
24th October 2024
ತುಂಗಭದ್ರ ವಾರ್ತೆ
ಹೂವಿನ ಹಡಗಲಿ : ತಾಲೂಕಿನ ಹೊಳಲು ಗ್ರಾಮ ಪಂಚಾಯಿತಿಗೆ ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಬಸಪ್ಪ ಗುಡುಗೂರು ಅಧ್ಯಕ್ಷರಾಗಿ ಆಯ್ಕೆಗೊಂಡರು ,
ಒಟ್ಟು 25 ಸದಸ್ಯರನ್ನು ಹೊಂದಿದ್ದ ಹೊಳಲು ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ 25 ಸದಸ್ಯರೂ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು ಅದರಲ್ಲಿ 1 ಮತ ಅಸಿಂಧು ವಾಗಿದ್ದು .ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚನ್ನಬಸಪ್ಪ ಗುಡುಗೂರು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹೊನ್ನಪ್ಪ ಶಾಂತಪ್ಪನವರ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಬಸಪ್ಪ ಗುಡುಗೂರು 19 ಮತಗಳ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಹೊನ್ನಪ್ಪ ಶಾಂತಪ್ಪನವರಿಗೆ 5 ಮತಗಳು ಲಭಿಸಿದ್ದವು ,
ಚುನಾವಣಾಧಿಕಾರಿಯಾಗಿ ತಾಲೂಕ ದಂಡಾಧಿಕಾರಿಗಳಾದ ಸಂತೋಷ್ ಕುಮಾರ ಚುನಾವಣೆ ಪ್ರಕ್ರಿಯೆಯನ್ನು ನಡೆಸಿದರು ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಶಿ. ಪಿಡಿಒ ಅನ್ನದಾನ ನಾಯಕ. ಪಿಎಸ್ಐ ಹಿರೇಹಡಗಲಿ. ಭರತ್ ಪ್ರಕಾಶ. ಏ ಎಸ್ ಐ ಮಲ್ಲಿಕಾರ್ಜುನ.ಕಾಂಗ್ರೆಸ್ ಮುಖಂಡರಾದ ಚನ್ನವೀರ ಗೌಡ್ರು. ಬಸಯ್ಯ ಹಿರೇಮಠ. ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಜಯಣ್ಣ ಗುಡುಗೂರ ಹೊಟ್ಟೆಗೌಡ್ರು ಮಂಜಣ್ಣ ಬುಳ್ಳಜ್ಜನವರ ತಾರಕೇಶ ಗ್ರಾಮದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು
ತುಂಗಭದ್ರ ವಾರ್ತೆ
ಹೂವಿನ ಹಡಗಲಿ : ತಾಲೂಕಿನ ಹೊಳಲು ಗ್ರಾಮ ಪಂಚಾಯಿತಿಗೆ ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಬಸಪ್ಪ ಗುಡುಗೂರು ಅಧ್ಯಕ್ಷರಾಗಿ ಆಯ್ಕೆಗೊಂಡರು ,
ಒಟ್ಟು 25 ಸದಸ್ಯರನ್ನು ಹೊಂದಿದ್ದ ಹೊಳಲು ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ 25 ಸದಸ್ಯರೂ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು ಅದರಲ್ಲಿ 1 ಮತ ಅಸಿಂಧು ವಾಗಿದ್ದು .ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚನ್ನಬಸಪ್ಪ ಗುಡುಗೂರು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹೊನ್ನಪ್ಪ ಶಾಂತಪ್ಪನವರ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಬಸಪ್ಪ ಗುಡುಗೂರು 19 ಮತಗಳ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಹೊನ್ನಪ್ಪ ಶಾಂತಪ್ಪನವರಿಗೆ 5 ಮತಗಳು ಲಭಿಸಿದ್ದವು ,
ಚುನಾವಣಾಧಿಕಾರಿಯಾಗಿ ತಾಲೂಕ ದಂಡಾಧಿಕಾರಿಗಳಾದ ಸಂತೋಷ್ ಕುಮಾರ ಚುನಾವಣೆ ಪ್ರಕ್ರಿಯೆಯನ್ನು ನಡೆಸಿದರು ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಶಿ. ಪಿಡಿಒ ಅನ್ನದಾನ ನಾಯಕ. ಪಿಎಸ್ಐ ಹಿರೇಹಡಗಲಿ. ಭರತ್ ಪ್ರಕಾಶ. ಏ ಎಸ್ ಐ ಮಲ್ಲಿಕಾರ್ಜುನ.ಕಾಂಗ್ರೆಸ್ ಮುಖಂಡರಾದ ಚನ್ನವೀರ ಗೌಡ್ರು. ಬಸಯ್ಯ ಹಿರೇಮಠ. ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಜಯಣ್ಣ ಗುಡುಗೂರ ಹೊಟ್ಟೆಗೌಡ್ರು ಮಂಜಣ್ಣ ಬುಳ್ಳಜ್ಜನವರ ತಾರಕೇಶ ಗ್ರಾಮದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ