್ನು ಹೇಳಿದನು.
ಅನಂತರ ಹದಿಮೂರರಿಂದ ಹದಿನೇಳನೇ ಶ್ಲೋಕದವರೆಗೆ ಸಂನ್ಯಾಸ (ಸಾಂಖ್ಯ) ದ ಸ್ವರೂಪವನ್ನು ನಿರೂಪಣೆಗೈದು ಸಂನ್ಯಾಸದಲ್ಲಿ ಸಹಾಯಕವಾದ ಸತ್ತ್ವಗುಣವನ್ನು ಸ್ವೀಕರಿಸಲು ಮತ್ತು ಅದರ ವಿರೋಧಿಯಾದ ರಜ ಮತ್ತು ತಮ ಗುಣಗಳನ್ನು ತ್ಯಾಗ ಮಾಡುವ ಉದ್ದೇಶದಿಂದ ಹದಿನೆಂಟರಿಂದ ನಲವತ್ತನೇ ಶ್ಲೋಕದವರೆಗೆ ಗುಣಗಳನುಸಾರ ಜ್ಞಾನ, ಕರ್ಮ, ಮತ್ತು ಕರ್ತಾ ಮೊದಲಾದ ಮುಖ್ಯ-ಮುಖ್ಯ ಪದಾರ್ಥಗಳ ಭೇದಗಳನ್ನು ತಿಳಿಸಿದನು ಮತ್ತು ಕೊನೆಯಲ್ಲಿ ಸಮಸ್ತ ಸೃಷ್ಟಿಯನ್ನು ಗುಣಗಳಿಂದ ಕೂಡಿದುದು ಎಂದು ಹೇಳಿ ಉಪಸಂಹಾರ ಮಾಡಿದನು.
ಅಲ್ಲಿ ತ್ಯಾಗದ ಸ್ವರೂಪವನ್ನು ಹೇಳುವ ಸಮಯದಲ್ಲಿ ಭಗವಂತನು – ನಿಯತ ಕರ್ಮಗಳು ಸ್ವರೂಪತಃ ತ್ಯಾಗವು ಉಚಿತವಲ್ಲ ಎಂಬ ಮಾತನ್ನು ಹೇಳಿದ್ದನು (18-7).
ಆದರೂ ನಿಯತ ಕರ್ಮಗಳನ್ನು ಆಸಕ್ತಿ ಮತ್ತು ಫಲದ ತ್ಯಾಗಪೂರ್ವಕ ಮಾಡುತ್ತಾ ಇರುವುದೇ ವಾಸ್ತವಿಕ ತ್ಯಾಗವಾಗಿದೆ (18-9).
ಆದರೆ ಅಲ್ಲಿ – ಯಾರಿಗೆ ಯಾವುದು ಕರ್ಮನಿಯತವಾಗಿದೆ ಈ ಮಾತನ್ನು ಹೇಳಲಿಲ್ಲ.
ಆದುದರಿಂದ ಈಗ ಸಂಕ್ಷೇಪದಲ್ಲಿ ನಿಯತ ಕರ್ಮಗಳ ಸ್ವರೂಪ, ತ್ಯಾಗದ ಹೆಸರಿನಿಂದ ವರ್ಣಿತ ಕರ್ಮಯೋಗದಲ್ಲಿ ಭಕ್ತಿಯ ಸಹಯೋಗ ಮತ್ತು ಅದರ ಫಲವು ಪರಮಸಿದ್ಧಿಯ ಪ್ರಾಪ್ತಿ ಎಂದು ಹೇಳಲಿಕ್ಕಾಗಿ ಪುನಃ ಅದೇ ತ್ಯಾಗರೂಪೀ ಕರ್ಮಯೋಗದ ಪ್ರಕರಣವನ್ನು ಪ್ರಾರಂಭಿಸುತ್ತಾ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ನಿಯತಕರ್ಮಗಳನ್ನ ಹೇಳುವ ಪ್ರಸ್ತಾವನೆ ಮಾಡುತ್ತಾನೆ.
ಶ್ಲೋಕ 41 ರಲ್ಲಿ ಭಗವಂತನು ಹೇಳುತ್ತಾನೆ:-
“ಹೇ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಹಾಗೂ ಶೂದ್ರರ ಕರ್ಮಗಳು ಸ್ವಭಾವದಿಂದ ಉತ್ಪನ್ನವಾದ ಗುಣಗಳ ಅನುಸಾರವಾಗಿ ವಿಭಾಗಿಸಲ್ಪಟ್ಟಿವೆ.”
*ಪ್ರಶ್ನೆ:-*
“ಬ್ರಾಹ್ಮಣಕ್ಷತ್ರಿಯವಿಶಾಮ್” ಈ ಪದದಲ್ಲಿ ಬ್ರಹ್ಮ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ಶಬ್ದಗಳ ಸಮಾಸ ಮಾಡುವುದರ ಹಾಗೂ “ಶೂದ್ರಾಣಾಮ್” ಪದದಿಂದ ಶೂದ್ರರನ್ನು ಬೇರೆ ಮಾಡಿ ಹೇಳಿರುವ ಅಭಿಪ್ರಾಯವೇನು?
*ಉತ್ತರ:-*
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂವರೇ ದ್ವಿಜರಾಗಿದ್ದಾರೆ.
ಮೂವರಿಗೇ ಯಜ್ಞೋಪವೀತ ಧಾರಣಪೂರ್ವಕ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವಿದೆ; ಇದೇ ಕಾರಣದಿಂದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂರು ಶಬ್ದಗಳ ಸಮಾಸ ಮಾಡಲಾಗಿದೆ.
ಶೂದ್ರರು ದ್ವಿಜರಲ್ಲ.
ಆದುದರಿಂದ ಅವರಿಗೆ ಯಜ್ಞೋಪವೀತ ಧಾರಣದಲ್ಲಿ ಹಾಗೂ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವು ಇಲ್ಲ.
ಈ ಭಾವವನ್ನು ತೋರಿಸುವುದಕ್ಕಾಗಿ “ಶೂದ್ರಾಣಾಮ್” ಪದದಿಂದ ಅವರನ್ನು ಬೇರೆ ಹೇಳಲಾಗಿದೆ.
*ಪ್ರಶ್ನೆ:-*
“ಗುಣೈಃ” ಪದದ ಜೊತೆಗೆ “ಸ್ವಭಾವ ಪ್ರಭವೈಃ” ವಿಶೇಷಣವನ್ನು ಕೊಡುವ ಭಾವವೇನು?
ಮತ್ತು ’ಆ ಗುಣಗಳ ಮೂಲಕ ಮೇಲೆ ಹೇಳಿದ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ – ಈ ಮಾತಿನ ಅಭಿಪ್ರಾಯವೇನು?
*ಉತ್ತರ:-*
ಪ್ರಾಣಿಗಳಿಂದ ಜನ್ಮ-ಜನ್ಮಾಂತರದಲ್ಲಿ ಮಾಡಲ್ಪಟ್ಟ ಕರ್ಮಗಳ ಯಾವ ಸಂಸ್ಕಾರಗಳಿವೆಯೋ ಅವುಗಳ ಹೆಸರು ಸ್ವಭಾವವಾಗಿದೆ; ಆ ಸ್ವಭಾವಕ್ಕೆ ಅನುರೂಪವಾಗಿಯೇ ಪ್ರಾಣಿಗಳ ಅಂತಃಕರಣದಲ್ಲಿ ಸತ್ತ್ವ, ರಜಸ್ಸು, ತಮಸ್ಸು ಈ ಮೂರೂ ಗುಣಗಳ ವೃತ್ತಿಗಳು ಉಂಟಾಗುತ್ತವೆ.
ಈ ಭಾವವನ್ನು ತೋರಿಸುವುದಕ್ಕಾಗಿ “ಗುಣೈಃ” ಪದದ ಜೊತೆಗೆ “ಸ್ವಭಾವ-ಪ್ರಭವೈಃ” ಎಂಬ ವಿಶೇಷಣವನ್ನು ಕೊಡಲಾಗಿದೆ.
ಹಾಗೂ ’ಗುಣಗಳ ಮೂಲಕ ನಾಲ್ಕ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ ಈ ಮಾತಿನ ಭಾವವು – ಆ ಗುಣವೃತ್ತಿಗಳ ಅನುಸಾರವಾಗಿಯೇ ಬ್ರಾಹ್ಮಣಾದಿ ವರ್ಣಗಳಲ್ಲಿ ಮನುಷ್ಯನು ಹುಟ್ಟುತ್ತಾನೆ ಎಂಬುದೇ ಆಗಿದೆ; ಈ ಕಾರಣದಿಂದ ಆ ಗುಣಗಳ ಅಪೇಕ್ಷೆಯಿಂದಲೇ ಶಾಸ್ತ್ರಗಳಲ್ಲಿ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ.
ಯಾರ ಸ್ವಭಾವದಲ್ಲಿ ಕೇವಲ ಸತ್ತ್ವಗುಣವೇ ಹೆಚ್ಚಾಗಿ ಇರುತ್ತದೋ ಅವನು ಬ್ರಾಹ್ಮಣನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶಮ-ದಮಾದಿಗಳೆಂದು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ಸತ್ತ್ವಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ಕ್ಷತ್ರಿಯನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶೂರ-ವೀರತ್ವ, ತೇಜ ಮೊದಲಾದುವುಗಳನ್ನು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ತಮೋಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ವೈಶ್ಯನಾಗುತ್ತಾನೆ;
ಅದಕ್ಕಾಗಿಯೇ ಅವನ ಸ್ವಾಭಾವಿಕ ಕರ್ಮಗಳು ಕೃಷಿ, ಗೋರಕ್ಷಣೆ ಮೊದಲಾದವುಗಳನ್ನು ಹೇಳಲಾಗಿದೆ.
ಮತ್ತು ಯಾರ ಸ್ವಭಾವದಲ್ಲಿ ರಜೋಮಿಶ್ರಿತ ತಮೋಗುಣವು ಪ್ರಧಾನವಾಗಿ ಇರತ್ತದೋ ಅವನು ಶೂದ್ರನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಮೂರೂ ವರ್ಣಗಳ ಸೇವೆ ಮಾಡುವುದು ಎಂದು ಹೇಳಲಾಗಿದೆ.
ಇದೇ ಮಾತನ್ನು ನಾಲ್ಕನೇ ಅಧ್ಯಾಯದ ಹದಿಮೂರನೇ ಶ್ಲೋಕದ ವ್ಯಾಖ್ಯೆಯಲ್ಲಿ ಹೇಳಲಾಗಿದೆ.
*|| ಓಂ ತತ್ಸತ್ ||*
*********************
ಕೃಪೆ:-
ಗೀತಾ ಪ್ರೆಸ್, ಗೋರಕಪುರ್ ರವರ ’ಶ್ರೀಮದ್ಭಗವದ್ಗೀತೆ” ಗ್ರಂಥದಿಂದ ಆಯ್ದ ಭಾಗ.
******************
*|| ಕನ್ನಡ ಶ್ಲೋಕ ರೂಪ ||*
(ರಚನೆ: ಶ್ರೀ ವಿಜಯನಾಥ ಭಟ್ಟ. “ಕೌಂಡಿನ್ಯ”.)
*ಭಗವಂತನುಲಿದ*
*ಪಾರ್ಥ, ಈ ಅವನಿಯಲ್ಲಿ ಮೆರೆವ ಬ್ರಾಹ್ಮಣ ಕ್ಷಾತ್ರ ವೈಶ್ಯ ಶೂದ್ರರ ವಿವಿಧ ಕರ್ಮಗಳ ಸತ್ರ|*
*ಸಹಜ ಸ್ವಭಾವ ಗುಣಗಳಿಗೆ ಅನುಗುಣವಾಗಿ ಹರಿದು ಬಂದಿಹುದಲ್ಲದಿಲ್ಲ ಅನ್ಯತ್ರ||18-41||”.*
***************
*|| ಕೊಂಕಣಿ ಶ್ಲೋಕ ರೂಪ ||*
(ರಚನೆ: ಶ್ರೀ ಅಶೋಕ ಶ್ರೀಧರ ಭಟ್, ಅಂಕೋಲ.)
*ಶ್ರೀಕೃಷ್ಣಾನ ಮಳ್ಹೆ:-*
*ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾಂಕ ಸುದ್ಧಾ ಅರ್ಜುನ|*
*ಸ್ವಭಾವಗುಣ ಪಳೋವ್ನ ಕಾಮ ದಿಲ್ಯಾತ ವಾಂಟುನ||18-41||.*
******************
*ಜಿಜ್ಞಾಸಾ - 588*
*ಪುರುಷೋತ್ತಮ ಯೋಗಾಧ್ಯಾಯದಲ್ಲಿ ಪುರುಷೋತ್ತಮತ್ವ – 5.*
*ಪ್ರಶ್ನೆ:-*
ಪುರುಷೋತ್ತಮ ಯೋಗಾಧ್ಯಾಯದಲ್ಲಿ ಭಗವಂತನ ಪುರುಷೋತ್ತಮತ್ವಕ್ಕೆ ಶಾಸ್ತ್ರಸಿದ್ಧತ್ವವನ್ನು ಹೇಗೆ ಸೂಚಿಸಲಾಗಿದೆ?
*ಉತ್ತರ:-*
ಪುರುಷೋತ್ತಮ ಅಧ್ಯಾಯದ “ದ್ವಾವಿಮೌ ...” ಇತ್ಯಾದಿಯಾಗಿ ಮೂರು ಶ್ಲೋಕಗಳಲ್ಲಿ ಕ್ಷರಾಕ್ಷರ ಪುರುಷರನ್ನು ಪರಿಚಯಿಸಿಕೊಟ್ಟು ಅಂತಹ ಕ್ಷರಾಕ್ಷರಾತ್ಮಕ ಪುರುಷರಿಗಿಂತೆಲ್ಲ ಉತ್ತಮನಾಗಿರುವ ಭಗವಂತನೇ ಶಾಸ್ತ್ರದಲ್ಲಿ “ಪರಮಾತ್ಮಾ” ಎಂದು ಸಾರಲ್ಪಟ್ಟಿರುವನೆಂದೂ, ಆ ಕ್ಷರಾಕ್ಷರ ಪುರುಷರಿಗಿಂತ ಉತ್ತಮನಾದ ತಾನೇ ಪೌರುಷೇಯ-ಅಪೌರುಷೇಯ ಆಗಮಗಳಲ್ಲಿ ಪುರುಷೋತ್ತಮನೆಂದೂ ಭಗವಂತನ ಪುರುಷೋತ್ತಮತ್ವದ ಶಾಸ್ತ್ರ ಸಿದ್ಧತ್ವವನ್ನು ತೋರಿಸಿಕೊಡಲಾಗಿದೆ.
*|| ಓಂ ತತ್ಸತ್ ||*
***************
ಕೃಪೆ:-
ತತ್ವ ಸಂಶೋಧನ ಸಂಸತ್: ಶ್ರೀ ಪಲಿಮಾರು ಮಠ: ಉಡುಪಿ – ಇವರಿಂದ ಪ್ರಕಾಶಿಸಲ್ಪಟ್ಟ *“ಗೀತೆಗೊಂದು ಕಡೆಗೋಲು”* ಗ್ರಂಥದಿಂದ ಆಯ್ದ ಭಾಗ.
***************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
***************
*08-10-2024.*
***************
*|| ನಾಹಂ ಕರ್ತಾ ಹರಿಃ ಕರ್ತಾಃ ||*
🌹🔔🕉🔔🌹
[08/10, 8:07 am] 9742192615: 🌻 *ದಿನಕ್ಕೊಂದು ಕಥೆ* 🌻
🧬 *ಪರಮಾನಂದದ ಅನುಭೂತಿ.* 🧬🛕
ಮಹಾ ದೊಡ್ಡ ಕಳ್ಳನೊಬ್ಬ ಅರಮನೆಯಲ್ಲಿ ನುಗ್ಗಿ ಅಪಾರ ಪ್ರಮಾಣದಲ್ಲಿ ವಜ್ರ ವೈಢೂರ್ಯಗಳನ್ನು ದೋಚಿಕೊಂಡು ಓಡತೊಡಗಿದ. ಅರಮನೆಯ ಸೈನಿಕರು ಬಿಡದೆ ಅವನನ್ನು ಬೆನ್ನಟ್ಟಿದರು. ಓಡುತ್ತಾ ಕಾಡನ್ನು ಪ್ರವೇಶಿಸಿದ ಕಳ್ಳ, ಒಂದು ದೊಡ್ಡ ಸರೋವರದ ದಡದ ಮೇಲೆ ಬಂದು ನಿಂತ. ಅಲ್ಲಿಂದ ಮುಂದೆ ಹೋಗಲು ದಾರಿ ಇರಲಿಲ್ಲ. ಸರೋವರ ಬಹಳ ದೊಡ್ಡದಾಗಿತ್ತು, ಅದನ್ನು ಈಜಿಕೊಂಡು ಆಚೆ ದಡ ಸೇರುವುದು ಬಹಳ ಕಷ್ಟವಿತ್ತು. ರಾಜನ ಸೈನಿಕರು ಇವನನ್ನು ಹುಡುಕುತ್ತಾ ಬರುತ್ತಿರುವ ಸುಳಿವು ಇವನಿಗೆ ಗೊತ್ತಾಗುತ್ತಿದೆ. ಆದರೆ ಏನು ಮಾಡಲೂ ತೋಚದೆ, ಇನ್ನೇನು ಸಿಕ್ಕೇ ಬಿಡುವೆನೆಂಬ ಭಯದಿಂದ ಆಚೆ ,ಈಚೆ ನೋಡ ತೊಡಗಿದ.
ಸರೋವರದ ಪಕ್ಕದಲ್ಲಿಯೇ ಇದ್ದ ಒಂದು ಮರದ ಕೆಳಗೆ ಸನ್ಯಾಸಿಯೊಬ್ಬರು ಧ್ಯಾನಸ್ತರಾಗಿ ಕುಳಿತಿರುವುದನ್ನು ಕಂಡ. ಅವರನ್ನು ನೋಡಿ,ಇವನಿಗೆ ಒಂದು ಉಪಾಯ ಹೊಳೆಯಿತು. ಇವನು ತನ್ನ ಅಂಗಿಯನ್ನು ಕಳಚಿ, ಅದರೊಳಗೆ ತಾನು ಕಳವು ಮಾಡಿ ತಂದಿದ್ದ, ವಜ್ರ ವೈಡೂರ್ಯಗಳನ್ನು ಕಟ್ಟಿ , ಸರೋವರಕ್ಕೆ ಎಸೆದು, ಸನ್ಯಾಸಿಯ ಬಳಿಗೆ ಬಂದು ಕಣ್ಣು ಮುಚ್ಚಿ ತಾನೂ ಕೂಡಾ ಧ್ಯಾನಸ್ಥನಾದವನಂತೆ ಕುಳಿತುಕೊಂಡ.
ಕಳ್ಳನನ್ನು ಹುಡುಕುತ್ತಾ ಬಂದ ಸೈನಿಕರು, ಧ್ಯಾನಸ್ತರಾಗಿ ಕುಳಿತ ಇಬ್ಬರು ಸನ್ಯಾಸಿಗಳನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿದ್ದರು. ಮೋಸ ಮಾಡುವ ಉದ್ದೇಶದಿಂದ ಕಣ್ಣು ಮುಚ್ಚಿ ಕುಳಿತ ದರೋಡೆಕೋರನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು. ತನ್ನಂಥ ಕಳ್ಳ ಸನ್ಯಾಸಿಗೂ, ಸೈನಿಕರು ಭಕ್ತಿಯಿಂದ ನಮಸ್ಕರಿಸುವುದನ್ನು ನೋಡಿ ಒಳಗೊಳಗೆ ಅವನಿಗೆ ಮುಜುಗರವಾಯಿತು. ನಾಚಿಕೆಯಿಂದ ಅವನಿಗೆ ತಾನು ಮಾಡುತ್ತಿರುವ ಕಳ್ಳತನ ಬಹಳ ಹೇಯ , ಮೋಸದ ಕೃತ್ಯವೆನಿಸಿತು. ಕಳ್ಳನಾದ ನನ್ನಂಥವನನ್ನು ಭಕ್ತಿಯಿಂದ ನಮಸ್ಕರಿಸುವ ಜನರಿರುವಾಗ, ತಾನು ನಿಜವಾಗಿಯೂ ಸನ್ಯಾಸಿಯಾದರೆ ತನಗೆ ಆಗ ಯಾವ ರೀತಿಯ ಗೌರವ, ಪ್ರೀತಿ ದೊರೆಯಬಹುದೆಂದು ಅವನಿಗನ್ನಿಸಿತು. ಅವನ ಮನದಲ್ಲಿ ಹೊಸ ಕಿರಣವೊಂದು ಉದಯಿಸಿತು. ಆ ಕ್ಷಣದಿಂದ ದರೋಡೆ ಮಾಡುವುದನ್ನು ಬಿಟ್ಟು ಸನ್ಯಾಸಿಯಾದ.
ಸ್ವಲ್ಪ ಕಾಲದ ನಂತರ ಆತ ತನ್ನ ಸ್ವಯಂ ಅರಿತು, ನಿಜವಾಗಿ ಸನ್ಯಾಸಿಯಾದ. ಕಾಲಕ್ರಮೇಣ ಅವನ ಬಗೆಗೆ ಎಲ್ಲರಿಗೂ ಭಕ್ತಿ, ಗೌರವ ಪ್ರೀತಿ ಉಂಟಾಯಿತು. ಸ್ವತಹ ರಾಜನೇ ಅವನ ಬಳಿಗೆ ಬಂದು ಅವನ ಪಾದಗಳಿಗೆ ಎರಗಿದ . ಅವನನ್ನು ಕಂಡು ಭಯ ಭಕ್ತಿಯಿಂದ ಇಂತಹ ಅದ್ಭುತ, ಸನ್ಯಾಸತ್ವವನ್ನು ತಾವು ಹೇಗೆ ಸಂಪಾದಿಸಿದಿರಿ? ಯಾವ ಮಾರ್ಗವನ್ನು ಅನುಸರಿಸಿ ಈ ಹಂತಕ್ಕೆ ತಲುಪಿದಿರಿ? ನನಗೂ ಸ್ವಲ್ಪ ನಿಮ್ಮ ಮಾರ್ಗವನ್ನು ಬೋಧಿಸಿ ಎಂದು ಬೇಡಿಕೊಂಡ.
ರಾಜನ ಮಾತನ್ನು ಕೇಳಿದ ಸನ್ಯಾಸಿ, ಜೋರಾಗಿ ನಗತೊಡಗಿದ. ನಾನು ಈ ಸ್ಥಿತಿಗೆ ಬರಲು ನಿಮ್ಮ ಸೈನಿಕರು ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ, ನಾನು ಅವರಿಗೆ ಚಿರಋಣಿ. ನಾನು ನಿಮ್ಮ ಅರಮನೆಯಲ್ಲಿ ದರೋಡೆ ಮಾಡಿಕೊಂಡು ಬರುವಾಗ ಸೈನಿಕರ ಕೈಗೆ, ಸಿಕ್ಕಿಹಾಕಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನಿವಾರ್ಯವಾಗಿ, ಸನ್ಯಾಸಿಯಂತೆ ನಟಿಸಿದೆ, ನಿಮ್ಮ ಸೈನಿಕರು ನನ್ನನ್ನು ದೊಡ್ಡ ಸನ್ಯಾಸಿ ಎಂದು ತಿಳಿದುಕೊಂಡು, ಬಹಳ ಭಕ್ತಿಯಿಂದ ನನ್ನ ಕಾಲಿಗೆ ಬಿದ್ದು ನಮಸ್ಕರಿಸಿದರು. ಆ ಕ್ಷಣದಲ್ಲಿ *ನನ್ನಲ್ಲಿ ಒಂದು ಅದ್ಭುತವಾದ ಸಂಚಲನ ಉಂಟಾಯಿತು.* ಇಂತಹ ಘಟನೆ, ನನ್ನ ಜೀವನದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಯಾವಾಗ ಸೈನಿಕರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದರೋ, ಆ ಕ್ಷಣದಿಂದಲೇ ನಾನು ಧ್ಯಾನದ ಲೋಕಕ್ಕೆ ಪ್ರವೇಶಿಸಿ ಬಿಟ್ಟೆ. ಆ ಕ್ಷಣದಿಂದಲೇ ನಾನು *ಈ ಜಗತ್ತಿನ ಮೋಹವನ್ನು ತೊರೆದುಬಿಟ್ಟೆ,* ಅಂದಿನಿಂದ ಈ ಕ್ಷಣದವರೆಗೂ ನಾನು ನಿರಂತರವಾಗಿ, *ಸಂತೋಷದಲ್ಲಿಯೇ ಇದ್ದೇನೆ. ನಾನು ಎಲ್ಲಿ ತಲುಪಬೇಕಿತ್ತೊ, ಅಲ್ಲಿಗೆ ತಲುಪಿದ್ದೇನೆ* ಎಂದು ಹೇಳಿದ.
*ಯಾರಿಗೆ, ಯಾವ ಕ್ಷಣದಲ್ಲಿ ಜ್ಞಾನೋದಯ ಉಂಟಾಗುವುದೋ, ಹೇಳಲಾಗುವುದಿಲ್ಲ,*
ಹಾಗಾಗಿ ಯಾರನ್ನೂ ನಾವು ಕೇವಲವಾಗಿ ಖಂಡಿಸಬಾರದು. ಎಲ್ಲರಲ್ಲೂ ಅಗಾಧಶಕ್ತಿ ಇದ್ದೆ ಇರುತ್ತದೆ, ಅದನ್ನು ಗುರುತಿಸಿಕೊಂಡು, ಹೊರಗೆ ತರುವ ಅವಕಾಶವನ್ನು ಅವರೇ ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಬೇಕಷ್ಟೆ.
*ವಾಲ್ಮೀಕಿ, ಹಾಗೂ ಅಂಗುಲಿಮಾಲ ಕೂಡಾ ಇದೇ ರೀತಿಯಲ್ಲಿ ಇದ್ದವರು. ಅವರು ಕೂಡಾ, ತಮ್ಮಲ್ಲಿರುವ ಅಗಾಧಶಕ್ತಿಯನ್ನು ಪ್ರಯತ್ನಪೂರ್ವಕವಾಗಿ ಅರಿವಿನಿಂದ ಬಳಸಿಕೊಂಡು ಧ್ಯಾನಸ್ಥ ಸ್ಥಿತಿಗೆ ತಲುಪಿದ್ದು*.
.
*ಯಾರಾದರೂ ಕೂಡಾ ಒಳ್ಳೆಯ ಮಾರ್ಗವನ್ನು ಮನಸಿಟ್ಟು, ಸಹಜವಾಗಿ ತೆರೆದ ಹೃದಯದಿಂದ ಸ್ವೀಕರಿಸಿದರೆ, ಆಗ ಆ ಮಾರ್ಗ ಅದ್ಭುತವಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತ ಹೋಗುತ್ತದೆ. ನಾವು ಅಗ್ಗದ ಮಾರ್ಗವನ್ನೇ , ಆಯ್ಕೆ ಮಾಡಿಕೊಂಡು, ಅದರಲ್ಲೇ ತೃಪ್ತಿಪಡುತ್ತಾ, ಮುಂದುವರೆದರೆ, ಅದೇ ಮಾರ್ಗದಲ್ಲೇ ಮುಂದುವರೆಯುತ್ತೇವೆ, ಆಗ ನಮ್ಮಲ್ಲಿ ದುಷ್ಟ ಪ್ರವೃತ್ತಿಗಳು ಮುಂದುವರಿಯುತ್ತಲೇ ಹೋಗುತ್ತವೆ. ನಮ್ಮಲ್ಲಿರುವ ಕೊಳಕನ್ನು ಕತ್ತರಿಸುತ್ತಾ ನಿರ್ಮೂಲನೆ ಮಾಡುತ್ತಾ ಹೋದರೆ, ಎಂದೂ ಮತ್ತೆ ಮರಳಿ ಬರದಂತ ಪರಮಾನಂದದ ಸ್ಥಿತಿಯನ್ನು ತಲುಪಬಹುದು.*
*ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ*[08/10, 7:56 am] 9742192615: 🌹🔔🕉🔔🌹
*|| ಶ್ರೀಮದ್ಭಗವದ್ಗೀತೆ ||*
🌹🔔🕉🔔🌹
*ಓಂ ದೇವಂ ನಾರಾಯಣಂ ನತ್ವಾ ಸರ್ವದೋಷವಿವರ್ಜಿತಂ|*
*ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ||*
*🌺|| ಅಧ್ಯಾಯ – 18 ||🌺*
*🌺|| ಮೋಕ್ಷಸಂನ್ಯಾಸ ಯೋಗ ||🌺*
*🌺|| ಶ್ಲೋಕ – 41 (663) ||🌺*
*🌺|| ಸಂಚಿಕೆ – 2093 ||🌺*
******************
*|| ಶ್ರೀಭಗವಾನುವಾಚ ||*
*ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ|*
*ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ||18-41||*
******************
*ಅನುವಾದ:-*
ಪರಂತಪ = ಅರ್ಜುನನೇ, ಬ್ರಾಹ್ಮಣಕ್ಷತ್ರಿಯವಿಶಾಂ = ಬ್ರಾಹ್ಮಣರು ಕ್ಷತ್ರಿಯರು ವೈಶ್ಯರು, ಇವರ, ಮತ್ತು, ಶೂದ್ರಾಣಾಂ ಚ = ಶೂದ್ರರ, ಕರ್ಮಾಣಿ = ಶಾಸ್ತ್ರವಿಹಿತಗಳಾದ ಕರ್ಮಗಳು, ಸ್ವಭಾವ ಪ್ರಭವೈಃ = ಬ್ರಾಹ್ಮಣಾದಿ ತತ್ತತ್ಸ್ವಭಾವವನ್ನು ಅನುಸರಿಸುವ, ಗುಣೇ = ಸತ್ವಾದಿ ಗುಣಗಳಿಂದ, ಪ್ರವಭಕ್ತಾನಿ = ಭಿನ್ನಭಿನ್ನಗಳಾಗಿ ಇರುತ್ತವೆ, ಅವುಗಳನ್ನು ನಾನು ಹೇಳುತ್ತೇನೆ, ಕೇಳು.
******************
*ಭಾವಾರ್ಥ:-*
*ಗೀತಾ-ತತ್ತ್ವವಿವೇಚನೀ:-*
ಈ ಅಧ್ಯಾಯದ ಮೊದಲನೇ ಶ್ಲೋಕದಲ್ಲಿ ಅರ್ಜುನನು ಸಂನ್ಯಾಸ ಮತ್ತು ತ್ಯಾಗದ ತತ್ತ್ವಗಳನ್ನು ಬೇರೆ-ಬೇರೆಯಾಗಿ ತಿಳಿಯುವ ಇಚ್ಛೆಯನ್ನು ಪ್ರಕಟಿಸಿದ್ದನು; ಆದುದರಿಂದ ಎರಡರ ತತ್ತ್ವವನ್ನು ತಿಳಿಸಲಿಕ್ಕಾಗಿ ಮೊದಲಿಗೆ ಈ ವಿಷಯದಲ್ಲಿ ವಿದ್ವಾಂಸರ ಸಮ್ಮತಿಯನ್ನು ಹೇಳಿ ನಾಲ್ಕರಿಂದ ಹನ್ನೆರಡನೇ ಶ್ಲೋಕದವರೆಗೆ ಭಗವಂತನು ತನ್ನ ಮತಕ್ಕನುಸಾರ ತ್ಯಾಗ ಮತ್ತು ತ್ಯಾಗಿಯ ಲಕ್ಷಣಗಳನ್ನು ಹೇಳಿದನು.
ಅನಂತರ ಹದಿಮೂರರಿಂದ ಹದಿನೇಳನೇ ಶ್ಲೋಕದವರೆಗೆ ಸಂನ್ಯಾಸ (ಸಾಂಖ್ಯ) ದ ಸ್ವರೂಪವನ್ನು ನಿರೂಪಣೆಗೈದು ಸಂನ್ಯಾಸದಲ್ಲಿ ಸಹಾಯಕವಾದ ಸತ್ತ್ವಗುಣವನ್ನು ಸ್ವೀಕರಿಸಲು ಮತ್ತು ಅದರ ವಿರೋಧಿಯಾದ ರಜ ಮತ್ತು ತಮ ಗುಣಗಳನ್ನು ತ್ಯಾಗ ಮಾಡುವ ಉದ್ದೇಶದಿಂದ ಹದಿನೆಂಟರಿಂದ ನಲವತ್ತನೇ ಶ್ಲೋಕದವರೆಗೆ ಗುಣಗಳನುಸಾರ ಜ್ಞಾನ, ಕರ್ಮ, ಮತ್ತು ಕರ್ತಾ ಮೊದಲಾದ ಮುಖ್ಯ-ಮುಖ್ಯ ಪದಾರ್ಥಗಳ ಭೇದಗಳನ್ನು ತಿಳಿಸಿದನು ಮತ್ತು ಕೊನೆಯಲ್ಲಿ ಸಮಸ್ತ ಸೃಷ್ಟಿಯನ್ನು ಗುಣಗಳಿಂದ ಕೂಡಿದುದು ಎಂದು ಹೇಳಿ ಉಪಸಂಹಾರ ಮಾಡಿದನು.
ಅಲ್ಲಿ ತ್ಯಾಗದ ಸ್ವರೂಪವನ್ನು ಹೇಳುವ ಸಮಯದಲ್ಲಿ ಭಗವಂತನು – ನಿಯತ ಕರ್ಮಗಳು ಸ್ವರೂಪತಃ ತ್ಯಾಗವು ಉಚಿತವಲ್ಲ ಎಂಬ ಮಾತನ್ನು ಹೇಳಿದ್ದನು (18-7).
ಆದರೂ ನಿಯತ ಕರ್ಮಗಳನ್ನು ಆಸಕ್ತಿ ಮತ್ತು ಫಲದ ತ್ಯಾಗಪೂರ್ವಕ ಮಾಡುತ್ತಾ ಇರುವುದೇ ವಾಸ್ತವಿಕ ತ್ಯಾಗವಾಗಿದೆ (18-9).
ಆದರೆ ಅಲ್ಲಿ – ಯಾರಿಗೆ ಯಾವುದು ಕರ್ಮನಿಯತವಾಗಿದೆ ಈ ಮಾತನ್ನು ಹೇಳಲಿಲ್ಲ.
ಆದುದರಿಂದ ಈಗ ಸಂಕ್ಷೇಪದಲ್ಲಿ ನಿಯತ ಕರ್ಮಗಳ ಸ್ವರೂಪ, ತ್ಯಾಗದ ಹೆಸರಿನಿಂದ ವರ್ಣಿತ ಕರ್ಮಯೋಗದಲ್ಲಿ ಭಕ್ತಿಯ ಸಹಯೋಗ ಮತ್ತು ಅದರ ಫಲವು ಪರಮಸಿದ್ಧಿಯ ಪ್ರಾಪ್ತಿ ಎಂದು ಹೇಳಲಿಕ್ಕಾಗಿ ಪುನಃ ಅದೇ ತ್ಯಾಗರೂಪೀ ಕರ್ಮಯೋಗದ ಪ್ರಕರಣವನ್ನು ಪ್ರಾರಂಭಿಸುತ್ತಾ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ನಿಯತಕರ್ಮಗಳನ್ನ ಹೇಳುವ ಪ್ರಸ್ತಾವನೆ ಮಾಡುತ್ತಾನೆ.
ಶ್ಲೋಕ 41 ರಲ್ಲಿ ಭಗವಂತನು ಹೇಳುತ್ತಾನೆ:-
“ಹೇ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಹಾಗೂ ಶೂದ್ರರ ಕರ್ಮಗಳು ಸ್ವಭಾವದಿಂದ ಉತ್ಪನ್ನವಾದ ಗುಣಗಳ ಅನುಸಾರವಾಗಿ ವಿಭಾಗಿಸಲ್ಪಟ್ಟಿವೆ.”
*ಪ್ರಶ್ನೆ:-*
“ಬ್ರಾಹ್ಮಣಕ್ಷತ್ರಿಯವಿಶಾಮ್” ಈ ಪದದಲ್ಲಿ ಬ್ರಹ್ಮ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ಶಬ್ದಗಳ ಸಮಾಸ ಮಾಡುವುದರ ಹಾಗೂ “ಶೂದ್ರಾಣಾಮ್” ಪದದಿಂದ ಶೂದ್ರರನ್ನು ಬೇರೆ ಮಾಡಿ ಹೇಳಿರುವ ಅಭಿಪ್ರಾಯವೇನು?
*ಉತ್ತರ:-*
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂವರೇ ದ್ವಿಜರಾಗಿದ್ದಾರೆ.
ಮೂವರಿಗೇ ಯಜ್ಞೋಪವೀತ ಧಾರಣಪೂರ್ವಕ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವಿದೆ; ಇದೇ ಕಾರಣದಿಂದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂರು ಶಬ್ದಗಳ ಸಮಾಸ ಮಾಡಲಾಗಿದೆ.
ಶೂದ್ರರು ದ್ವಿಜರಲ್ಲ.
ಆದುದರಿಂದ ಅವರಿಗೆ ಯಜ್ಞೋಪವೀತ ಧಾರಣದಲ್ಲಿ ಹಾಗೂ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವು ಇಲ್ಲ.
ಈ ಭಾವವನ್ನು ತೋರಿಸುವುದಕ್ಕಾಗಿ “ಶೂದ್ರಾಣಾಮ್” ಪದದಿಂದ ಅವರನ್ನು ಬೇರೆ ಹೇಳಲಾಗಿದೆ.
*ಪ್ರಶ್ನೆ:-*
“ಗುಣೈಃ” ಪದದ ಜೊತೆಗೆ “ಸ್ವಭಾವ ಪ್ರಭವೈಃ” ವಿಶೇಷಣವನ್ನು ಕೊಡುವ ಭಾವವೇನು?
ಮತ್ತು ’ಆ ಗುಣಗಳ ಮೂಲಕ ಮೇಲೆ ಹೇಳಿದ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ – ಈ ಮಾತಿನ ಅಭಿಪ್ರಾಯವೇನು?
*ಉತ್ತರ:-*
ಪ್ರಾಣಿಗಳಿಂದ ಜನ್ಮ-ಜನ್ಮಾಂತರದಲ್ಲಿ ಮಾಡಲ್ಪಟ್ಟ ಕರ್ಮಗಳ ಯಾವ ಸಂಸ್ಕಾರಗಳಿವೆಯೋ ಅವುಗಳ ಹೆಸರು ಸ್ವಭಾವವಾಗಿದೆ; ಆ ಸ್ವಭಾವಕ್ಕೆ ಅನುರೂಪವಾಗಿಯೇ ಪ್ರಾಣಿಗಳ ಅಂತಃಕರಣದಲ್ಲಿ ಸತ್ತ್ವ, ರಜಸ್ಸು, ತಮಸ್ಸು ಈ ಮೂರೂ ಗುಣಗಳ ವೃತ್ತಿಗಳು ಉಂಟಾಗುತ್ತವೆ.
ಈ ಭಾವವನ್ನು ತೋರಿಸುವುದಕ್ಕಾಗಿ “ಗುಣೈಃ” ಪದದ ಜೊತೆಗೆ “ಸ್ವಭಾವ-ಪ್ರಭವೈಃ” ಎಂಬ ವಿಶೇಷಣವನ್ನು ಕೊಡಲಾಗಿದೆ.
ಹಾಗೂ ’ಗುಣಗಳ ಮೂಲಕ ನಾಲ್ಕ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ ಈ ಮಾತಿನ ಭಾವವು – ಆ ಗುಣವೃತ್ತಿಗಳ ಅನುಸಾರವಾಗಿಯೇ ಬ್ರಾಹ್ಮಣಾದಿ ವರ್ಣಗಳಲ್ಲಿ ಮನುಷ್ಯನು ಹುಟ್ಟುತ್ತಾನೆ ಎಂಬುದೇ ಆಗಿದೆ; ಈ ಕಾರಣದಿಂದ ಆ ಗುಣಗಳ ಅಪೇಕ್ಷೆಯಿಂದಲೇ ಶಾಸ್ತ್ರಗಳಲ್ಲಿ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ.
ಯಾರ ಸ್ವಭಾವದಲ್ಲಿ ಕೇವಲ ಸತ್ತ್ವಗುಣವೇ ಹೆಚ್ಚಾಗಿ ಇರುತ್ತದೋ ಅವನು ಬ್ರಾಹ್ಮಣನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶಮ-ದಮಾದಿಗಳೆಂದು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ಸತ್ತ್ವಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ಕ್ಷತ್ರಿಯನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶೂರ-ವೀರತ್ವ, ತೇಜ ಮೊದಲಾದುವುಗಳನ್ನು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ತಮೋಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ವೈಶ್ಯನಾಗುತ್ತಾನೆ;
ಅದಕ್ಕಾಗಿಯೇ ಅವನ ಸ್ವಾಭಾವಿಕ ಕರ್ಮಗಳು ಕೃಷಿ, ಗೋರಕ್ಷಣೆ ಮೊದಲಾದವುಗಳನ್ನು ಹೇಳಲಾಗಿದೆ.
ಮತ್ತು ಯಾರ ಸ್ವಭಾವದಲ್ಲಿ ರಜೋಮಿಶ್ರಿತ ತಮೋಗುಣವು ಪ್ರಧಾನವಾಗಿ ಇರತ್ತದೋ ಅವನು ಶೂದ್ರನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಮೂರೂ ವರ್ಣಗಳ ಸೇವೆ ಮಾಡುವುದು ಎಂದು ಹೇಳಲಾಗಿದೆ.
ಇದೇ ಮಾತನ್ನು ನಾಲ್ಕನೇ ಅಧ್ಯಾಯದ ಹದಿಮೂರನೇ ಶ್ಲೋಕದ ವ್ಯಾಖ್ಯೆಯಲ್ಲಿ ಹೇಳಲಾಗಿದೆ.
*|| ಓಂ ತತ್ಸತ್ ||*
*********************
ಕೃಪೆ:-
ಗೀತಾ ಪ್ರೆಸ್, ಗೋರಕಪುರ್ ರವರ ’ಶ್ರೀಮದ್ಭಗವದ್ಗೀತೆ” ಗ್ರಂಥದಿಂದ ಆಯ್ದ ಭಾಗ.
******************
*|| ಕನ್ನಡ ಶ್ಲೋಕ ರೂಪ ||*
(ರಚನೆ: ಶ್ರೀ ವಿಜಯನಾಥ ಭಟ್ಟ. “ಕೌಂಡಿನ್ಯ”.)
*ಭಗವಂತನುಲಿದ*
*ಪಾರ್ಥ, ಈ ಅವನಿಯಲ್ಲಿ ಮೆರೆವ ಬ್ರಾಹ್ಮಣ ಕ್ಷಾತ್ರ ವೈಶ್ಯ ಶೂದ್ರರ ವಿವಿಧ ಕರ್ಮಗಳ ಸತ್ರ|*
*ಸಹಜ ಸ್ವಭಾವ ಗುಣಗಳಿಗೆ ಅನುಗುಣವಾಗಿ ಹರಿದು ಬಂದಿಹುದಲ್ಲದಿಲ್ಲ ಅನ್ಯತ್ರ||18-41||”.*
***************
*|| ಕೊಂಕಣಿ ಶ್ಲೋಕ ರೂಪ ||*
(ರಚನೆ: ಶ್ರೀ ಅಶೋಕ ಶ್ರೀಧರ ಭಟ್, ಅಂಕೋಲ.)
*ಶ್ರೀಕೃಷ್ಣಾನ ಮಳ್ಹೆ:-*
*ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾಂಕ ಸುದ್ಧಾ ಅರ್ಜುನ|*
*ಸ್ವಭಾವಗುಣ ಪಳೋವ್ನ ಕಾಮ ದಿಲ್ಯಾತ ವಾಂಟುನ||18-41||.*
******************
*ಜಿಜ್ಞಾಸಾ - 588*
*ಪುರುಷೋತ್ತಮ ಯೋಗಾಧ್ಯಾಯದಲ್ಲಿ ಪುರುಷೋತ್ತಮತ್ವ – 5.*
*ಪ್ರಶ್ನೆ:-*
ಪುರುಷೋತ್ತಮ ಯೋಗಾಧ್ಯಾಯದಲ್ಲಿ ಭಗವಂತನ ಪುರುಷೋತ್ತಮತ್ವಕ್ಕೆ ಶಾಸ್ತ್ರಸಿದ್ಧತ್ವವನ್ನು ಹೇಗೆ ಸೂಚಿಸಲಾಗಿದೆ?
*ಉತ್ತರ:-*
ಪುರುಷೋತ್ತಮ ಅಧ್ಯಾಯದ “ದ್ವಾವಿಮೌ ...” ಇತ್ಯಾದಿಯಾಗಿ ಮೂರು ಶ್ಲೋಕಗಳಲ್ಲಿ ಕ್ಷರಾಕ್ಷರ ಪುರುಷರನ್ನು ಪರಿಚಯಿಸಿಕೊಟ್ಟು ಅಂತಹ ಕ್ಷರಾಕ್ಷರಾತ್ಮಕ ಪುರುಷರಿಗಿಂತೆಲ್ಲ ಉತ್ತಮನಾಗಿರುವ ಭಗವಂತನೇ ಶಾಸ್ತ್ರದಲ್ಲಿ “ಪರಮಾತ್ಮಾ” ಎಂದು ಸಾರಲ್ಪಟ್ಟಿರುವನೆಂದೂ, ಆ ಕ್ಷರಾಕ್ಷರ ಪುರುಷರಿಗಿಂತ ಉತ್ತಮನಾದ ತಾನೇ ಪೌರುಷೇಯ-ಅಪೌರುಷೇಯ ಆಗಮಗಳಲ್ಲಿ ಪುರುಷೋತ್ತಮನೆಂದೂ ಭಗವಂತನ ಪುರುಷೋತ್ತಮತ್ವದ ಶಾಸ್ತ್ರ ಸಿದ್ಧತ್ವವನ್ನು ತೋರಿಸಿಕೊಡಲಾಗಿದೆ.
*|| ಓಂ ತತ್ಸತ್ ||*
***************
ಕೃಪೆ:-
ತತ್ವ ಸಂಶೋಧನ ಸಂಸತ್: ಶ್ರೀ ಪಲಿಮಾರು ಮಠ: ಉಡುಪಿ – ಇವರಿಂದ ಪ್ರಕಾಶಿಸಲ್ಪಟ್ಟ *“ಗೀತೆಗೊಂದು ಕಡೆಗೋಲು”* ಗ್ರಂಥದಿಂದ ಆಯ್ದ ಭಾಗ.
***************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
***************
*08-10-2024.*
***************
*|| ನಾಹಂ ಕರ್ತಾ ಹರಿಃ ಕರ್ತಾಃ ||*
🌹🔔🕉🔔🌹
[08/10, 8:07 am] 9742192615: 🌻 *ದಿನಕ್ಕೊಂದು ಕಥೆ* 🌻
🧬 *ಪರಮಾನಂದದ ಅನುಭೂತಿ.* 🧬🛕
ಮಹಾ ದೊಡ್ಡ ಕಳ್ಳನೊಬ್ಬ ಅರಮನೆಯಲ್ಲಿ ನುಗ್ಗಿ ಅಪಾರ ಪ್ರಮಾಣದಲ್ಲಿ ವಜ್ರ ವೈಢೂರ್ಯಗಳನ್ನು ದೋಚಿಕೊಂಡು ಓಡತೊಡಗಿದ. ಅರಮನೆಯ ಸೈನಿಕರು ಬಿಡದೆ ಅವನನ್ನು ಬೆನ್ನಟ್ಟಿದರು. ಓಡುತ್ತಾ ಕಾಡನ್ನು ಪ್ರವೇಶಿಸಿದ ಕಳ್ಳ, ಒಂದು ದೊಡ್ಡ ಸರೋವರದ ದಡದ ಮೇಲೆ ಬಂದು ನಿಂತ. ಅಲ್ಲಿಂದ ಮುಂದೆ ಹೋಗಲು ದಾರಿ ಇರಲಿಲ್ಲ. ಸರೋವರ ಬಹಳ ದೊಡ್ಡದಾಗಿತ್ತು, ಅದನ್ನು ಈಜಿಕೊಂಡು ಆಚೆ ದಡ ಸೇರುವುದು ಬಹಳ ಕಷ್ಟವಿತ್ತು. ರಾಜನ ಸೈನಿಕರು ಇವನನ್ನು ಹುಡುಕುತ್ತಾ ಬರುತ್ತಿರುವ ಸುಳಿವು ಇವನಿಗೆ ಗೊತ್ತಾಗುತ್ತಿದೆ. ಆದರೆ ಏನು ಮಾಡಲೂ ತೋಚದೆ, ಇನ್ನೇನು ಸಿಕ್ಕೇ ಬಿಡುವೆನೆಂಬ ಭಯದಿಂದ ಆಚೆ ,ಈಚೆ ನೋಡ ತೊಡಗಿದ.
ಸರೋವರದ ಪಕ್ಕದಲ್ಲಿಯೇ ಇದ್ದ ಒಂದು ಮರದ ಕೆಳಗೆ ಸನ್ಯಾಸಿಯೊಬ್ಬರು ಧ್ಯಾನಸ್ತರಾಗಿ ಕುಳಿತಿರುವುದನ್ನು ಕಂಡ. ಅವರನ್ನು ನೋಡಿ,ಇವನಿಗೆ ಒಂದು ಉಪಾಯ ಹೊಳೆಯಿತು. ಇವನು ತನ್ನ ಅಂಗಿಯನ್ನು ಕಳಚಿ, ಅದರೊಳಗೆ ತಾನು ಕಳವು ಮಾಡಿ ತಂದಿದ್ದ, ವಜ್ರ ವೈಡೂರ್ಯಗಳನ್ನು ಕಟ್ಟಿ , ಸರೋವರಕ್ಕೆ ಎಸೆದು, ಸನ್ಯಾಸಿಯ ಬಳಿಗೆ ಬಂದು ಕಣ್ಣು ಮುಚ್ಚಿ ತಾನೂ ಕೂಡಾ ಧ್ಯಾನಸ್ಥನಾದವನಂತೆ ಕುಳಿತುಕೊಂಡ.
ಕಳ್ಳನನ್ನು ಹುಡುಕುತ್ತಾ ಬಂದ ಸೈನಿಕರು, ಧ್ಯಾನಸ್ತರಾಗಿ ಕುಳಿತ ಇಬ್ಬರು ಸನ್ಯಾಸಿಗಳನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿದ್ದರು. ಮೋಸ ಮಾಡುವ ಉದ್ದೇಶದಿಂದ ಕಣ್ಣು ಮುಚ್ಚಿ ಕುಳಿತ ದರೋಡೆಕೋರನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು. ತನ್ನಂಥ ಕಳ್ಳ ಸನ್ಯಾಸಿಗೂ, ಸೈನಿಕರು ಭಕ್ತಿಯಿಂದ ನಮಸ್ಕರಿಸುವುದನ್ನು ನೋಡಿ ಒಳಗೊಳಗೆ ಅವನಿಗೆ ಮುಜುಗರವಾಯಿತು. ನಾಚಿಕೆಯಿಂದ ಅವನಿಗೆ ತಾನು ಮಾಡುತ್ತಿರುವ ಕಳ್ಳತನ ಬಹಳ ಹೇಯ , ಮೋಸದ ಕೃತ್ಯವೆನಿಸಿತು. ಕಳ್ಳನಾದ ನನ್ನಂಥವನನ್ನು ಭಕ್ತಿಯಿಂದ ನಮಸ್ಕರಿಸುವ ಜನರಿರುವಾಗ, ತಾನು ನಿಜವಾಗಿಯೂ ಸನ್ಯಾಸಿಯಾದರೆ ತನಗೆ ಆಗ ಯಾವ ರೀತಿಯ ಗೌರವ, ಪ್ರೀತಿ ದೊರೆಯಬಹುದೆಂದು ಅವನಿಗನ್ನಿಸಿತು. ಅವನ ಮನದಲ್ಲಿ ಹೊಸ ಕಿರಣವೊಂದು ಉದಯಿಸಿತು. ಆ ಕ್ಷಣದಿಂದ ದರೋಡೆ ಮಾಡುವುದನ್ನು ಬಿಟ್ಟು ಸನ್ಯಾಸಿಯಾದ.
ಸ್ವಲ್ಪ ಕಾಲದ ನಂತರ ಆತ ತನ್ನ ಸ್ವಯಂ ಅರಿತು, ನಿಜವಾಗಿ ಸನ್ಯಾಸಿಯಾದ. ಕಾಲಕ್ರಮೇಣ ಅವನ ಬಗೆಗೆ ಎಲ್ಲರಿಗೂ ಭಕ್ತಿ, ಗೌರವ ಪ್ರೀತಿ ಉಂಟಾಯಿತು. ಸ್ವತಹ ರಾಜನೇ ಅವನ ಬಳಿಗೆ ಬಂದು ಅವನ ಪಾದಗಳಿಗೆ ಎರಗಿದ . ಅವನನ್ನು ಕಂಡು ಭಯ ಭಕ್ತಿಯಿಂದ ಇಂತಹ ಅದ್ಭುತ, ಸನ್ಯಾಸತ್ವವನ್ನು ತಾವು ಹೇಗೆ ಸಂಪಾದಿಸಿದಿರಿ? ಯಾವ ಮಾರ್ಗವನ್ನು ಅನುಸರಿಸಿ ಈ ಹಂತಕ್ಕೆ ತಲುಪಿದಿರಿ? ನನಗೂ ಸ್ವಲ್ಪ ನಿಮ್ಮ ಮಾರ್ಗವನ್ನು ಬೋಧಿಸಿ ಎಂದು ಬೇಡಿಕೊಂಡ.
ರಾಜನ ಮಾತನ್ನು ಕೇಳಿದ ಸನ್ಯಾಸಿ, ಜೋರಾಗಿ ನಗತೊಡಗಿದ. ನಾನು ಈ ಸ್ಥಿತಿಗೆ ಬರಲು ನಿಮ್ಮ ಸೈನಿಕರು ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ, ನಾನು ಅವರಿಗೆ ಚಿರಋಣಿ. ನಾನು ನಿಮ್ಮ ಅರಮನೆಯಲ್ಲಿ ದರೋಡೆ ಮಾಡಿಕೊಂಡು ಬರುವಾಗ ಸೈನಿಕರ ಕೈಗೆ, ಸಿಕ್ಕಿಹಾಕಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನಿವಾರ್ಯವಾಗಿ, ಸನ್ಯಾಸಿಯಂತೆ ನಟಿಸಿದೆ, ನಿಮ್ಮ ಸೈನಿಕರು ನನ್ನನ್ನು ದೊಡ್ಡ ಸನ್ಯಾಸಿ ಎಂದು ತಿಳಿದುಕೊಂಡು, ಬಹಳ ಭಕ್ತಿಯಿಂದ ನನ್ನ ಕಾಲಿಗೆ ಬಿದ್ದು ನಮಸ್ಕರಿಸಿದರು. ಆ ಕ್ಷಣದಲ್ಲಿ *ನನ್ನಲ್ಲಿ ಒಂದು ಅದ್ಭುತವಾದ ಸಂಚಲನ ಉಂಟಾಯಿತು.* ಇಂತಹ ಘಟನೆ, ನನ್ನ ಜೀವನದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಯಾವಾಗ ಸೈನಿಕರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದರೋ, ಆ ಕ್ಷಣದಿಂದಲೇ ನಾನು ಧ್ಯಾನದ ಲೋಕಕ್ಕೆ ಪ್ರವೇಶಿಸಿ ಬಿಟ್ಟೆ. ಆ ಕ್ಷಣದಿಂದಲೇ ನಾನು *ಈ ಜಗತ್ತಿನ ಮೋಹವನ್ನು ತೊರೆದುಬಿಟ್ಟೆ,* ಅಂದಿನಿಂದ ಈ ಕ್ಷಣದವರೆಗೂ ನಾನು ನಿರಂತರವಾಗಿ, *ಸಂತೋಷದಲ್ಲಿಯೇ ಇದ್ದೇನೆ. ನಾನು ಎಲ್ಲಿ ತಲುಪಬೇಕಿತ್ತೊ, ಅಲ್ಲಿಗೆ ತಲುಪಿದ್ದೇನೆ* ಎಂದು ಹೇಳಿದ.
*ಯಾರಿಗೆ, ಯಾವ ಕ್ಷಣದಲ್ಲಿ ಜ್ಞಾನೋದಯ ಉಂಟಾಗುವುದೋ, ಹೇಳಲಾಗುವುದಿಲ್ಲ,*
ಹಾಗಾಗಿ ಯಾರನ್ನೂ ನಾವು ಕೇವಲವಾಗಿ ಖಂಡಿಸಬಾರದು. ಎಲ್ಲರಲ್ಲೂ ಅಗಾಧಶಕ್ತಿ ಇದ್ದೆ ಇರುತ್ತದೆ, ಅದನ್ನು ಗುರುತಿಸಿಕೊಂಡು, ಹೊರಗೆ ತರುವ ಅವಕಾಶವನ್ನು ಅವರೇ ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಬೇಕಷ್ಟೆ.
*ವಾಲ್ಮೀಕಿ, ಹಾಗೂ ಅಂಗುಲಿಮಾಲ ಕೂಡಾ ಇದೇ ರೀತಿಯಲ್ಲಿ ಇದ್ದವರು. ಅವರು ಕೂಡಾ, ತಮ್ಮಲ್ಲಿರುವ ಅಗಾಧಶಕ್ತಿಯನ್ನು ಪ್ರಯತ್ನಪೂರ್ವಕವಾಗಿ ಅರಿವಿನಿಂದ ಬಳಸಿಕೊಂಡು ಧ್ಯಾನಸ್ಥ ಸ್ಥಿತಿಗೆ ತಲುಪಿದ್ದು*.
.
*ಯಾರಾದರೂ ಕೂಡಾ ಒಳ್ಳೆಯ ಮಾರ್ಗವನ್ನು ಮನಸಿಟ್ಟು, ಸಹಜವಾಗಿ ತೆರೆದ ಹೃದಯದಿಂದ ಸ್ವೀಕರಿಸಿದರೆ, ಆಗ ಆ ಮಾರ್ಗ ಅದ್ಭುತವಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತ ಹೋಗುತ್ತದೆ. ನಾವು ಅಗ್ಗದ ಮಾರ್ಗವನ್ನೇ , ಆಯ್ಕೆ ಮಾಡಿಕೊಂಡು, ಅದರಲ್ಲೇ ತೃಪ್ತಿಪಡುತ್ತಾ, ಮುಂದುವರೆದರೆ, ಅದೇ ಮಾರ್ಗದಲ್ಲೇ ಮುಂದುವರೆಯುತ್ತೇವೆ, ಆಗ ನಮ್ಮಲ್ಲಿ ದುಷ್ಟ ಪ್ರವೃತ್ತಿಗಳು ಮುಂದುವರಿಯುತ್ತಲೇ ಹೋಗುತ್ತವೆ. ನಮ್ಮಲ್ಲಿರುವ ಕೊಳಕನ್ನು ಕತ್ತರಿಸುತ್ತಾ ನಿರ್ಮೂಲನೆ ಮಾಡುತ್ತಾ ಹೋದರೆ, ಎಂದೂ ಮತ್ತೆ ಮರಳಿ ಬರದಂತ ಪರಮಾನಂದದ ಸ್ಥಿತಿಯನ್ನು ತಲುಪಬಹುದು.*
*ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ*[08/10, 7:56 am] 9742192615: 🌹🔔🕉🔔🌹
*|| ಶ್ರೀಮದ್ಭಗವದ್ಗೀತೆ ||*
🌹🔔🕉🔔🌹
*ಓಂ ದೇವಂ ನಾರಾಯಣಂ ನತ್ವಾ ಸರ್ವದೋಷವಿವರ್ಜಿತಂ|*
*ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ||*
*🌺|| ಅಧ್ಯಾಯ – 18 ||🌺*
*🌺|| ಮೋಕ್ಷಸಂನ್ಯಾಸ ಯೋಗ ||🌺*
*🌺|| ಶ್ಲೋಕ – 41 (663) ||🌺*
*🌺|| ಸಂಚಿಕೆ – 2093 ||🌺*
******************
*|| ಶ್ರೀಭಗವಾನುವಾಚ ||*
*ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ|*
*ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ||18-41||*
******************
*ಅನುವಾದ:-*
ಪರಂತಪ = ಅರ್ಜುನನೇ, ಬ್ರಾಹ್ಮಣಕ್ಷತ್ರಿಯವಿಶಾಂ = ಬ್ರಾಹ್ಮಣರು ಕ್ಷತ್ರಿಯರು ವೈಶ್ಯರು, ಇವರ, ಮತ್ತು, ಶೂದ್ರಾಣಾಂ ಚ = ಶೂದ್ರರ, ಕರ್ಮಾಣಿ = ಶಾಸ್ತ್ರವಿಹಿತಗಳಾದ ಕರ್ಮಗಳು, ಸ್ವಭಾವ ಪ್ರಭವೈಃ = ಬ್ರಾಹ್ಮಣಾದಿ ತತ್ತತ್ಸ್ವಭಾವವನ್ನು ಅನುಸರಿಸುವ, ಗುಣೇ = ಸತ್ವಾದಿ ಗುಣಗಳಿಂದ, ಪ್ರವಭಕ್ತಾನಿ = ಭಿನ್ನಭಿನ್ನಗಳಾಗಿ ಇರುತ್ತವೆ, ಅವುಗಳನ್ನು ನಾನು ಹೇಳುತ್ತೇನೆ, ಕೇಳು.
******************
*ಭಾವಾರ್ಥ:-*
*ಗೀತಾ-ತತ್ತ್ವವಿವೇಚನೀ:-*
ಈ ಅಧ್ಯಾಯದ ಮೊದಲನೇ ಶ್ಲೋಕದಲ್ಲಿ ಅರ್ಜುನನು ಸಂನ್ಯಾಸ ಮತ್ತು ತ್ಯಾಗದ ತತ್ತ್ವಗಳನ್ನು ಬೇರೆ-ಬೇರೆಯಾಗಿ ತಿಳಿಯುವ ಇಚ್ಛೆಯನ್ನು ಪ್ರಕಟಿಸಿದ್ದನು; ಆದುದರಿಂದ ಎರಡರ ತತ್ತ್ವವನ್ನು ತಿಳಿಸಲಿಕ್ಕಾಗಿ ಮೊದಲಿಗೆ ಈ ವಿಷಯದಲ್ಲಿ ವಿದ್ವಾಂಸರ ಸಮ್ಮತಿಯನ್ನು ಹೇಳಿ ನಾಲ್ಕರಿಂದ ಹನ್ನೆರಡನೇ ಶ್ಲೋಕದವರೆಗೆ ಭಗವಂತನು ತನ್ನ ಮತಕ್ಕನುಸಾರ ತ್ಯಾಗ ಮತ್ತು ತ್ಯಾಗಿಯ ಲಕ್ಷಣಗಳನ್ನು ಹೇಳಿದನು.
ಅನಂತರ ಹದಿಮೂರರಿಂದ ಹದಿನೇಳನೇ ಶ್ಲೋಕದವರೆಗೆ ಸಂನ್ಯಾಸ (ಸಾಂಖ್ಯ) ದ ಸ್ವರೂಪವನ್ನು ನಿರೂಪಣೆಗೈದು ಸಂನ್ಯಾಸದಲ್ಲಿ ಸಹಾಯಕವಾದ ಸತ್ತ್ವಗುಣವನ್ನು ಸ್ವೀಕರಿಸಲು ಮತ್ತು ಅದರ ವಿರೋಧಿಯಾದ ರಜ ಮತ್ತು ತಮ ಗುಣಗಳನ್ನು ತ್ಯಾಗ ಮಾಡುವ ಉದ್ದೇಶದಿಂದ ಹದಿನೆಂಟರಿಂದ ನಲವತ್ತನೇ ಶ್ಲೋಕದವರೆಗೆ ಗುಣಗಳನುಸಾರ ಜ್ಞಾನ, ಕರ್ಮ, ಮತ್ತು ಕರ್ತಾ ಮೊದಲಾದ ಮುಖ್ಯ-ಮುಖ್ಯ ಪದಾರ್ಥಗಳ ಭೇದಗಳನ್ನು ತಿಳಿಸಿದನು ಮತ್ತು ಕೊನೆಯಲ್ಲಿ ಸಮಸ್ತ ಸೃಷ್ಟಿಯನ್ನು ಗುಣಗಳಿಂದ ಕೂಡಿದುದು ಎಂದು ಹೇಳಿ ಉಪಸಂಹಾರ ಮಾಡಿದನು.
ಅಲ್ಲಿ ತ್ಯಾಗದ ಸ್ವರೂಪವನ್ನು ಹೇಳುವ ಸಮಯದಲ್ಲಿ ಭಗವಂತನು – ನಿಯತ ಕರ್ಮಗಳು ಸ್ವರೂಪತಃ ತ್ಯಾಗವು ಉಚಿತವಲ್ಲ ಎಂಬ ಮಾತನ್ನು ಹೇಳಿದ್ದನು (18-7).
ಆದರೂ ನಿಯತ ಕರ್ಮಗಳನ್ನು ಆಸಕ್ತಿ ಮತ್ತು ಫಲದ ತ್ಯಾಗಪೂರ್ವಕ ಮಾಡುತ್ತಾ ಇರುವುದೇ ವಾಸ್ತವಿಕ ತ್ಯಾಗವಾಗಿದೆ (18-9).
ಆದರೆ ಅಲ್ಲಿ – ಯಾರಿಗೆ ಯಾವುದು ಕರ್ಮನಿಯತವಾಗಿದೆ ಈ ಮಾತನ್ನು ಹೇಳಲಿಲ್ಲ.
ಆದುದರಿಂದ ಈಗ ಸಂಕ್ಷೇಪದಲ್ಲಿ ನಿಯತ ಕರ್ಮಗಳ ಸ್ವರೂಪ, ತ್ಯಾಗದ ಹೆಸರಿನಿಂದ ವರ್ಣಿತ ಕರ್ಮಯೋಗದಲ್ಲಿ ಭಕ್ತಿಯ ಸಹಯೋಗ ಮತ್ತು ಅದರ ಫಲವು ಪರಮಸಿದ್ಧಿಯ ಪ್ರಾಪ್ತಿ ಎಂದು ಹೇಳಲಿಕ್ಕಾಗಿ ಪುನಃ ಅದೇ ತ್ಯಾಗರೂಪೀ ಕರ್ಮಯೋಗದ ಪ್ರಕರಣವನ್ನು ಪ್ರಾರಂಭಿಸುತ್ತಾ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ನಿಯತಕರ್ಮಗಳನ್ನ ಹೇಳುವ ಪ್ರಸ್ತಾವನೆ ಮಾಡುತ್ತಾನೆ.
ಶ್ಲೋಕ 41 ರಲ್ಲಿ ಭಗವಂತನು ಹೇಳುತ್ತಾನೆ:-
“ಹೇ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಹಾಗೂ ಶೂದ್ರರ ಕರ್ಮಗಳು ಸ್ವಭಾವದಿಂದ ಉತ್ಪನ್ನವಾದ ಗುಣಗಳ ಅನುಸಾರವಾಗಿ ವಿಭಾಗಿಸಲ್ಪಟ್ಟಿವೆ.”
*ಪ್ರಶ್ನೆ:-*
“ಬ್ರಾಹ್ಮಣಕ್ಷತ್ರಿಯವಿಶಾಮ್” ಈ ಪದದಲ್ಲಿ ಬ್ರಹ್ಮ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ಶಬ್ದಗಳ ಸಮಾಸ ಮಾಡುವುದರ ಹಾಗೂ “ಶೂದ್ರಾಣಾಮ್” ಪದದಿಂದ ಶೂದ್ರರನ್ನು ಬೇರೆ ಮಾಡಿ ಹೇಳಿರುವ ಅಭಿಪ್ರಾಯವೇನು?
*ಉತ್ತರ:-*
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂವರೇ ದ್ವಿಜರಾಗಿದ್ದಾರೆ.
ಮೂವರಿಗೇ ಯಜ್ಞೋಪವೀತ ಧಾರಣಪೂರ್ವಕ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವಿದೆ; ಇದೇ ಕಾರಣದಿಂದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂರು ಶಬ್ದಗಳ ಸಮಾಸ ಮಾಡಲಾಗಿದೆ.
ಶೂದ್ರರು ದ್ವಿಜರಲ್ಲ.
ಆದುದರಿಂದ ಅವರಿಗೆ ಯಜ್ಞೋಪವೀತ ಧಾರಣದಲ್ಲಿ ಹಾಗೂ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವು ಇಲ್ಲ.
ಈ ಭಾವವನ್ನು ತೋರಿಸುವುದಕ್ಕಾಗಿ “ಶೂದ್ರಾಣಾಮ್” ಪದದಿಂದ ಅವರನ್ನು ಬೇರೆ ಹೇಳಲಾಗಿದೆ.
*ಪ್ರಶ್ನೆ:-*
“ಗುಣೈಃ” ಪದದ ಜೊತೆಗೆ “ಸ್ವಭಾವ ಪ್ರಭವೈಃ” ವಿಶೇಷಣವನ್ನು ಕೊಡುವ ಭಾವವೇನು?
ಮತ್ತು ’ಆ ಗುಣಗಳ ಮೂಲಕ ಮೇಲೆ ಹೇಳಿದ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ – ಈ ಮಾತಿನ ಅಭಿಪ್ರಾಯವೇನು?
*ಉತ್ತರ:-*
ಪ್ರಾಣಿಗಳಿಂದ ಜನ್ಮ-ಜನ್ಮಾಂತರದಲ್ಲಿ ಮಾಡಲ್ಪಟ್ಟ ಕರ್ಮಗಳ ಯಾವ ಸಂಸ್ಕಾರಗಳಿವೆಯೋ ಅವುಗಳ ಹೆಸರು ಸ್ವಭಾವವಾಗಿದೆ; ಆ ಸ್ವಭಾವಕ್ಕೆ ಅನುರೂಪವಾಗಿಯೇ ಪ್ರಾಣಿಗಳ ಅಂತಃಕರಣದಲ್ಲಿ ಸತ್ತ್ವ, ರಜಸ್ಸು, ತಮಸ್ಸು ಈ ಮೂರೂ ಗುಣಗಳ ವೃತ್ತಿಗಳು ಉಂಟಾಗುತ್ತವೆ.
ಈ ಭಾವವನ್ನು ತೋರಿಸುವುದಕ್ಕಾಗಿ “ಗುಣೈಃ” ಪದದ ಜೊತೆಗೆ “ಸ್ವಭಾವ-ಪ್ರಭವೈಃ” ಎಂಬ ವಿಶೇಷಣವನ್ನು ಕೊಡಲಾಗಿದೆ.
ಹಾಗೂ ’ಗುಣಗಳ ಮೂಲಕ ನಾಲ್ಕ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ ಈ ಮಾತಿನ ಭಾವವು – ಆ ಗುಣವೃತ್ತಿಗಳ ಅನುಸಾರವಾಗಿಯೇ ಬ್ರಾಹ್ಮಣಾದಿ ವರ್ಣಗಳಲ್ಲಿ ಮನುಷ್ಯನು ಹುಟ್ಟುತ್ತಾನೆ ಎಂಬುದೇ ಆಗಿದೆ; ಈ ಕಾರಣದಿಂದ ಆ ಗುಣಗಳ ಅಪೇಕ್ಷೆಯಿಂದಲೇ ಶಾಸ್ತ್ರಗಳಲ್ಲಿ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ.
ಯಾರ ಸ್ವಭಾವದಲ್ಲಿ ಕೇವಲ ಸತ್ತ್ವಗುಣವೇ ಹೆಚ್ಚಾಗಿ ಇರುತ್ತದೋ ಅವನು ಬ್ರಾಹ್ಮಣನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶಮ-ದಮಾದಿಗಳೆಂದು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ಸತ್ತ್ವಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ಕ್ಷತ್ರಿಯನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶೂರ-ವೀರತ್ವ, ತೇಜ ಮೊದಲಾದುವುಗಳನ್ನು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ತಮೋಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ವೈಶ್ಯನಾಗುತ್ತಾನೆ;
ಅದಕ್ಕಾಗಿಯೇ ಅವನ ಸ್ವಾಭಾವಿಕ ಕರ್ಮಗಳು ಕೃಷಿ, ಗೋರಕ್ಷಣೆ ಮೊದಲಾದವುಗಳನ್ನು ಹೇಳಲಾಗಿದೆ.
ಮತ್ತು ಯಾರ ಸ್ವಭಾವದಲ್ಲಿ ರಜೋಮಿಶ್ರಿತ ತಮೋಗುಣವು ಪ್ರಧಾನವಾಗಿ ಇರತ್ತದೋ ಅವನು ಶೂದ್ರನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಮೂರೂ ವರ್ಣಗಳ ಸೇವೆ ಮಾಡುವುದು ಎಂದು ಹೇಳಲಾಗಿದೆ.
ಇದೇ ಮಾತನ್ನು ನಾಲ್ಕನೇ ಅಧ್ಯಾಯದ ಹದಿಮೂರನೇ ಶ್ಲೋಕದ ವ್ಯಾಖ್ಯೆಯಲ್ಲಿ ಹೇಳಲಾಗಿದೆ.
*|| ಓಂ ತತ್ಸತ್ ||*
*********************
ಕೃಪೆ:-
ಗೀತಾ ಪ್ರೆಸ್, ಗೋರಕಪುರ್ ರವರ ’ಶ್ರೀಮದ್ಭಗವದ್ಗೀತೆ” ಗ್ರಂಥದಿಂದ ಆಯ್ದ ಭಾಗ.
******************
*|| ಕನ್ನಡ ಶ್ಲೋಕ ರೂಪ ||*
(ರಚನೆ: ಶ್ರೀ ವಿಜಯನಾಥ ಭಟ್ಟ. “ಕೌಂಡಿನ್ಯ”.)
*ಭಗವಂತನುಲಿದ*
*ಪಾರ್ಥ, ಈ ಅವನಿಯಲ್ಲಿ ಮೆರೆವ ಬ್ರಾಹ್ಮಣ ಕ್ಷಾತ್ರ ವೈಶ್ಯ ಶೂದ್ರರ ವಿವಿಧ ಕರ್ಮಗಳ ಸತ್ರ|*
*ಸಹಜ ಸ್ವಭಾವ ಗುಣಗಳಿಗೆ ಅನುಗುಣವಾಗಿ ಹರಿದು ಬಂದಿಹುದಲ್ಲದಿಲ್ಲ ಅನ್ಯತ್ರ||18-41||”.*
***************
*|| ಕೊಂಕಣಿ ಶ್ಲೋಕ ರೂಪ ||*
(ರಚನೆ: ಶ್ರೀ ಅಶೋಕ ಶ್ರೀಧರ ಭಟ್, ಅಂಕೋಲ.)
*ಶ್ರೀಕೃಷ್ಣಾನ ಮಳ್ಹೆ:-*
*ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾಂಕ ಸುದ್ಧಾ ಅರ್ಜುನ|*
*ಸ್ವಭಾವಗುಣ ಪಳೋವ್ನ ಕಾಮ ದಿಲ್ಯಾತ ವಾಂಟುನ||18-41||.*
******************
*ಜಿಜ್ಞಾಸಾ - 588*
*ಪುರುಷೋತ್ತಮ ಯೋಗಾಧ್ಯಾಯದಲ್ಲಿ ಪುರುಷೋತ್ತಮತ್ವ – 5.*
*ಪ್ರಶ್ನೆ:-*
ಪುರುಷೋತ್ತಮ ಯೋಗಾಧ್ಯಾಯದಲ್ಲಿ ಭಗವಂತನ ಪುರುಷೋತ್ತಮತ್ವಕ್ಕೆ ಶಾಸ್ತ್ರಸಿದ್ಧತ್ವವನ್ನು ಹೇಗೆ ಸೂಚಿಸಲಾಗಿದೆ?
*ಉತ್ತರ:-*
ಪುರುಷೋತ್ತಮ ಅಧ್ಯಾಯದ “ದ್ವಾವಿಮೌ ...” ಇತ್ಯಾದಿಯಾಗಿ ಮೂರು ಶ್ಲೋಕಗಳಲ್ಲಿ ಕ್ಷರಾಕ್ಷರ ಪುರುಷರನ್ನು ಪರಿಚಯಿಸಿಕೊಟ್ಟು ಅಂತಹ ಕ್ಷರಾಕ್ಷರಾತ್ಮಕ ಪುರುಷರಿಗಿಂತೆಲ್ಲ ಉತ್ತಮನಾಗಿರುವ ಭಗವಂತನೇ ಶಾಸ್ತ್ರದಲ್ಲಿ “ಪರಮಾತ್ಮಾ” ಎಂದು ಸಾರಲ್ಪಟ್ಟಿರುವನೆಂದೂ, ಆ ಕ್ಷರಾಕ್ಷರ ಪುರುಷರಿಗಿಂತ ಉತ್ತಮನಾದ ತಾನೇ ಪೌರುಷೇಯ-ಅಪೌರುಷೇಯ ಆಗಮಗಳಲ್ಲಿ ಪುರುಷೋತ್ತಮನೆಂದೂ ಭಗವಂತನ ಪುರುಷೋತ್ತಮತ್ವದ ಶಾಸ್ತ್ರ ಸಿದ್ಧತ್ವವನ್ನು ತೋರಿಸಿಕೊಡಲಾಗಿದೆ.
*|| ಓಂ ತತ್ಸತ್ ||*
***************
ಕೃಪೆ:-
ತತ್ವ ಸಂಶೋಧನ ಸಂಸತ್: ಶ್ರೀ ಪಲಿಮಾರು ಮಠ: ಉಡುಪಿ – ಇವರಿಂದ ಪ್ರಕಾಶಿಸಲ್ಪಟ್ಟ *“ಗೀತೆಗೊಂದು ಕಡೆಗೋಲು”* ಗ್ರಂಥದಿಂದ ಆಯ್ದ ಭಾಗ.
***************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
***************
*08-10-2024.*
***************
*|| ನಾಹಂ ಕರ್ತಾ ಹರಿಃ ಕರ್ತಾಃ ||*
🌹🔔🕉🔔🌹
[08/10, 8:07 am] 9742192615: 🌻 *ದಿನಕ್ಕೊಂದು ಕಥೆ* 🌻
🧬 *ಪರಮಾನಂದದ ಅನುಭೂತಿ.* 🧬🛕
ಮಹಾ ದೊಡ್ಡ ಕಳ್ಳನೊಬ್ಬ ಅರಮನೆಯಲ್ಲಿ ನುಗ್ಗಿ ಅಪಾರ ಪ್ರಮಾಣದಲ್ಲಿ ವಜ್ರ ವೈಢೂರ್ಯಗಳನ್ನು ದೋಚಿಕೊಂಡು ಓಡತೊಡಗಿದ. ಅರಮನೆಯ ಸೈನಿಕರು ಬಿಡದೆ ಅವನನ್ನು ಬೆನ್ನಟ್ಟಿದರು. ಓಡುತ್ತಾ ಕಾಡನ್ನು ಪ್ರವೇಶಿಸಿದ ಕಳ್ಳ, ಒಂದು ದೊಡ್ಡ ಸರೋವರದ ದಡದ ಮೇಲೆ ಬಂದು ನಿಂತ. ಅಲ್ಲಿಂದ ಮುಂದೆ ಹೋಗಲು ದಾರಿ ಇರಲಿಲ್ಲ. ಸರೋವರ ಬಹಳ ದೊಡ್ಡದಾಗಿತ್ತು, ಅದನ್ನು ಈಜಿಕೊಂಡು ಆಚೆ ದಡ ಸೇರುವುದು ಬಹಳ ಕಷ್ಟವಿತ್ತು. ರಾಜನ ಸೈನಿಕರು ಇವನನ್ನು ಹುಡುಕುತ್ತಾ ಬರುತ್ತಿರುವ ಸುಳಿವು ಇವನಿಗೆ ಗೊತ್ತಾಗುತ್ತಿದೆ. ಆದರೆ ಏನು ಮಾಡಲೂ ತೋಚದೆ, ಇನ್ನೇನು ಸಿಕ್ಕೇ ಬಿಡುವೆನೆಂಬ ಭಯದಿಂದ ಆಚೆ ,ಈಚೆ ನೋಡ ತೊಡಗಿದ.
ಸರೋವರದ ಪಕ್ಕದಲ್ಲಿಯೇ ಇದ್ದ ಒಂದು ಮರದ ಕೆಳಗೆ ಸನ್ಯಾಸಿಯೊಬ್ಬರು ಧ್ಯಾನಸ್ತರಾಗಿ ಕುಳಿತಿರುವುದನ್ನು ಕಂಡ. ಅವರನ್ನು ನೋಡಿ,ಇವನಿಗೆ ಒಂದು ಉಪಾಯ ಹೊಳೆಯಿತು. ಇವನು ತನ್ನ ಅಂಗಿಯನ್ನು ಕಳಚಿ, ಅದರೊಳಗೆ ತಾನು ಕಳವು ಮಾಡಿ ತಂದಿದ್ದ, ವಜ್ರ ವೈಡೂರ್ಯಗಳನ್ನು ಕಟ್ಟಿ , ಸರೋವರಕ್ಕೆ ಎಸೆದು, ಸನ್ಯಾಸಿಯ ಬಳಿಗೆ ಬಂದು ಕಣ್ಣು ಮುಚ್ಚಿ ತಾನೂ ಕೂಡಾ ಧ್ಯಾನಸ್ಥನಾದವನಂತೆ ಕುಳಿತುಕೊಂಡ.
ಕಳ್ಳನನ್ನು ಹುಡುಕುತ್ತಾ ಬಂದ ಸೈನಿಕರು, ಧ್ಯಾನಸ್ತರಾಗಿ ಕುಳಿತ ಇಬ್ಬರು ಸನ್ಯಾಸಿಗಳನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿದ್ದರು. ಮೋಸ ಮಾಡುವ ಉದ್ದೇಶದಿಂದ ಕಣ್ಣು ಮುಚ್ಚಿ ಕುಳಿತ ದರೋಡೆಕೋರನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು. ತನ್ನಂಥ ಕಳ್ಳ ಸನ್ಯಾಸಿಗೂ, ಸೈನಿಕರು ಭಕ್ತಿಯಿಂದ ನಮಸ್ಕರಿಸುವುದನ್ನು ನೋಡಿ ಒಳಗೊಳಗೆ ಅವನಿಗೆ ಮುಜುಗರವಾಯಿತು. ನಾಚಿಕೆಯಿಂದ ಅವನಿಗೆ ತಾನು ಮಾಡುತ್ತಿರುವ ಕಳ್ಳತನ ಬಹಳ ಹೇಯ , ಮೋಸದ ಕೃತ್ಯವೆನಿಸಿತು. ಕಳ್ಳನಾದ ನನ್ನಂಥವನನ್ನು ಭಕ್ತಿಯಿಂದ ನಮಸ್ಕರಿಸುವ ಜನರಿರುವಾಗ, ತಾನು ನಿಜವಾಗಿಯೂ ಸನ್ಯಾಸಿಯಾದರೆ ತನಗೆ ಆಗ ಯಾವ ರೀತಿಯ ಗೌರವ, ಪ್ರೀತಿ ದೊರೆಯಬಹುದೆಂದು ಅವನಿಗನ್ನಿಸಿತು. ಅವನ ಮನದಲ್ಲಿ ಹೊಸ ಕಿರಣವೊಂದು ಉದಯಿಸಿತು. ಆ ಕ್ಷಣದಿಂದ ದರೋಡೆ ಮಾಡುವುದನ್ನು ಬಿಟ್ಟು ಸನ್ಯಾಸಿಯಾದ.
ಸ್ವಲ್ಪ ಕಾಲದ ನಂತರ ಆತ ತನ್ನ ಸ್ವಯಂ ಅರಿತು, ನಿಜವಾಗಿ ಸನ್ಯಾಸಿಯಾದ. ಕಾಲಕ್ರಮೇಣ ಅವನ ಬಗೆಗೆ ಎಲ್ಲರಿಗೂ ಭಕ್ತಿ, ಗೌರವ ಪ್ರೀತಿ ಉಂಟಾಯಿತು. ಸ್ವತಹ ರಾಜನೇ ಅವನ ಬಳಿಗೆ ಬಂದು ಅವನ ಪಾದಗಳಿಗೆ ಎರಗಿದ . ಅವನನ್ನು ಕಂಡು ಭಯ ಭಕ್ತಿಯಿಂದ ಇಂತಹ ಅದ್ಭುತ, ಸನ್ಯಾಸತ್ವವನ್ನು ತಾವು ಹೇಗೆ ಸಂಪಾದಿಸಿದಿರಿ? ಯಾವ ಮಾರ್ಗವನ್ನು ಅನುಸರಿಸಿ ಈ ಹಂತಕ್ಕೆ ತಲುಪಿದಿರಿ? ನನಗೂ ಸ್ವಲ್ಪ ನಿಮ್ಮ ಮಾರ್ಗವನ್ನು ಬೋಧಿಸಿ ಎಂದು ಬೇಡಿಕೊಂಡ.
ರಾಜನ ಮಾತನ್ನು ಕೇಳಿದ ಸನ್ಯಾಸಿ, ಜೋರಾಗಿ ನಗತೊಡಗಿದ. ನಾನು ಈ ಸ್ಥಿತಿಗೆ ಬರಲು ನಿಮ್ಮ ಸೈನಿಕರು ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ, ನಾನು ಅವರಿಗೆ ಚಿರಋಣಿ. ನಾನು ನಿಮ್ಮ ಅರಮನೆಯಲ್ಲಿ ದರೋಡೆ ಮಾಡಿಕೊಂಡು ಬರುವಾಗ ಸೈನಿಕರ ಕೈಗೆ, ಸಿಕ್ಕಿಹಾಕಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನಿವಾರ್ಯವಾಗಿ, ಸನ್ಯಾಸಿಯಂತೆ ನಟಿಸಿದೆ, ನಿಮ್ಮ ಸೈನಿಕರು ನನ್ನನ್ನು ದೊಡ್ಡ ಸನ್ಯಾಸಿ ಎಂದು ತಿಳಿದುಕೊಂಡು, ಬಹಳ ಭಕ್ತಿಯಿಂದ ನನ್ನ ಕಾಲಿಗೆ ಬಿದ್ದು ನಮಸ್ಕರಿಸಿದರು. ಆ ಕ್ಷಣದಲ್ಲಿ *ನನ್ನಲ್ಲಿ ಒಂದು ಅದ್ಭುತವಾದ ಸಂಚಲನ ಉಂಟಾಯಿತು.* ಇಂತಹ ಘಟನೆ, ನನ್ನ ಜೀವನದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಯಾವಾಗ ಸೈನಿಕರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದರೋ, ಆ ಕ್ಷಣದಿಂದಲೇ ನಾನು ಧ್ಯಾನದ ಲೋಕಕ್ಕೆ ಪ್ರವೇಶಿಸಿ ಬಿಟ್ಟೆ. ಆ ಕ್ಷಣದಿಂದಲೇ ನಾನು *ಈ ಜಗತ್ತಿನ ಮೋಹವನ್ನು ತೊರೆದುಬಿಟ್ಟೆ,* ಅಂದಿನಿಂದ ಈ ಕ್ಷಣದವರೆಗೂ ನಾನು ನಿರಂತರವಾಗಿ, *ಸಂತೋಷದಲ್ಲಿಯೇ ಇದ್ದೇನೆ. ನಾನು ಎಲ್ಲಿ ತಲುಪಬೇಕಿತ್ತೊ, ಅಲ್ಲಿಗೆ ತಲುಪಿದ್ದೇನೆ* ಎಂದು ಹೇಳಿದ.
*ಯಾರಿಗೆ, ಯಾವ ಕ್ಷಣದಲ್ಲಿ ಜ್ಞಾನೋದಯ ಉಂಟಾಗುವುದೋ, ಹೇಳಲಾಗುವುದಿಲ್ಲ,*
ಹಾಗಾಗಿ ಯಾರನ್ನೂ ನಾವು ಕೇವಲವಾಗಿ ಖಂಡಿಸಬಾರದು. ಎಲ್ಲರಲ್ಲೂ ಅಗಾಧಶಕ್ತಿ ಇದ್ದೆ ಇರುತ್ತದೆ, ಅದನ್ನು ಗುರುತಿಸಿಕೊಂಡು, ಹೊರಗೆ ತರುವ ಅವಕಾಶವನ್ನು ಅವರೇ ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಬೇಕಷ್ಟೆ.
*ವಾಲ್ಮೀಕಿ, ಹಾಗೂ ಅಂಗುಲಿಮಾಲ ಕೂಡಾ ಇದೇ ರೀತಿಯಲ್ಲಿ ಇದ್ದವರು. ಅವರು ಕೂಡಾ, ತಮ್ಮಲ್ಲಿರುವ ಅಗಾಧಶಕ್ತಿಯನ್ನು ಪ್ರಯತ್ನಪೂರ್ವಕವಾಗಿ ಅರಿವಿನಿಂದ ಬಳಸಿಕೊಂಡು ಧ್ಯಾನಸ್ಥ ಸ್ಥಿತಿಗೆ ತಲುಪಿದ್ದು*.
.
*ಯಾರಾದರೂ ಕೂಡಾ ಒಳ್ಳೆಯ ಮಾರ್ಗವನ್ನು ಮನಸಿಟ್ಟು, ಸಹಜವಾಗಿ ತೆರೆದ ಹೃದಯದಿಂದ ಸ್ವೀಕರಿಸಿದರೆ, ಆಗ ಆ ಮಾರ್ಗ ಅದ್ಭುತವಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತ ಹೋಗುತ್ತದೆ. ನಾವು ಅಗ್ಗದ ಮಾರ್ಗವನ್ನೇ , ಆಯ್ಕೆ ಮಾಡಿಕೊಂಡು, ಅದರಲ್ಲೇ ತೃಪ್ತಿಪಡುತ್ತಾ, ಮುಂದುವರೆದರೆ, ಅದೇ ಮಾರ್ಗದಲ್ಲೇ ಮುಂದುವರೆಯುತ್ತೇವೆ, ಆಗ ನಮ್ಮಲ್ಲಿ ದುಷ್ಟ ಪ್ರವೃತ್ತಿಗಳು ಮುಂದುವರಿಯುತ್ತಲೇ ಹೋಗುತ್ತವೆ. ನಮ್ಮಲ್ಲಿರುವ ಕೊಳಕನ್ನು ಕತ್ತರಿಸುತ್ತಾ ನಿರ್ಮೂಲನೆ ಮಾಡುತ್ತಾ ಹೋದರೆ, ಎಂದೂ ಮತ್ತೆ ಮರಳಿ ಬರದಂತ ಪರಮಾನಂದದ ಸ್ಥಿತಿಯನ್ನು ತಲುಪಬಹುದು.*
*ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ*[08/10, 7:56 am] 9742192615: 🌹🔔🕉🔔🌹
*|| ಶ್ರೀಮದ್ಭಗವದ್ಗೀತೆ ||*
🌹🔔🕉🔔🌹
*ಓಂ ದೇವಂ ನಾರಾಯಣಂ ನತ್ವಾ ಸರ್ವದೋಷವಿವರ್ಜಿತಂ|*
*ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ||*
*🌺|| ಅಧ್ಯಾಯ – 18 ||🌺*
*🌺|| ಮೋಕ್ಷಸಂನ್ಯಾಸ ಯೋಗ ||🌺*
*🌺|| ಶ್ಲೋಕ – 41 (663) ||🌺*
*🌺|| ಸಂಚಿಕೆ – 2093 ||🌺*
******************
*|| ಶ್ರೀಭಗವಾನುವಾಚ ||*
*ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ|*
*ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ||18-41||*
******************
*ಅನುವಾದ:-*
ಪರಂತಪ = ಅರ್ಜುನನೇ, ಬ್ರಾಹ್ಮಣಕ್ಷತ್ರಿಯವಿಶಾಂ = ಬ್ರಾಹ್ಮಣರು ಕ್ಷತ್ರಿಯರು ವೈಶ್ಯರು, ಇವರ, ಮತ್ತು, ಶೂದ್ರಾಣಾಂ ಚ = ಶೂದ್ರರ, ಕರ್ಮಾಣಿ = ಶಾಸ್ತ್ರವಿಹಿತಗಳಾದ ಕರ್ಮಗಳು, ಸ್ವಭಾವ ಪ್ರಭವೈಃ = ಬ್ರಾಹ್ಮಣಾದಿ ತತ್ತತ್ಸ್ವಭಾವವನ್ನು ಅನುಸರಿಸುವ, ಗುಣೇ = ಸತ್ವಾದಿ ಗುಣಗಳಿಂದ, ಪ್ರವಭಕ್ತಾನಿ = ಭಿನ್ನಭಿನ್ನಗಳಾಗಿ ಇರುತ್ತವೆ, ಅವುಗಳನ್ನು ನಾನು ಹೇಳುತ್ತೇನೆ, ಕೇಳು.
******************
*ಭಾವಾರ್ಥ:-*
*ಗೀತಾ-ತತ್ತ್ವವಿವೇಚನೀ:-*
ಈ ಅಧ್ಯಾಯದ ಮೊದಲನೇ ಶ್ಲೋಕದಲ್ಲಿ ಅರ್ಜುನನು ಸಂನ್ಯಾಸ ಮತ್ತು ತ್ಯಾಗದ ತತ್ತ್ವಗಳನ್ನು ಬೇರೆ-ಬೇರೆಯಾಗಿ ತಿಳಿಯುವ ಇಚ್ಛೆಯನ್ನು ಪ್ರಕಟಿಸಿದ್ದನು; ಆದುದರಿಂದ ಎರಡರ ತತ್ತ್ವವನ್ನು ತಿಳಿಸಲಿಕ್ಕಾಗಿ ಮೊದಲಿಗೆ ಈ ವಿಷಯದಲ್ಲಿ ವಿದ್ವಾಂಸರ ಸಮ್ಮತಿಯನ್ನು ಹೇಳಿ ನಾಲ್ಕರಿಂದ ಹನ್ನೆರಡನೇ ಶ್ಲೋಕದವರೆಗೆ ಭಗವಂತನು ತನ್ನ ಮತಕ್ಕನುಸಾರ ತ್ಯಾಗ ಮತ್ತು ತ್ಯಾಗಿಯ ಲಕ್ಷಣಗಳನ್ನು ಹೇಳಿದನು.
ಅನಂತರ ಹದಿಮೂರರಿಂದ ಹದಿನೇಳನೇ ಶ್ಲೋಕದವರೆಗೆ ಸಂನ್ಯಾಸ (ಸಾಂಖ್ಯ) ದ ಸ್ವರೂಪವನ್ನು ನಿರೂಪಣೆಗೈದು ಸಂನ್ಯಾಸದಲ್ಲಿ ಸಹಾಯಕವಾದ ಸತ್ತ್ವಗುಣವನ್ನು ಸ್ವೀಕರಿಸಲು ಮತ್ತು ಅದರ ವಿರೋಧಿಯಾದ ರಜ ಮತ್ತು ತಮ ಗುಣಗಳನ್ನು ತ್ಯಾಗ ಮಾಡುವ ಉದ್ದೇಶದಿಂದ ಹದಿನೆಂಟರಿಂದ ನಲವತ್ತನೇ ಶ್ಲೋಕದವರೆಗೆ ಗುಣಗಳನುಸಾರ ಜ್ಞಾನ, ಕರ್ಮ, ಮತ್ತು ಕರ್ತಾ ಮೊದಲಾದ ಮುಖ್ಯ-ಮುಖ್ಯ ಪದಾರ್ಥಗಳ ಭೇದಗಳನ್ನು ತಿಳಿಸಿದನು ಮತ್ತು ಕೊನೆಯಲ್ಲಿ ಸಮಸ್ತ ಸೃಷ್ಟಿಯನ್ನು ಗುಣಗಳಿಂದ ಕೂಡಿದುದು ಎಂದು ಹೇಳಿ ಉಪಸಂಹಾರ ಮಾಡಿದನು.
ಅಲ್ಲಿ ತ್ಯಾಗದ ಸ್ವರೂಪವನ್ನು ಹೇಳುವ ಸಮಯದಲ್ಲಿ ಭಗವಂತನು – ನಿಯತ ಕರ್ಮಗಳು ಸ್ವರೂಪತಃ ತ್ಯಾಗವು ಉಚಿತವಲ್ಲ ಎಂಬ ಮಾತನ್ನು ಹೇಳಿದ್ದನು (18-7).
ಆದರೂ ನಿಯತ ಕರ್ಮಗಳನ್ನು ಆಸಕ್ತಿ ಮತ್ತು ಫಲದ ತ್ಯಾಗಪೂರ್ವಕ ಮಾಡುತ್ತಾ ಇರುವುದೇ ವಾಸ್ತವಿಕ ತ್ಯಾಗವಾಗಿದೆ (18-9).
ಆದರೆ ಅಲ್ಲಿ – ಯಾರಿಗೆ ಯಾವುದು ಕರ್ಮನಿಯತವಾಗಿದೆ ಈ ಮಾತನ್ನು ಹೇಳಲಿಲ್ಲ.
ಆದುದರಿಂದ ಈಗ ಸಂಕ್ಷೇಪದಲ್ಲಿ ನಿಯತ ಕರ್ಮಗಳ ಸ್ವರೂಪ, ತ್ಯಾಗದ ಹೆಸರಿನಿಂದ ವರ್ಣಿತ ಕರ್ಮಯೋಗದಲ್ಲಿ ಭಕ್ತಿಯ ಸಹಯೋಗ ಮತ್ತು ಅದರ ಫಲವು ಪರಮಸಿದ್ಧಿಯ ಪ್ರಾಪ್ತಿ ಎಂದು ಹೇಳಲಿಕ್ಕಾಗಿ ಪುನಃ ಅದೇ ತ್ಯಾಗರೂಪೀ ಕರ್ಮಯೋಗದ ಪ್ರಕರಣವನ್ನು ಪ್ರಾರಂಭಿಸುತ್ತಾ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ನಿಯತಕರ್ಮಗಳನ್ನ ಹೇಳುವ ಪ್ರಸ್ತಾವನೆ ಮಾಡುತ್ತಾನೆ.
ಶ್ಲೋಕ 41 ರಲ್ಲಿ ಭಗವಂತನು ಹೇಳುತ್ತಾನೆ:-
“ಹೇ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಹಾಗೂ ಶೂದ್ರರ ಕರ್ಮಗಳು ಸ್ವಭಾವದಿಂದ ಉತ್ಪನ್ನವಾದ ಗುಣಗಳ ಅನುಸಾರವಾಗಿ ವಿಭಾಗಿಸಲ್ಪಟ್ಟಿವೆ.”
*ಪ್ರಶ್ನೆ:-*
“ಬ್ರಾಹ್ಮಣಕ್ಷತ್ರಿಯವಿಶಾಮ್” ಈ ಪದದಲ್ಲಿ ಬ್ರಹ್ಮ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ಶಬ್ದಗಳ ಸಮಾಸ ಮಾಡುವುದರ ಹಾಗೂ “ಶೂದ್ರಾಣಾಮ್” ಪದದಿಂದ ಶೂದ್ರರನ್ನು ಬೇರೆ ಮಾಡಿ ಹೇಳಿರುವ ಅಭಿಪ್ರಾಯವೇನು?
*ಉತ್ತರ:-*
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂವರೇ ದ್ವಿಜರಾಗಿದ್ದಾರೆ.
ಮೂವರಿಗೇ ಯಜ್ಞೋಪವೀತ ಧಾರಣಪೂರ್ವಕ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವಿದೆ; ಇದೇ ಕಾರಣದಿಂದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಈ ಮೂರು ಶಬ್ದಗಳ ಸಮಾಸ ಮಾಡಲಾಗಿದೆ.
ಶೂದ್ರರು ದ್ವಿಜರಲ್ಲ.
ಆದುದರಿಂದ ಅವರಿಗೆ ಯಜ್ಞೋಪವೀತ ಧಾರಣದಲ್ಲಿ ಹಾಗೂ ವೇದಾಧ್ಯಯನದಲ್ಲಿ ಮತ್ತು ಯಜ್ಞಾದಿ ವೈದಿಕ ಕರ್ಮಗಳಲ್ಲಿ ಅಧಿಕಾರವು ಇಲ್ಲ.
ಈ ಭಾವವನ್ನು ತೋರಿಸುವುದಕ್ಕಾಗಿ “ಶೂದ್ರಾಣಾಮ್” ಪದದಿಂದ ಅವರನ್ನು ಬೇರೆ ಹೇಳಲಾಗಿದೆ.
*ಪ್ರಶ್ನೆ:-*
“ಗುಣೈಃ” ಪದದ ಜೊತೆಗೆ “ಸ್ವಭಾವ ಪ್ರಭವೈಃ” ವಿಶೇಷಣವನ್ನು ಕೊಡುವ ಭಾವವೇನು?
ಮತ್ತು ’ಆ ಗುಣಗಳ ಮೂಲಕ ಮೇಲೆ ಹೇಳಿದ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ – ಈ ಮಾತಿನ ಅಭಿಪ್ರಾಯವೇನು?
*ಉತ್ತರ:-*
ಪ್ರಾಣಿಗಳಿಂದ ಜನ್ಮ-ಜನ್ಮಾಂತರದಲ್ಲಿ ಮಾಡಲ್ಪಟ್ಟ ಕರ್ಮಗಳ ಯಾವ ಸಂಸ್ಕಾರಗಳಿವೆಯೋ ಅವುಗಳ ಹೆಸರು ಸ್ವಭಾವವಾಗಿದೆ; ಆ ಸ್ವಭಾವಕ್ಕೆ ಅನುರೂಪವಾಗಿಯೇ ಪ್ರಾಣಿಗಳ ಅಂತಃಕರಣದಲ್ಲಿ ಸತ್ತ್ವ, ರಜಸ್ಸು, ತಮಸ್ಸು ಈ ಮೂರೂ ಗುಣಗಳ ವೃತ್ತಿಗಳು ಉಂಟಾಗುತ್ತವೆ.
ಈ ಭಾವವನ್ನು ತೋರಿಸುವುದಕ್ಕಾಗಿ “ಗುಣೈಃ” ಪದದ ಜೊತೆಗೆ “ಸ್ವಭಾವ-ಪ್ರಭವೈಃ” ಎಂಬ ವಿಶೇಷಣವನ್ನು ಕೊಡಲಾಗಿದೆ.
ಹಾಗೂ ’ಗುಣಗಳ ಮೂಲಕ ನಾಲ್ಕ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ’ ಈ ಮಾತಿನ ಭಾವವು – ಆ ಗುಣವೃತ್ತಿಗಳ ಅನುಸಾರವಾಗಿಯೇ ಬ್ರಾಹ್ಮಣಾದಿ ವರ್ಣಗಳಲ್ಲಿ ಮನುಷ್ಯನು ಹುಟ್ಟುತ್ತಾನೆ ಎಂಬುದೇ ಆಗಿದೆ; ಈ ಕಾರಣದಿಂದ ಆ ಗುಣಗಳ ಅಪೇಕ್ಷೆಯಿಂದಲೇ ಶಾಸ್ತ್ರಗಳಲ್ಲಿ ನಾಲ್ಕೂ ವರ್ಣಗಳ ಕರ್ಮಗಳನ್ನು ವಿಭಾಗ ಮಾಡಲಾಗಿದೆ.
ಯಾರ ಸ್ವಭಾವದಲ್ಲಿ ಕೇವಲ ಸತ್ತ್ವಗುಣವೇ ಹೆಚ್ಚಾಗಿ ಇರುತ್ತದೋ ಅವನು ಬ್ರಾಹ್ಮಣನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶಮ-ದಮಾದಿಗಳೆಂದು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ಸತ್ತ್ವಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ಕ್ಷತ್ರಿಯನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಶೂರ-ವೀರತ್ವ, ತೇಜ ಮೊದಲಾದುವುಗಳನ್ನು ಹೇಳಲಾಗಿದೆ.
ಯಾರ ಸ್ವಭಾವದಲ್ಲಿ ತಮೋಮಿಶ್ರಿತ ರಜೋಗುಣವು ಹೆಚ್ಚಾಗಿ ಇರುತ್ತದೋ ಅವನು ವೈಶ್ಯನಾಗುತ್ತಾನೆ;
ಅದಕ್ಕಾಗಿಯೇ ಅವನ ಸ್ವಾಭಾವಿಕ ಕರ್ಮಗಳು ಕೃಷಿ, ಗೋರಕ್ಷಣೆ ಮೊದಲಾದವುಗಳನ್ನು ಹೇಳಲಾಗಿದೆ.
ಮತ್ತು ಯಾರ ಸ್ವಭಾವದಲ್ಲಿ ರಜೋಮಿಶ್ರಿತ ತಮೋಗುಣವು ಪ್ರಧಾನವಾಗಿ ಇರತ್ತದೋ ಅವನು ಶೂದ್ರನಾಗುತ್ತಾನೆ;
ಈ ಕಾರಣದಿಂದ ಅವನ ಸ್ವಾಭಾವಿಕ ಕರ್ಮಗಳು ಮೂರೂ ವರ್ಣಗಳ ಸೇವೆ ಮಾಡುವುದು ಎಂದು ಹೇಳಲಾಗಿದೆ.
ಇದೇ ಮಾತನ್ನು ನಾಲ್ಕನೇ ಅಧ್ಯಾಯದ ಹದಿಮೂರನೇ ಶ್ಲೋಕದ ವ್ಯಾಖ್ಯೆಯಲ್ಲಿ ಹೇಳಲಾಗಿದೆ.
*|| ಓಂ ತತ್ಸತ್ ||*
*********************
ಕೃಪೆ:-
ಗೀತಾ ಪ್ರೆಸ್, ಗೋರಕಪುರ್ ರವರ ’ಶ್ರೀಮದ್ಭಗವದ್ಗೀತೆ” ಗ್ರಂಥದಿಂದ ಆಯ್ದ ಭಾಗ.
******************
*|| ಕನ್ನಡ ಶ್ಲೋಕ ರೂಪ ||*
(ರಚನೆ: ಶ್ರೀ ವಿಜಯನಾಥ ಭಟ್ಟ. “ಕೌಂಡಿನ್ಯ”.)
*ಭಗವಂತನುಲಿದ*
*ಪಾರ್ಥ, ಈ ಅವನಿಯಲ್ಲಿ ಮೆರೆವ ಬ್ರಾಹ್ಮಣ ಕ್ಷಾತ್ರ ವೈಶ್ಯ ಶೂದ್ರರ ವಿವಿಧ ಕರ್ಮಗಳ ಸತ್ರ|*
*ಸಹಜ ಸ್ವಭಾವ ಗುಣಗಳಿಗೆ ಅನುಗುಣವಾಗಿ ಹರಿದು ಬಂದಿಹುದಲ್ಲದಿಲ್ಲ ಅನ್ಯತ್ರ||18-41||”.*
***************
*|| ಕೊಂಕಣಿ ಶ್ಲೋಕ ರೂಪ ||*
(ರಚನೆ: ಶ್ರೀ ಅಶೋಕ ಶ್ರೀಧರ ಭಟ್, ಅಂಕೋಲ.)
*ಶ್ರೀಕೃಷ್ಣಾನ ಮಳ್ಹೆ:-*
*ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾಂಕ ಸುದ್ಧಾ ಅರ್ಜುನ|*
*ಸ್ವಭಾವಗುಣ ಪಳೋವ್ನ ಕಾಮ ದಿಲ್ಯಾತ ವಾಂಟುನ||18-41||.*
******************
*ಜಿಜ್ಞಾಸಾ - 588*
*ಪುರುಷೋತ್ತಮ ಯೋಗಾಧ್ಯಾಯದಲ್ಲಿ ಪುರುಷೋತ್ತಮತ್ವ – 5.*
*ಪ್ರಶ್ನೆ:-*
ಪುರುಷೋತ್ತಮ ಯೋಗಾಧ್ಯಾಯದಲ್ಲಿ ಭಗವಂತನ ಪುರುಷೋತ್ತಮತ್ವಕ್ಕೆ ಶಾಸ್ತ್ರಸಿದ್ಧತ್ವವನ್ನು ಹೇಗೆ ಸೂಚಿಸಲಾಗಿದೆ?
*ಉತ್ತರ:-*
ಪುರುಷೋತ್ತಮ ಅಧ್ಯಾಯದ “ದ್ವಾವಿಮೌ ...” ಇತ್ಯಾದಿಯಾಗಿ ಮೂರು ಶ್ಲೋಕಗಳಲ್ಲಿ ಕ್ಷರಾಕ್ಷರ ಪುರುಷರನ್ನು ಪರಿಚಯಿಸಿಕೊಟ್ಟು ಅಂತಹ ಕ್ಷರಾಕ್ಷರಾತ್ಮಕ ಪುರುಷರಿಗಿಂತೆಲ್ಲ ಉತ್ತಮನಾಗಿರುವ ಭಗವಂತನೇ ಶಾಸ್ತ್ರದಲ್ಲಿ “ಪರಮಾತ್ಮಾ” ಎಂದು ಸಾರಲ್ಪಟ್ಟಿರುವನೆಂದೂ, ಆ ಕ್ಷರಾಕ್ಷರ ಪುರುಷರಿಗಿಂತ ಉತ್ತಮನಾದ ತಾನೇ ಪೌರುಷೇಯ-ಅಪೌರುಷೇಯ ಆಗಮಗಳಲ್ಲಿ ಪುರುಷೋತ್ತಮನೆಂದೂ ಭಗವಂತನ ಪುರುಷೋತ್ತಮತ್ವದ ಶಾಸ್ತ್ರ ಸಿದ್ಧತ್ವವನ್ನು ತೋರಿಸಿಕೊಡಲಾಗಿದೆ.
*|| ಓಂ ತತ್ಸತ್ ||*
***************
ಕೃಪೆ:-
ತತ್ವ ಸಂಶೋಧನ ಸಂಸತ್: ಶ್ರೀ ಪಲಿಮಾರು ಮಠ: ಉಡುಪಿ – ಇವರಿಂದ ಪ್ರಕಾಶಿಸಲ್ಪಟ್ಟ *“ಗೀತೆಗೊಂದು ಕಡೆಗೋಲು”* ಗ್ರಂಥದಿಂದ ಆಯ್ದ ಭಾಗ.
***************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
***************
*08-10-2024.*
***************
*|| ನಾಹಂ ಕರ್ತಾ ಹರಿಃ ಕರ್ತಾಃ ||*
🌹🔔🕉🔔🌹
*ದಿನಕ್ಕೊಂದು ಕಥೆ* 🌻
🧬 *ಪರಮಾನಂದದ ಅನುಭೂತಿ.* 🧬🛕
ಮಹಾ ದೊಡ್ಡ ಕಳ್ಳನೊಬ್ಬ ಅರಮನೆಯಲ್ಲಿ ನುಗ್ಗಿ ಅಪಾರ ಪ್ರಮಾಣದಲ್ಲಿ ವಜ್ರ ವೈಢೂರ್ಯಗಳನ್ನು ದೋಚಿಕೊಂಡು ಓಡತೊಡಗಿದ. ಅರಮನೆಯ ಸೈನಿಕರು ಬಿಡದೆ ಅವನನ್ನು ಬೆನ್ನಟ್ಟಿದರು. ಓಡುತ್ತಾ ಕಾಡನ್ನು ಪ್ರವೇಶಿಸಿದ ಕಳ್ಳ, ಒಂದು ದೊಡ್ಡ ಸರೋವರದ ದಡದ ಮೇಲೆ ಬಂದು ನಿಂತ. ಅಲ್ಲಿಂದ ಮುಂದೆ ಹೋಗಲು ದಾರಿ ಇರಲಿಲ್ಲ. ಸರೋವರ ಬಹಳ ದೊಡ್ಡದಾಗಿತ್ತು, ಅದನ್ನು ಈಜಿಕೊಂಡು ಆಚೆ ದಡ ಸೇರುವುದು ಬಹಳ ಕಷ್ಟವಿತ್ತು. ರಾಜನ ಸೈನಿಕರು ಇವನನ್ನು ಹುಡುಕುತ್ತಾ ಬರುತ್ತಿರುವ ಸುಳಿವು ಇವನಿಗೆ ಗೊತ್ತಾಗುತ್ತಿದೆ. ಆದರೆ ಏನು ಮಾಡಲೂ ತೋಚದೆ, ಇನ್ನೇನು ಸಿಕ್ಕೇ ಬಿಡುವೆನೆಂಬ ಭಯದಿಂದ ಆಚೆ ,ಈಚೆ ನೋಡ ತೊಡಗಿದ.
ಸರೋವರದ ಪಕ್ಕದಲ್ಲಿಯೇ ಇದ್ದ ಒಂದು ಮರದ ಕೆಳಗೆ ಸನ್ಯಾಸಿಯೊಬ್ಬರು ಧ್ಯಾನಸ್ತರಾಗಿ ಕುಳಿತಿರುವುದನ್ನು ಕಂಡ. ಅವರನ್ನು ನೋಡಿ,ಇವನಿಗೆ ಒಂದು ಉಪಾಯ ಹೊಳೆಯಿತು. ಇವನು ತನ್ನ ಅಂಗಿಯನ್ನು ಕಳಚಿ, ಅದರೊಳಗೆ ತಾನು ಕಳವು ಮಾಡಿ ತಂದಿದ್ದ, ವಜ್ರ ವೈಡೂರ್ಯಗಳನ್ನು ಕಟ್ಟಿ , ಸರೋವರಕ್ಕೆ ಎಸೆದು, ಸನ್ಯಾಸಿಯ ಬಳಿಗೆ ಬಂದು ಕಣ್ಣು ಮುಚ್ಚಿ ತಾನೂ ಕೂಡಾ ಧ್ಯಾನಸ್ಥನಾದವನಂತೆ ಕುಳಿತುಕೊಂಡ.
ಕಳ್ಳನನ್ನು ಹುಡುಕುತ್ತಾ ಬಂದ ಸೈನಿಕರು, ಧ್ಯಾನಸ್ತರಾಗಿ ಕುಳಿತ ಇಬ್ಬರು ಸನ್ಯಾಸಿಗಳನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿದ್ದರು. ಮೋಸ ಮಾಡುವ ಉದ್ದೇಶದಿಂದ ಕಣ್ಣು ಮುಚ್ಚಿ ಕುಳಿತ ದರೋಡೆಕೋರನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು. ತನ್ನಂಥ ಕಳ್ಳ ಸನ್ಯಾಸಿಗೂ, ಸೈನಿಕರು ಭಕ್ತಿಯಿಂದ ನಮಸ್ಕರಿಸುವುದನ್ನು ನೋಡಿ ಒಳಗೊಳಗೆ ಅವನಿಗೆ ಮುಜುಗರವಾಯಿತು. ನಾಚಿಕೆಯಿಂದ ಅವನಿಗೆ ತಾನು ಮಾಡುತ್ತಿರುವ ಕಳ್ಳತನ ಬಹಳ ಹೇಯ , ಮೋಸದ ಕೃತ್ಯವೆನಿಸಿತು. ಕಳ್ಳನಾದ ನನ್ನಂಥವನನ್ನು ಭಕ್ತಿಯಿಂದ ನಮಸ್ಕರಿಸುವ ಜನರಿರುವಾಗ, ತಾನು ನಿಜವಾಗಿಯೂ ಸನ್ಯಾಸಿಯಾದರೆ ತನಗೆ ಆಗ ಯಾವ ರೀತಿಯ ಗೌರವ, ಪ್ರೀತಿ ದೊರೆಯಬಹುದೆಂದು ಅವನಿಗನ್ನಿಸಿತು. ಅವನ ಮನದಲ್ಲಿ ಹೊಸ ಕಿರಣವೊಂದು ಉದಯಿಸಿತು. ಆ ಕ್ಷಣದಿಂದ ದರೋಡೆ ಮಾಡುವುದನ್ನು ಬಿಟ್ಟು ಸನ್ಯಾಸಿಯಾದ.
ಸ್ವಲ್ಪ ಕಾಲದ ನಂತರ ಆತ ತನ್ನ ಸ್ವಯಂ ಅರಿತು, ನಿಜವಾಗಿ ಸನ್ಯಾಸಿಯಾದ. ಕಾಲಕ್ರಮೇಣ ಅವನ ಬಗೆಗೆ ಎಲ್ಲರಿಗೂ ಭಕ್ತಿ, ಗೌರವ ಪ್ರೀತಿ ಉಂಟಾಯಿತು. ಸ್ವತಹ ರಾಜನೇ ಅವನ ಬಳಿಗೆ ಬಂದು ಅವನ ಪಾದಗಳಿಗೆ ಎರಗಿದ . ಅವನನ್ನು ಕಂಡು ಭಯ ಭಕ್ತಿಯಿಂದ ಇಂತಹ ಅದ್ಭುತ, ಸನ್ಯಾಸತ್ವವನ್ನು ತಾವು ಹೇಗೆ ಸಂಪಾದಿಸಿದಿರಿ? ಯಾವ ಮಾರ್ಗವನ್ನು ಅನುಸರಿಸಿ ಈ ಹಂತಕ್ಕೆ ತಲುಪಿದಿರಿ? ನನಗೂ ಸ್ವಲ್ಪ ನಿಮ್ಮ ಮಾರ್ಗವನ್ನು ಬೋಧಿಸಿ ಎಂದು ಬೇಡಿಕೊಂಡ.
ರಾಜನ ಮಾತನ್ನು ಕೇಳಿದ ಸನ್ಯಾಸಿ, ಜೋರಾಗಿ ನಗತೊಡಗಿದ. ನಾನು ಈ ಸ್ಥಿತಿಗೆ ಬರಲು ನಿಮ್ಮ ಸೈನಿಕರು ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ, ನಾನು ಅವರಿಗೆ ಚಿರಋಣಿ. ನಾನು ನಿಮ್ಮ ಅರಮನೆಯಲ್ಲಿ ದರೋಡೆ ಮಾಡಿಕೊಂಡು ಬರುವಾಗ ಸೈನಿಕರ ಕೈಗೆ, ಸಿಕ್ಕಿಹಾಕಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನಿವಾರ್ಯವಾಗಿ, ಸನ್ಯಾಸಿಯಂತೆ ನಟಿಸಿದೆ, ನಿಮ್ಮ ಸೈನಿಕರು ನನ್ನನ್ನು ದೊಡ್ಡ ಸನ್ಯಾಸಿ ಎಂದು ತಿಳಿದುಕೊಂಡು, ಬಹಳ ಭಕ್ತಿಯಿಂದ ನನ್ನ ಕಾಲಿಗೆ ಬಿದ್ದು ನಮಸ್ಕರಿಸಿದರು. ಆ ಕ್ಷಣದಲ್ಲಿ *ನನ್ನಲ್ಲಿ ಒಂದು ಅದ್ಭುತವಾದ ಸಂಚಲನ ಉಂಟಾಯಿತು.* ಇಂತಹ ಘಟನೆ, ನನ್ನ ಜೀವನದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಯಾವಾಗ ಸೈನಿಕರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದರೋ, ಆ ಕ್ಷಣದಿಂದಲೇ ನಾನು ಧ್ಯಾನದ ಲೋಕಕ್ಕೆ ಪ್ರವೇಶಿಸಿ ಬಿಟ್ಟೆ. ಆ ಕ್ಷಣದಿಂದಲೇ ನಾನು *ಈ ಜಗತ್ತಿನ ಮೋಹವನ್ನು ತೊರೆದುಬಿಟ್ಟೆ,* ಅಂದಿನಿಂದ ಈ ಕ್ಷಣದವರೆಗೂ ನಾನು ನಿರಂತರವಾಗಿ, *ಸಂತೋಷದಲ್ಲಿಯೇ ಇದ್ದೇನೆ. ನಾನು ಎಲ್ಲಿ ತಲುಪಬೇಕಿತ್ತೊ, ಅಲ್ಲಿಗೆ ತಲುಪಿದ್ದೇನೆ* ಎಂದು ಹೇಳಿದ.
*ಯಾರಿಗೆ, ಯಾವ ಕ್ಷಣದಲ್ಲಿ ಜ್ಞಾನೋದಯ ಉಂಟಾಗುವುದೋ, ಹೇಳಲಾಗುವುದಿಲ್ಲ,*
ಹಾಗಾಗಿ ಯಾರನ್ನೂ ನಾವು ಕೇವಲವಾಗಿ ಖಂಡಿಸಬಾರದು. ಎಲ್ಲರಲ್ಲೂ ಅಗಾಧಶಕ್ತಿ ಇದ್ದೆ ಇರುತ್ತದೆ, ಅದನ್ನು ಗುರುತಿಸಿಕೊಂಡು, ಹೊರಗೆ ತರುವ ಅವಕಾಶವನ್ನು ಅವರೇ ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಬೇಕಷ್ಟೆ.
*ವಾಲ್ಮೀಕಿ, ಹಾಗೂ ಅಂಗುಲಿಮಾಲ ಕೂಡಾ ಇದೇ ರೀತಿಯಲ್ಲಿ ಇದ್ದವರು. ಅವರು ಕೂಡಾ, ತಮ್ಮಲ್ಲಿರುವ ಅಗಾಧಶಕ್ತಿಯನ್ನು ಪ್ರಯತ್ನಪೂರ್ವಕವಾಗಿ ಅರಿವಿನಿಂದ ಬಳಸಿಕೊಂಡು ಧ್ಯಾನಸ್ಥ ಸ್ಥಿತಿಗೆ ತಲುಪಿದ್ದು*.
.
*ಯಾರಾದರೂ ಕೂಡಾ ಒಳ್ಳೆಯ ಮಾರ್ಗವನ್ನು ಮನಸಿಟ್ಟು, ಸಹಜವಾಗಿ ತೆರೆದ ಹೃದಯದಿಂದ ಸ್ವೀಕರಿಸಿದರೆ, ಆಗ ಆ ಮಾರ್ಗ ಅದ್ಭುತವಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತ ಹೋಗುತ್ತದೆ. ನಾವು ಅಗ್ಗದ ಮಾರ್ಗವನ್ನೇ , ಆಯ್ಕೆ ಮಾಡಿಕೊಂಡು, ಅದರಲ್ಲೇ ತೃಪ್ತಿಪಡುತ್ತಾ, ಮುಂದುವರೆದರೆ, ಅದೇ ಮಾರ್ಗದಲ್ಲೇ ಮುಂದುವರೆಯುತ್ತೇವೆ, ಆಗ ನಮ್ಮಲ್ಲಿ ದುಷ್ಟ ಪ್ರವೃತ್ತಿಗಳು ಮುಂದುವರಿಯುತ್ತಲೇ ಹೋಗುತ್ತವೆ. ನಮ್ಮಲ್ಲಿರುವ ಕೊಳಕನ್ನು ಕತ್ತರಿಸುತ್ತಾ ನಿರ್ಮೂಲನೆ ಮಾಡುತ್ತಾ ಹೋದರೆ, ಎಂದೂ ಮತ್ತೆ ಮರಳಿ ಬರದಂತ ಪರಮಾನಂದದ ಸ್ಥಿತಿಯನ್ನು ತಲುಪಬಹುದು.*
*ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ*🌻 *ದಿನಕ್ಕೊಂದು ಕಥೆ* 🌻
🧬 *ಪರಮಾನಂದದ ಅನುಭೂತಿ.* 🧬🛕
ಮಹಾ ದೊಡ್ಡ ಕಳ್ಳನೊಬ್ಬ ಅರಮನೆಯಲ್ಲಿ ನುಗ್ಗಿ ಅಪಾರ ಪ್ರಮಾಣದಲ್ಲಿ ವಜ್ರ ವೈಢೂರ್ಯಗಳನ್ನು ದೋಚಿಕೊಂಡು ಓಡತೊಡಗಿದ. ಅರಮನೆಯ ಸೈನಿಕರು ಬಿಡದೆ ಅವನನ್ನು ಬೆನ್ನಟ್ಟಿದರು. ಓಡುತ್ತಾ ಕಾಡನ್ನು ಪ್ರವೇಶಿಸಿದ ಕಳ್ಳ, ಒಂದು ದೊಡ್ಡ ಸರೋವರದ ದಡದ ಮೇಲೆ ಬಂದು ನಿಂತ. ಅಲ್ಲಿಂದ ಮುಂದೆ ಹೋಗಲು ದಾರಿ ಇರಲಿಲ್ಲ. ಸರೋವರ ಬಹಳ ದೊಡ್ಡದಾಗಿತ್ತು, ಅದನ್ನು ಈಜಿಕೊಂಡು ಆಚೆ ದಡ ಸೇರುವುದು ಬಹಳ ಕಷ್ಟವಿತ್ತು. ರಾಜನ ಸೈನಿಕರು ಇವನನ್ನು ಹುಡುಕುತ್ತಾ ಬರುತ್ತಿರುವ ಸುಳಿವು ಇವನಿಗೆ ಗೊತ್ತಾಗುತ್ತಿದೆ. ಆದರೆ ಏನು ಮಾಡಲೂ ತೋಚದೆ, ಇನ್ನೇನು ಸಿಕ್ಕೇ ಬಿಡುವೆನೆಂಬ ಭಯದಿಂದ ಆಚೆ ,ಈಚೆ ನೋಡ ತೊಡಗಿದ.
ಸರೋವರದ ಪಕ್ಕದಲ್ಲಿಯೇ ಇದ್ದ ಒಂದು ಮರದ ಕೆಳಗೆ ಸನ್ಯಾಸಿಯೊಬ್ಬರು ಧ್ಯಾನಸ್ತರಾಗಿ ಕುಳಿತಿರುವುದನ್ನು ಕಂಡ. ಅವರನ್ನು ನೋಡಿ,ಇವನಿಗೆ ಒಂದು ಉಪಾಯ ಹೊಳೆಯಿತು. ಇವನು ತನ್ನ ಅಂಗಿಯನ್ನು ಕಳಚಿ, ಅದರೊಳಗೆ ತಾನು ಕಳವು ಮಾಡಿ ತಂದಿದ್ದ, ವಜ್ರ ವೈಡೂರ್ಯಗಳನ್ನು ಕಟ್ಟಿ , ಸರೋವರಕ್ಕೆ ಎಸೆದು, ಸನ್ಯಾಸಿಯ ಬಳಿಗೆ ಬಂದು ಕಣ್ಣು ಮುಚ್ಚಿ ತಾನೂ ಕೂಡಾ ಧ್ಯಾನಸ್ಥನಾದವನಂತೆ ಕುಳಿತುಕೊಂಡ.
ಕಳ್ಳನನ್ನು ಹುಡುಕುತ್ತಾ ಬಂದ ಸೈನಿಕರು, ಧ್ಯಾನಸ್ತರಾಗಿ ಕುಳಿತ ಇಬ್ಬರು ಸನ್ಯಾಸಿಗಳನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿದ್ದರು. ಮೋಸ ಮಾಡುವ ಉದ್ದೇಶದಿಂದ ಕಣ್ಣು ಮುಚ್ಚಿ ಕುಳಿತ ದರೋಡೆಕೋರನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು. ತನ್ನಂಥ ಕಳ್ಳ ಸನ್ಯಾಸಿಗೂ, ಸೈನಿಕರು ಭಕ್ತಿಯಿಂದ ನಮಸ್ಕರಿಸುವುದನ್ನು ನೋಡಿ ಒಳಗೊಳಗೆ ಅವನಿಗೆ ಮುಜುಗರವಾಯಿತು. ನಾಚಿಕೆಯಿಂದ ಅವನಿಗೆ ತಾನು ಮಾಡುತ್ತಿರುವ ಕಳ್ಳತನ ಬಹಳ ಹೇಯ , ಮೋಸದ ಕೃತ್ಯವೆನಿಸಿತು. ಕಳ್ಳನಾದ ನನ್ನಂಥವನನ್ನು ಭಕ್ತಿಯಿಂದ ನಮಸ್ಕರಿಸುವ ಜನರಿರುವಾಗ, ತಾನು ನಿಜವಾಗಿಯೂ ಸನ್ಯಾಸಿಯಾದರೆ ತನಗೆ ಆಗ ಯಾವ ರೀತಿಯ ಗೌರವ, ಪ್ರೀತಿ ದೊರೆಯಬಹುದೆಂದು ಅವನಿಗನ್ನಿಸಿತು. ಅವನ ಮನದಲ್ಲಿ ಹೊಸ ಕಿರಣವೊಂದು ಉದಯಿಸಿತು. ಆ ಕ್ಷಣದಿಂದ ದರೋಡೆ ಮಾಡುವುದನ್ನು ಬಿಟ್ಟು ಸನ್ಯಾಸಿಯಾದ.
ಸ್ವಲ್ಪ ಕಾಲದ ನಂತರ ಆತ ತನ್ನ ಸ್ವಯಂ ಅರಿತು, ನಿಜವಾಗಿ ಸನ್ಯಾಸಿಯಾದ. ಕಾಲಕ್ರಮೇಣ ಅವನ ಬಗೆಗೆ ಎಲ್ಲರಿಗೂ ಭಕ್ತಿ, ಗೌರವ ಪ್ರೀತಿ ಉಂಟಾಯಿತು. ಸ್ವತಹ ರಾಜನೇ ಅವನ ಬಳಿಗೆ ಬಂದು ಅವನ ಪಾದಗಳಿಗೆ ಎರಗಿದ . ಅವನನ್ನು ಕಂಡು ಭಯ ಭಕ್ತಿಯಿಂದ ಇಂತಹ ಅದ್ಭುತ, ಸನ್ಯಾಸತ್ವವನ್ನು ತಾವು ಹೇಗೆ ಸಂಪಾದಿಸಿದಿರಿ? ಯಾವ ಮಾರ್ಗವನ್ನು ಅನುಸರಿಸಿ ಈ ಹಂತಕ್ಕೆ ತಲುಪಿದಿರಿ? ನನಗೂ ಸ್ವಲ್ಪ ನಿಮ್ಮ ಮಾರ್ಗವನ್ನು ಬೋಧಿಸಿ ಎಂದು ಬೇಡಿಕೊಂಡ.
ರಾಜನ ಮಾತನ್ನು ಕೇಳಿದ ಸನ್ಯಾಸಿ, ಜೋರಾಗಿ ನಗತೊಡಗಿದ. ನಾನು ಈ ಸ್ಥಿತಿಗೆ ಬರಲು ನಿಮ್ಮ ಸೈನಿಕರು ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ, ನಾನು ಅವರಿಗೆ ಚಿರಋಣಿ. ನಾನು ನಿಮ್ಮ ಅರಮನೆಯಲ್ಲಿ ದರೋಡೆ ಮಾಡಿಕೊಂಡು ಬರುವಾಗ ಸೈನಿಕರ ಕೈಗೆ, ಸಿಕ್ಕಿಹಾಕಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನಿವಾರ್ಯವಾಗಿ, ಸನ್ಯಾಸಿಯಂತೆ ನಟಿಸಿದೆ, ನಿಮ್ಮ ಸೈನಿಕರು ನನ್ನನ್ನು ದೊಡ್ಡ ಸನ್ಯಾಸಿ ಎಂದು ತಿಳಿದುಕೊಂಡು, ಬಹಳ ಭಕ್ತಿಯಿಂದ ನನ್ನ ಕಾಲಿಗೆ ಬಿದ್ದು ನಮಸ್ಕರಿಸಿದರು. ಆ ಕ್ಷಣದಲ್ಲಿ *ನನ್ನಲ್ಲಿ ಒಂದು ಅದ್ಭುತವಾದ ಸಂಚಲನ ಉಂಟಾಯಿತು.* ಇಂತಹ ಘಟನೆ, ನನ್ನ ಜೀವನದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಯಾವಾಗ ಸೈನಿಕರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದರೋ, ಆ ಕ್ಷಣದಿಂದಲೇ ನಾನು ಧ್ಯಾನದ ಲೋಕಕ್ಕೆ ಪ್ರವೇಶಿಸಿ ಬಿಟ್ಟೆ. ಆ ಕ್ಷಣದಿಂದಲೇ ನಾನು *ಈ ಜಗತ್ತಿನ ಮೋಹವನ್ನು ತೊರೆದುಬಿಟ್ಟೆ,* ಅಂದಿನಿಂದ ಈ ಕ್ಷಣದವರೆಗೂ ನಾನು ನಿರಂತರವಾಗಿ, *ಸಂತೋಷದಲ್ಲಿಯೇ ಇದ್ದೇನೆ. ನಾನು ಎಲ್ಲಿ ತಲುಪಬೇಕಿತ್ತೊ, ಅಲ್ಲಿಗೆ ತಲುಪಿದ್ದೇನೆ* ಎಂದು ಹೇಳಿದ.
*ಯಾರಿಗೆ, ಯಾವ ಕ್ಷಣದಲ್ಲಿ ಜ್ಞಾನೋದಯ ಉಂಟಾಗುವುದೋ, ಹೇಳಲಾಗುವುದಿಲ್ಲ,*
ಹಾಗಾಗಿ ಯಾರನ್ನೂ ನಾವು ಕೇವಲವಾಗಿ ಖಂಡಿಸಬಾರದು. ಎಲ್ಲರಲ್ಲೂ ಅಗಾಧಶಕ್ತಿ ಇದ್ದೆ ಇರುತ್ತದೆ, ಅದನ್ನು ಗುರುತಿಸಿಕೊಂಡು, ಹೊರಗೆ ತರುವ ಅವಕಾಶವನ್ನು ಅವರೇ ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಬೇಕಷ್ಟೆ.
*ವಾಲ್ಮೀಕಿ, ಹಾಗೂ ಅಂಗುಲಿಮಾಲ ಕೂಡಾ ಇದೇ ರೀತಿಯಲ್ಲಿ ಇದ್ದವರು. ಅವರು ಕೂಡಾ, ತಮ್ಮಲ್ಲಿರುವ ಅಗಾಧಶಕ್ತಿಯನ್ನು ಪ್ರಯತ್ನಪೂರ್ವಕವಾಗಿ ಅರಿವಿನಿಂದ ಬಳಸಿಕೊಂಡು ಧ್ಯಾನಸ್ಥ ಸ್ಥಿತಿಗೆ ತಲುಪಿದ್ದು*.
.
*ಯಾರಾದರೂ ಕೂಡಾ ಒಳ್ಳೆಯ ಮಾರ್ಗವನ್ನು ಮನಸಿಟ್ಟು, ಸಹಜವಾಗಿ ತೆರೆದ ಹೃದಯದಿಂದ ಸ್ವೀಕರಿಸಿದರೆ, ಆಗ ಆ ಮಾರ್ಗ ಅದ್ಭುತವಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತ ಹೋಗುತ್ತದೆ. ನಾವು ಅಗ್ಗದ ಮಾರ್ಗವನ್ನೇ , ಆಯ್ಕೆ ಮಾಡಿಕೊಂಡು, ಅದರಲ್ಲೇ ತೃಪ್ತಿಪಡುತ್ತಾ, ಮುಂದುವರೆದರೆ, ಅದೇ ಮಾರ್ಗದಲ್ಲೇ ಮುಂದುವರೆಯುತ್ತೇವೆ, ಆಗ ನಮ್ಮಲ್ಲಿ ದುಷ್ಟ ಪ್ರವೃತ್ತಿಗಳು ಮುಂದುವರಿಯುತ್ತಲೇ ಹೋಗುತ್ತವೆ. ನಮ್ಮಲ್ಲಿರುವ ಕೊಳಕನ್ನು ಕತ್ತರಿಸುತ್ತಾ ನಿರ್ಮೂಲನೆ ಮಾಡುತ್ತಾ ಹೋದರೆ, ಎಂದೂ ಮತ್ತೆ ಮರಳಿ ಬರದಂತ ಪರಮಾನಂದದ ಸ್ಥಿತಿಯನ್ನು ತಲುಪಬಹುದು.*
*ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ*
8th October 2024
ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024
------------------------------------------
ಭವಿಷ್ಯದಲ್ಲಿ ಸ್ಥಳೀಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ: ಶಾಸಕ ಆಸೀಫ್ (ರಾಜು) ಸೇಠ್
ಬೆಳಗಾವಿ, ಪ್ರವಾಸೋದ್ಯಮ ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಅನೇಕ ದೇಶಗಳ ಆರ್ಥಿಕತೆಯು ಪ್ರವಾಸೋದ್ಯಮವನ್ನು ಮಾತ್ರ ಅವಲಂಬಿಸಿದೆ. ಪ್ರವಾಸೋದ್ಯಮವು ನಿಧಾನವಾಗಿ ಬದಲಾಗುತ್ತಿದ್ದು, ಇತ್ತೀಚೆಗೆ ಜನರು ಸ್ಥಳೀಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದಲ್ಲಿ ಪ್ರವಾಸೋದ್ಯಮ ಇನ್ನಷ್ಟು ಅಬಿವೃದ್ಧಿ ಹೊಂದಲಿದೆ" ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ತಿಳಿಸಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಕ್ಲಬ್ ಆವರಣದಲ್ಲಿ ಶುಕ್ರವಾರ ನಡೆದ (ಸೆ.27) ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024 ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರವಾಸಿಗರು ವೈವಿಧ್ಯಮಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು, ಅನ್ವೇಷಿಸಲು ಬರುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೋಟೆಗಳು, ಕೆರೆಗಳು, ಜಲಪಾತ ವಿವಿಧ ದೇವಸ್ಥಾನ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿವೆ. ಉದ್ಯೋಗ ಸೃಜನೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಚಾಲನಾ ಶಕ್ತಿಯಾಗಿ ಪ್ರವಾಸೋದ್ಯಮವು ಹೆಜ್ಜೆ ಗುರುತು ಮೂಡಿಸಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಸೂಕ್ತ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿ ಸುರಕ್ಷಿತ ಹಾಗೂ ಶಾಂತಿಯುತ ವಾತಾವರಣವನ್ನು ಸೃಷ್ಟಿ ಮಾಡಬೇಕು ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ಸಲಹೆ ನೀಡಿದರು.
ಪ್ರವಾಸಿ ತಾಣಗಳ ಸ್ವಚ್ಚತೆಗೆ ಆದ್ಯತೆ ನೀಡಿ:
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ವಿಭಿನ್ನ, ವೈವಿದ್ಯಮಯ ಪ್ರವಾಸಿ ತಾಣಗಳಿವೆ. ಬೆಟ್ಟ, ಜಲಪಾತ, ದೇವಸ್ಥಾನಗಳು, ಐತಿಹಾಸಿಕ ಸ್ಥಳಗಳು, ಕೋಟೆಗಳು, ಸಮುದ್ರ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿವೆ. ಒಂದು ರಾಜ್ಯ ಹಲವು ಜಗತ್ತು ಎಂಬ ಬರಹ ಕರ್ನಾಟಕ ಪ್ರವಾಸೋದ್ಯಮಕ್ಕೆ ಸರಿಯಾಗಿ ಹೊಂದಾಣಿಕೆಯಾಗಿದೆ ಎಂದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಯುವಕರು ಭೇಟಿ ನೀಡಿದ ಪ್ರವಾಸಿ ತಾಣಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಭವಿಷ್ಯದಲ್ಲಿ ಪ್ರವಾಸಿ ತಾಣಗಳ ಉಳಿವಿಗೆ, ಅಭಿವೃದ್ಧಿಗೆ ಪ್ರತಿಯೊಬ್ಬರೂ ಸ್ವಚ್ಚತೆ ಕಾಪಾಡಿಕೊಂಡು ಸಹಕಾರ ನೀಡಬೇಕು ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಯುವಕರಿಗೆ ತಿಳಿಹೇಳಿದರು.
ದೇಶದ ಪ್ರಗತಿಗೆ ಪ್ರವಾಸೋದ್ಯಮ ಪಾತ್ರ ದೊಡ್ಡದು:
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಮಾತನಾಡಿ, ದೇಶದ ಪ್ರಗತಿಗೆ ಪ್ರವಾಸೋದ್ಯಮ ಪಾತ್ರ ತುಂಬಾ ಮುಖ್ಯವಾದದ್ದು, ಪ್ರವಾಸೋದ್ಯಮದಿಂದ ಅಲ್ಲಿನ ಪ್ರದೇಶದ ಜನರಿಗೆ ಬದುಕು ಕಟ್ಟಿಕೊಡಲು ನೆರವಾಗಲಿದೆ. ನೆರೆಯ ರಾಜ್ಯ ಗೋವಾದಲ್ಲಿ ಪ್ರವಾಸೋದ್ಯಮವು ರಾಜ್ಯದ ಆದಾಯದ ಮೂಲವಾಗಿದೆ ಎಂದರು.
ಬೆಳಗಾವಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರವಾಸೋದ್ಯಮವು ವಿಭಿನ್ನ ಸಂಸ್ಕೃತಿ ಮತ್ತು ಸ್ಥಳಗಳನ್ನು ಸಂಪರ್ಕಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಹೊಸ ಆಯಾಮ ಪಡೆಯಲಿದೆ ಎಂದು ಎಸ್.ಪಿ ಡಾ. ಭೀಮಾಶಂಕರ ಗುಳೇದ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ ಅವರು, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮವು ಪ್ರಪಂಚದ ಹಲವು ಸಂಸ್ಕೃತಿ ಮತ್ತು ಪರಂಪರೆಗಳ ಸ್ಫೂರ್ಥಿಯ ರಂಗಸ್ಥಳವಾಗಿದೆ. "ಒಂದು ರಾಜ್ಯ, ಹಲವು ಜಗತ್ತುಗಳು" ಎಂಬ ಬರಹಕ್ಕೆ ಕರ್ನಾಟಕ ಪ್ರವಾಸೋದ್ಯಮ ಪಾತ್ರವಾಗಿದೆ ಎಂದು ಹೇಳಿದರು.
ವಸ್ತು ಪ್ರದರ್ಶನ; ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳ ಉದ್ಘಾಟನೆ:
ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಲಾದ ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸೆರೆ ಹಿಡಿದ ಛಾಯಾಗ್ರಹಣ, ವಿಡಿಯೋ ಲೋಗೋಗಳ ವಿನ್ಯಾಸ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಬಳಿಕ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ಜಿಲ್ಲೆಯಲ್ಲಿ ತಯಾರಾಗುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳನ್ನು ಉದ್ಘಾಟಿಸಿದರು.
ಅಂಚೆ ರದ್ದತಿ ಬಿಡುಗಡೆ:
ಇದಕ್ಕೂ ಮುಂಚೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಆಸೀಫ್ ಸೇಠ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕ ವಿಜಯ ವಾಡೋಣಿ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ ಅವರು ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024ರ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಬೆಳಗಾವಿ ವಿಭಾಗದಿಂದ ಸುವರ್ಣ ವಿಧಾನ ಸೌಧದ ಚಿತ್ರವಿರುವ ವಿಶೇಷ ಅಂಚೆ ರದ್ದತಿ ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಬಸವರಾಜ ಕುರಿಹುಲಿ, ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕ ವಿಜಯ ವಾಡೋಣಿ ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು, ಭಾರತೀಯ ಅಂಚೆ ಇಲಾಖೆ ಸಿಬ್ಬಂದಿಗಳು, ವಿವಿಧ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾಥಾ ಕಾರ್ಯಕ್ರಮ:
ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2024ರ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಪ್ರವಾಸಿ ಜಾಥಾ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ, ಉಪ ನಿರ್ದೇಶಕ ಬಸವರಾಜ ಕುರಿಹುಲಿ ಹಾಜರಿದ್ದರು.
ವಿವಿಧ ಸಂಘ, ಸಂಸ್ಥೆಯವರು, ಹೋಟೆಲ್ ಅಸೋಸಿಯೇಷನ್ಸ್, ಟೂರ್ ಮತ್ತು ಟ್ರಾವೆಲ್ಸ್ ಸಂಸ್ಥೆಯ ಪ್ರತಿನಿಧಿಗಳು, ಹೋಟೆಲ್ ಮ್ಯಾನೇಜಮೆಂಟ್ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.
***