29th October 2024
ಅಂಕಲಗಿಯಲ್ಲಿ ದಶಾವತಾರ ಶ್ರೀ ಕ್ರಷ್ಣ
ಅಂಕಲಗಿ. ೩೦- ಬೆಳಗಾವಿಯ ರಾಮತೀರ್ಥನಗರ ದ ನಿವಾಸಿ ಲಿಟಲ್ ಸ್ಕಾಲರ ಸ್ಕೂಲ್ ನ ೧೦ ನೇ ತರಗತಿ ವಿದ್ಯಾರ್ಥಿನಿ ಸ್ಫೂರ್ತಿ ಮಹೇಶ ಶೆಟ್ಟಿ ಶಾಲೆಯಲ್ಲಿ ಮಂಗಳವಾರ ಜರುಗಿದ ವೇಷಧಾರಿ ಸ್ಪರ್ಧೆಯಲ್ಲಿ ವಿಷ್ಣುವಿನ ೮ ನೇ ದಶಾವತಾರ ಶ್ರೀ ಕ್ರಷ್ಣನ ವೇಷಧಾರಿ ಯಾಗಿ ಸ್ಪರ್ಧಿಸಿ ಎಲ್ಲ ಪ್ರೇಕ್ಷಕರ ವಿಶೇಷ ಗಮನ ಸೆಳೆದು ಪ್ರಶಂಶೆಗೆ ಪಾತ್ರಳಾಗಿದ್ದು, ವೇಷಧಾರಿಯಾಗಿ ಅದೇ ದಿನ ಶ್ರೀ ಕ್ಷೇತ್ರ ಅಂಕಲಗಿ ಮಠ ಕ್ಕೆ ಬಂದು ಕ್ಷೇತ್ರ ದರ್ಶನ ಪಡೆದಳು. ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಸ್ಫೂರ್ತಿ ಯ ತಂದೆ ಮಹೇಶ ಶೆಟ್ಟಿ, ತಾಯಿ ಜಯಶ್ರೀ ಶೆಟ್ಟಿ ಜೊತೆಗಿದ್ದರು ಸುರೇಶ ಉರಬಿನಹಟ್ಟಿ
ಮಕ್ಕಳ ಕಲಾ ಶಿಬಿರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ನಾಯಕ ಸ್ಟೂಡೆಂಟ್ ಫೆಡರೇಶನ್ ಗೋಕಾಕ್ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಗೋಕಾಕ್