
10th August 2024
ಕಾಳಗಿ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪಿಎಸ್ಐ ವಿಶ್ವನಾಥ ಬಾಕಳೆ ಅವರ ಸ್ಥಾನಕ್ಕೆ ತಿಮ್ಮಯ್ಯ ಬಿಕೆ ಅವರು ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದಕ್ಕೆ ಸ್ಥಳೀಯ ಭೋವಿ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು. ಮುಖಂಡರಾದ
ಶರಣಪ್ಪ ಬೆಲೂರ, ದಶರಥ ಲಕ್ಷ್ಮಣ, ತಾಯಪ್ಪ ದಂಡಗೂಲಕರ್, ಪಪಂ ಮಾಜಿ ಸದಸ್ಯ ಲಕ್ಷ್ಮಣ ಒಡೆಯರಾಜ್, ಭೀಮಣ್ಣ ಖಂಡ್ರೆ, ಶಾಮರಾವ್ ನರನಾಳ, ರಾಮಸ್ವಾಮಿ ಮೆಳಕುಂದಿ, ನರಸಿಂಗ್ ಜಾಧವ್, ವೀರಪ್ಪ ಪೂಜಾರಿ, ಹಣಮಂತ ಸಿದ್ರಾಮ, ಆಕಾಶ ನರನಾಳ ಇತರರು ಇದ್ದರು.
undefined
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಸಮಾಜಮುಖಿ ಕಾರ್ಯಗಳಾಗಿವೆ: ಯೋಜನಾಧಿಕಾರಿ ಶೇಖರನಾಯ್ಕ ಹೇಳಿಕೆ
ಚಡಚಣ ಸಂಗಮೇಶ್ವರ ಜಾತ್ರೆಯ ಸಂಭ್ರಮ ಬಾನAಗಳದಲ್ಲಿ ಚಿತ್ತಾರ ಬಿಡಿಸಿದ ಪಟಾಕಿಗಳು